ETV Bharat / bharat

ಟಾಪ್​ 10 ನ್ಯೂಸ್​ @ 5PM

author img

By

Published : Jun 25, 2021, 5:01 PM IST

ಈ ಹೊತ್ತಿನ ಟಾಪ್ 10​ ಸುದ್ದಿ ಹೀಗಿವೆ..

Top news@ 5 PM
ಟಾಪ್​ 10 ನ್ಯೂಸ್​ @ 5PM
  • ರೇಖಾ ಕದಿರೇಶ್ ಹತ್ಯೆ ವಿಡಿಯೋ

Murder Video : ರೇಖಾ ಕದಿರೇಶ್ ಹತ್ಯೆಯ ಭೀಕರ ವಿಡಿಯೋ ವೈರಲ್​

  • ತಲೆಮರೆಸಿಕೊಂಡಿದ್ದವರು ಅಂದರ್​

ರೇಖಾ ಕದಿರೇಶ್ ಕೊಲೆ ಪ್ರಕರಣ : ಆರೋಪಿಗಳನ್ನು ಬಂಧಿಸಿದ್ದೇ ಬಲು ರೋಚಕ

  • ‘ಇಲ್ಲ್ಯಾರೂ ಸನ್ಯಾಸಿಗಳಿಲ್ಲ’

ಯಾರೂ ಸನ್ಯಾಸಿ ಅಲ್ಲ, ರಮೇಶ್​ ಸಚಿವರಾಗೋದಕ್ಕೆ ಪ್ರಯತ್ನಪಟ್ಟರೆ ತಪ್ಪೇನು? : ಸಚಿವ ಕೆ ಎಸ್‌ ಈಶ್ವರಪ್ಪ

  • ರಾಜೀನಾಮೆಗೆ ನಿರ್ಧರಿಸಿದ್ದು ನಿಜ

ಹೌದು, ನಾ ಮನನೊಂದು ರಾಜೀನಾಮೆಗೆ ನಿರ್ಧಾರ ಮಾಡಿದ್ದು ನಿಜ.. ಮಾಜಿ ಸಚಿವ ರಮೇಶ್ ಜಾರಕಿಹೊಳಿ

  • ಹೇಮಗಿರಿ ಹಗರಣ ಸರ್ಕಾರದ ಮಾಹಿತಿ

ಹೇಮಗಿರಿ ಕೋ-ಆಪರೇಟಿವ್ ಸೊಸೈಟಿ ಹಗರಣ ಸಿಐಡಿ ತನಿಖೆಗೆ : ಹೈಕೋರ್ಟ್​​ಗೆ ಸರ್ಕಾರದ ಮಾಹಿತಿ

  • ಕುಟುಂಬದ ಕಷ್ಟಕ್ಕೆ ಹೆಗಲಾದ ‘ಹುಲಿ’ಗೆಮ್ಮ

ಅಪ್ಪ ತೀರೋದ.. ಕುಟುಂಬಕ್ಕೆ ಮಗಳೇ ಆಧಾರಸ್ತಂಭ: ಓದು ನಿಲ್ಲಿಸಿ ಭೂತಾಯಿ ಸೇವೆಗೆ ನಿಂತ ಗಟ್ಟಿಗಿತ್ತಿ!

  • ವೀಕೆಂಡ್​​​ನಲ್ಲೂ ಬಿಎಂಟಿಸಿ ಸಂಚಾರ

ಬಸ್ ಪ್ರಯಾಣಿಕರಿಗೆ ಸಿಹಿ‌ ಸುದ್ದಿ : ವೀಕೆಂಡ್‌ನಲ್ಲೂ ಸಂಚರಿಸಲಿದೆ ಬಿಎಂಟಿಸಿ

  • ಜೋಕ್ಸಿ ವಕೀಲರ ವಿರುದ್ಧವೇ ದೂರು

ಮೆಹುಲ್ ಚೋಕ್ಸಿಯ ವಕೀಲರ ವಿರುದ್ಧವೇ ಯುಕೆಯಲ್ಲಿ ದೂರು ದಾಖಲು!

  • ಕರಾಳ ದಿನ ನೆನೆದ ಮೋದಿ

ತುರ್ತುಪರಿಸ್ಥಿತಿ ಹೇರಿದ 'ಕರಾಳ ದಿನ'ವನ್ನು ಎಂದಿಗೂ ಮರೆಯಲು ಅಸಾಧ್ಯ : ಪ್ರಧಾನಿ ಮೋದಿ

  • ಲಂಕಾ ಸರಣಿಗೆ ತಂಡ ಫಿಟ್​​

14 ದಿನಗಳ ಕ್ವಾರಂಟೈನ್​ ಮುಗಿಸಿದ ಯಂಗ್ ಇಂಡಿಯಾ.. ಲಂಕಾ ಸರಣಿಗಾಗಿ ಶಿಖರ್ ಪಡೆ ಸರ್ವ ಸನ್ನದ್ಧ!

  • ರೇಖಾ ಕದಿರೇಶ್ ಹತ್ಯೆ ವಿಡಿಯೋ

Murder Video : ರೇಖಾ ಕದಿರೇಶ್ ಹತ್ಯೆಯ ಭೀಕರ ವಿಡಿಯೋ ವೈರಲ್​

  • ತಲೆಮರೆಸಿಕೊಂಡಿದ್ದವರು ಅಂದರ್​

ರೇಖಾ ಕದಿರೇಶ್ ಕೊಲೆ ಪ್ರಕರಣ : ಆರೋಪಿಗಳನ್ನು ಬಂಧಿಸಿದ್ದೇ ಬಲು ರೋಚಕ

  • ‘ಇಲ್ಲ್ಯಾರೂ ಸನ್ಯಾಸಿಗಳಿಲ್ಲ’

ಯಾರೂ ಸನ್ಯಾಸಿ ಅಲ್ಲ, ರಮೇಶ್​ ಸಚಿವರಾಗೋದಕ್ಕೆ ಪ್ರಯತ್ನಪಟ್ಟರೆ ತಪ್ಪೇನು? : ಸಚಿವ ಕೆ ಎಸ್‌ ಈಶ್ವರಪ್ಪ

  • ರಾಜೀನಾಮೆಗೆ ನಿರ್ಧರಿಸಿದ್ದು ನಿಜ

ಹೌದು, ನಾ ಮನನೊಂದು ರಾಜೀನಾಮೆಗೆ ನಿರ್ಧಾರ ಮಾಡಿದ್ದು ನಿಜ.. ಮಾಜಿ ಸಚಿವ ರಮೇಶ್ ಜಾರಕಿಹೊಳಿ

  • ಹೇಮಗಿರಿ ಹಗರಣ ಸರ್ಕಾರದ ಮಾಹಿತಿ

ಹೇಮಗಿರಿ ಕೋ-ಆಪರೇಟಿವ್ ಸೊಸೈಟಿ ಹಗರಣ ಸಿಐಡಿ ತನಿಖೆಗೆ : ಹೈಕೋರ್ಟ್​​ಗೆ ಸರ್ಕಾರದ ಮಾಹಿತಿ

  • ಕುಟುಂಬದ ಕಷ್ಟಕ್ಕೆ ಹೆಗಲಾದ ‘ಹುಲಿ’ಗೆಮ್ಮ

ಅಪ್ಪ ತೀರೋದ.. ಕುಟುಂಬಕ್ಕೆ ಮಗಳೇ ಆಧಾರಸ್ತಂಭ: ಓದು ನಿಲ್ಲಿಸಿ ಭೂತಾಯಿ ಸೇವೆಗೆ ನಿಂತ ಗಟ್ಟಿಗಿತ್ತಿ!

  • ವೀಕೆಂಡ್​​​ನಲ್ಲೂ ಬಿಎಂಟಿಸಿ ಸಂಚಾರ

ಬಸ್ ಪ್ರಯಾಣಿಕರಿಗೆ ಸಿಹಿ‌ ಸುದ್ದಿ : ವೀಕೆಂಡ್‌ನಲ್ಲೂ ಸಂಚರಿಸಲಿದೆ ಬಿಎಂಟಿಸಿ

  • ಜೋಕ್ಸಿ ವಕೀಲರ ವಿರುದ್ಧವೇ ದೂರು

ಮೆಹುಲ್ ಚೋಕ್ಸಿಯ ವಕೀಲರ ವಿರುದ್ಧವೇ ಯುಕೆಯಲ್ಲಿ ದೂರು ದಾಖಲು!

  • ಕರಾಳ ದಿನ ನೆನೆದ ಮೋದಿ

ತುರ್ತುಪರಿಸ್ಥಿತಿ ಹೇರಿದ 'ಕರಾಳ ದಿನ'ವನ್ನು ಎಂದಿಗೂ ಮರೆಯಲು ಅಸಾಧ್ಯ : ಪ್ರಧಾನಿ ಮೋದಿ

  • ಲಂಕಾ ಸರಣಿಗೆ ತಂಡ ಫಿಟ್​​

14 ದಿನಗಳ ಕ್ವಾರಂಟೈನ್​ ಮುಗಿಸಿದ ಯಂಗ್ ಇಂಡಿಯಾ.. ಲಂಕಾ ಸರಣಿಗಾಗಿ ಶಿಖರ್ ಪಡೆ ಸರ್ವ ಸನ್ನದ್ಧ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.