ETV Bharat / bharat

ಅಮಿತ್ ಶಾ ಭೇಟಿ ಮಾಡಿದ ಶೋಭಾ ಕರಂದ್ಲಾಜೆ ಸೇರಿ ಈ ಹೊತ್ತಿನ ಟಾಪ್​10 ಸುದ್ದಿಗಳು

author img

By

Published : Aug 2, 2022, 8:59 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

Top 10@9PM
ಟಾಪ್​10@9PM

ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು

  • ಸ್ಥಿರಾಸ್ತಿ ಜಪ್ತಿ

ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೌರಮ್ಮಗೆ ಸೇರಿದ 3.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ

  • 'ರಾಣಾ' ಸಾವು

'ರಾಣಾ'ನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ: ಪತ್ತೆ ಕಾರ್ಯದಲ್ಲಿ ಪ್ರಚಂಡ ಅರಣ್ಯ ಇಲಾಖೆಯ ಈ ಶ್ವಾನ!

  • ಮಳೆ ನೀರಿನಲ್ಲಿಯೇ ಪಾಠ

ಕೋಲಾರದಲ್ಲಿ ಧಾರಾಕಾರ ಮಳೆ: ನೀರಿನಲ್ಲೇ ಕುಳಿತು ಪಾಠ ಕೇಳುತ್ತಿರುವ ಮಕ್ಕಳು

  • ಕುಮಾರಸ್ವಾಮಿ ಟೀಕೆ

ದುಡ್ಡಿನ ಮದದಿಂದ ಸಚಿವ ಅಶ್ವತ್ಥ್​ ನಾರಾಯಣ್​ ಮಾತನಾಡುತ್ತಿದ್ದಾರೆ: ಹೆಚ್​ಡಿಕೆ

  • ಸಾವು ಶೂನ್ಯ

ರಾಜ್ಯದಲ್ಲಿಂದು 1,736 ಮಂದಿಯಲ್ಲಿ ಕೋವಿಡ್​ ದೃಢ: ಸಾವಿನ ಸಂಖ್ಯೆ ಶೂನ್ಯ

  • ಕರ್ಫ್ಯೂ ಮುಂದುವರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧ ಮತ್ತೆ ಎರಡು ದಿನ ಮುಂದುವರಿಕೆ

  • ವಿನೂತನ ಯೋಜನೆ

'ಹರ್​ ಘರ್ ತಿರಂಗಾ' ಅಲ್ಲ, ವಿದ್ಯಾರ್ಥಿಗಳಿಂದ 'ಹರ್​ ಗಲ್​ ಪೇ ತಿರಂಗಾ' ಅಭಿಯಾನ

  • ಶಾ ಭೇಟಿ ಮಾಡಿದ ಸಚಿವೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಅಮಿತ್ ಶಾ ಭೇಟಿ ಮಾಡಿದ ಶೋಭಾ ಕರಂದ್ಲಾಜೆ

  • ಚಿನ್ನ ಗೆದ್ದ ಮಹಿಳೆಯರು

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಇತಿಹಾಸ ಸೃಷ್ಟಿ: ಲಾನ್​ ಬೌಲ್ಸ್​​ನಲ್ಲಿ ಚಿನ್ನ ಗೆದ್ದ 'ಭಾರತೀ'ಯರು!

  • ಶಿಕ್ಷಕ ಸಾವು

ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು

  • ಸ್ಥಿರಾಸ್ತಿ ಜಪ್ತಿ

ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೌರಮ್ಮಗೆ ಸೇರಿದ 3.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ

  • 'ರಾಣಾ' ಸಾವು

'ರಾಣಾ'ನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ: ಪತ್ತೆ ಕಾರ್ಯದಲ್ಲಿ ಪ್ರಚಂಡ ಅರಣ್ಯ ಇಲಾಖೆಯ ಈ ಶ್ವಾನ!

  • ಮಳೆ ನೀರಿನಲ್ಲಿಯೇ ಪಾಠ

ಕೋಲಾರದಲ್ಲಿ ಧಾರಾಕಾರ ಮಳೆ: ನೀರಿನಲ್ಲೇ ಕುಳಿತು ಪಾಠ ಕೇಳುತ್ತಿರುವ ಮಕ್ಕಳು

  • ಕುಮಾರಸ್ವಾಮಿ ಟೀಕೆ

ದುಡ್ಡಿನ ಮದದಿಂದ ಸಚಿವ ಅಶ್ವತ್ಥ್​ ನಾರಾಯಣ್​ ಮಾತನಾಡುತ್ತಿದ್ದಾರೆ: ಹೆಚ್​ಡಿಕೆ

  • ಸಾವು ಶೂನ್ಯ

ರಾಜ್ಯದಲ್ಲಿಂದು 1,736 ಮಂದಿಯಲ್ಲಿ ಕೋವಿಡ್​ ದೃಢ: ಸಾವಿನ ಸಂಖ್ಯೆ ಶೂನ್ಯ

  • ಕರ್ಫ್ಯೂ ಮುಂದುವರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧ ಮತ್ತೆ ಎರಡು ದಿನ ಮುಂದುವರಿಕೆ

  • ವಿನೂತನ ಯೋಜನೆ

'ಹರ್​ ಘರ್ ತಿರಂಗಾ' ಅಲ್ಲ, ವಿದ್ಯಾರ್ಥಿಗಳಿಂದ 'ಹರ್​ ಗಲ್​ ಪೇ ತಿರಂಗಾ' ಅಭಿಯಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.