ETV Bharat / bharat

ಜಮ್ಮು- ಕಾಶ್ಮೀರದಲ್ಲಿ ಉಗ್ರರು, ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ಸೇರಿ ಈ ಹೊತ್ತಿನ ಟಾಪ್​ ಸುದ್ದಿಗಳು

author img

By

Published : Jun 6, 2022, 9:02 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ..

Top 10 @ 9 PM
ಟಾಪ್​10@9 PM

17ನೇ ವಯಸ್ಸಿಗೇ ಲೈಂಗಿಕ ಕಿರುಕುಳ ನೀಡಿದ್ದ 'ಅಂಕಲ್​': ನಟಿ ಕುಬ್ರಾ ಸೇಠ್ ಬಿಚ್ಚಿಟ್ಟರು ಕಹಿ ಅನುಭವ ​

  • ಹೈಕೋರ್ಟ್ ನಿಂದ ಸಮನ್ಸ್

ವಿಧಾನ ಪರಿಷತ್​​​ ಸದಸ್ಯರಾದ ಡಿ.ತಿಮ್ಮಯ್ಯ, ಎನ್. ಮಂಜೇಗೌಡರಿಗೆ ಹೈಕೋರ್ಟ್ ನಿಂದ ಸಮನ್ಸ್

  • ನಾಯಿಗಳ ಮದುವೆ

ಅದ್ಧೂರಿ ಮೆರವಣಿಗೆಯೊಂದಿಗೆ ಸಾಕು ನಾಯಿಗಳ ಮದುವೆ ಮಾಡಿದ ಸಂತರು; ಸಾಕ್ಷಿಯಾದ ಶಿಷ್ಯ ಬಳಗ

  • ಪೋಸ್ಟರ್​ ಬಿಡುಗಡೆ

ಕಾನ್ಪುರ ಹಿಂಸಾಚಾರ ಪ್ರಕರಣ: 40 ಗಲಭೆಕೋರರ ಚಿತ್ರ ಇರುವ ಪೋಸ್ಟರ್​ ಬಿಡುಗಡೆ

  • ನೋಟಿಸ್ ಜಾರಿ

ಮಂಗಳೂರು ಕಾಲೇಜಲ್ಲಿ ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಶಿಸ್ತು ಕ್ರಮದ ನೋಟಿಸ್ ಜಾರಿ

  • ವಿಮಾನ ಪತನ

ಪತನಗೊಂಡ ತರಬೇತಿ ವಿಮಾನ: ಇಬ್ಬರ ಸ್ಥಿತಿ ಗಂಭೀರ

  • ಪಕ್ಷಗಳು ಜಾತಿ ಬಿಟ್ಟಿಲ್ಲ

ಯಾವುದೇ ಪಕ್ಷಕ್ಕೆ ಹೋದ್ರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ? ಎಂದು ಕೇಳ್ತಾರೆ: ಬಸವರಾಜ್ ಹೊರಟ್ಟಿ

  • ವಿಚಾರಣೆ ಮುಂದೂಡಿಕೆ

ಮಳಲಿ ಮಸೀದಿ ವಿವಾದ: ಮತ್ತೆ ಜೂನ್​ 9ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್​​

  • ಗುಂಡಿನ ಚಕಮಕಿ

ಜಮ್ಮು- ಕಾಶ್ಮೀರದಲ್ಲಿ ಉಗ್ರರು, ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ

  • ವ್ಯಕ್ತಿ ಹೊಟ್ಟೆಯಲ್ಲಿ ಪ್ಲಾಸ್ಟಿಕ್​

ವ್ಯಕ್ತಿಯ ಹೊಟ್ಟೆಯಲ್ಲಿತ್ತು 100 ಗ್ರಾಂ ಪ್ಲಾಸ್ಟಿಕ್​, 3 ಅಡಿ ಉದ್ದದ ಪೈಪ್​.. ವೈದ್ಯಲೋಕಕ್ಕೆ ಅಚ್ಚರಿ

  • ಲೈಂಗಿಕ ಕಿರುಕುಳ

17ನೇ ವಯಸ್ಸಿಗೇ ಲೈಂಗಿಕ ಕಿರುಕುಳ ನೀಡಿದ್ದ 'ಅಂಕಲ್​': ನಟಿ ಕುಬ್ರಾ ಸೇಠ್ ಬಿಚ್ಚಿಟ್ಟರು ಕಹಿ ಅನುಭವ ​

  • ಹೈಕೋರ್ಟ್ ನಿಂದ ಸಮನ್ಸ್

ವಿಧಾನ ಪರಿಷತ್​​​ ಸದಸ್ಯರಾದ ಡಿ.ತಿಮ್ಮಯ್ಯ, ಎನ್. ಮಂಜೇಗೌಡರಿಗೆ ಹೈಕೋರ್ಟ್ ನಿಂದ ಸಮನ್ಸ್

  • ನಾಯಿಗಳ ಮದುವೆ

ಅದ್ಧೂರಿ ಮೆರವಣಿಗೆಯೊಂದಿಗೆ ಸಾಕು ನಾಯಿಗಳ ಮದುವೆ ಮಾಡಿದ ಸಂತರು; ಸಾಕ್ಷಿಯಾದ ಶಿಷ್ಯ ಬಳಗ

  • ಪೋಸ್ಟರ್​ ಬಿಡುಗಡೆ

ಕಾನ್ಪುರ ಹಿಂಸಾಚಾರ ಪ್ರಕರಣ: 40 ಗಲಭೆಕೋರರ ಚಿತ್ರ ಇರುವ ಪೋಸ್ಟರ್​ ಬಿಡುಗಡೆ

  • ನೋಟಿಸ್ ಜಾರಿ

ಮಂಗಳೂರು ಕಾಲೇಜಲ್ಲಿ ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಶಿಸ್ತು ಕ್ರಮದ ನೋಟಿಸ್ ಜಾರಿ

  • ವಿಮಾನ ಪತನ

ಪತನಗೊಂಡ ತರಬೇತಿ ವಿಮಾನ: ಇಬ್ಬರ ಸ್ಥಿತಿ ಗಂಭೀರ

  • ಪಕ್ಷಗಳು ಜಾತಿ ಬಿಟ್ಟಿಲ್ಲ

ಯಾವುದೇ ಪಕ್ಷಕ್ಕೆ ಹೋದ್ರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ? ಎಂದು ಕೇಳ್ತಾರೆ: ಬಸವರಾಜ್ ಹೊರಟ್ಟಿ

  • ವಿಚಾರಣೆ ಮುಂದೂಡಿಕೆ

ಮಳಲಿ ಮಸೀದಿ ವಿವಾದ: ಮತ್ತೆ ಜೂನ್​ 9ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.