ETV Bharat / bharat

ರೈತರ ಸಹಾಯಕ್ಕೆ ಮುಂದಾದ ಧೋನಿ ಸೇರಿ ಈ ಹೊತ್ತಿನ ಪ್ರಮುಖ 10 ಸುದ್ದಿ ಹೀಗಿವೆ..

author img

By

Published : Jun 6, 2022, 5:05 PM IST

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

top-10-at-5-pm
ರೈತರ ಸಹಾಯಕ್ಕೆ ಮುಂದಾದ ಧೋನಿ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು

ಭಯೋತ್ಪಾದಕರ ಜೊತೆ ಲಿಂಕ್ ​; ಅಸ್ಸೋಂನಲ್ಲಿ ಪಿಎಫ್​ಐ ಸಂಘಟನೆಯ ವಿರುದ್ಧ 16 ಕೇಸ್​ ದಾಖಲು

  • ಆನ್​ಲೈನ್​ ಬುಕ್ಕಿಂಗ್​

ಪ್ರಯಾಣಿಕರ ಗಮನಕ್ಕೆ.. IRCTC ಮೂಲಕ ಆನ್​ಲೈನ್​ ಬುಕ್ಕಿಂಗ್​ ಸಾಮರ್ಥ್ಯ ಹೆಚ್ಚಿಸಿದ ರೈಲ್ವೆ ಇಲಾಖೆ

  • ಮಿಲಿಯನ್​ ಡಾಲರ್​ ದೇಣಿಗೆ

ಕರ್ನಾಟಕದ ಮಾಜಿ ಐಎಎಸ್​​ ಅಧಿಕಾರಿ ಪುತ್ರನಿಂದ ಐಐಟಿ ಬಿಹೆಚ್​ಯುಗೆ ಒಂದು ಮಿಲಿಯನ್​ ಡಾಲರ್​ ದೇಣಿಗೆ

  • ರೈತರ ಸಹಾಯಕ್ಕೆ ಧೋನಿ

ಆಧುನಿಕ ಶೈಲಿಯಲ್ಲಿ ರೈತರ ಸಹಾಯಕ್ಕೆ ಮುಂದಾದ ಧೋನಿ.. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ರು ಹಣ!

  • ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು

ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು.. ಪಿಡಿಒ ಹೇಳಿದ್ದೇನು?

  • ಕೌಟುಂಬಿಕ ಕಲಹ

ಕೌಟುಂಬಿಕ ಕಲಹ : ಸಿಂದಗಿಯಲ್ಲಿ ಅಕ್ಕ, ತಮ್ಮನ ಬರ್ಬರ ಹತ್ಯೆ

  • ಜೆಡಿಎಸ್ ಶಾಸಕರಿಗೆ ವಿಪ್ ಜಾರಿ

ರಾಜ್ಯಸಭೆ ಚುನಾವಣೆ ಹಿನ್ನೆಲೆ : ಜೆಡಿಎಸ್ ಶಾಸಕರಿಗೆ ವಿಪ್ ಜಾರಿ

  • ಯು ಟಿ ಖಾದರ್ ತಿರುಗೇಟು

ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬರಲಿ, ಇಲ್ಲಿನ ಸ್ವಾತಂತ್ರ್ಯ ಬಗ್ಗೆ ಗೊತ್ತಾಗುತ್ತದೆ : ಯು ಟಿ ಖಾದರ್

  • ಅಬ್ಬರದ ಪ್ರಚಾರ

ದಕ್ಷಿಣ ಪದವೀಧರ ಕ್ಷೇತ್ರ : ಮೂರು ಪಕ್ಷಗಳಿಂದ ಗೆಲ್ಲಲು ಅಬ್ಬರದ ಪ್ರಚಾರ

  • ಲಂಕಾ - ಆಸೀಸ್‌ ಟಿ20 ಸರಣಿ

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಆಸ್ಟ್ರೇಲಿಯಾ ತಂಡ ಪ್ರಕಟ; ವಾರ್ನರ್​, ಸ್ಮಿತ್ ಕಮ್​ಬ್ಯಾಕ್​

ಭಯೋತ್ಪಾದಕರ ಜೊತೆ ಲಿಂಕ್ ​; ಅಸ್ಸೋಂನಲ್ಲಿ ಪಿಎಫ್​ಐ ಸಂಘಟನೆಯ ವಿರುದ್ಧ 16 ಕೇಸ್​ ದಾಖಲು

  • ಆನ್​ಲೈನ್​ ಬುಕ್ಕಿಂಗ್​

ಪ್ರಯಾಣಿಕರ ಗಮನಕ್ಕೆ.. IRCTC ಮೂಲಕ ಆನ್​ಲೈನ್​ ಬುಕ್ಕಿಂಗ್​ ಸಾಮರ್ಥ್ಯ ಹೆಚ್ಚಿಸಿದ ರೈಲ್ವೆ ಇಲಾಖೆ

  • ಮಿಲಿಯನ್​ ಡಾಲರ್​ ದೇಣಿಗೆ

ಕರ್ನಾಟಕದ ಮಾಜಿ ಐಎಎಸ್​​ ಅಧಿಕಾರಿ ಪುತ್ರನಿಂದ ಐಐಟಿ ಬಿಹೆಚ್​ಯುಗೆ ಒಂದು ಮಿಲಿಯನ್​ ಡಾಲರ್​ ದೇಣಿಗೆ

  • ರೈತರ ಸಹಾಯಕ್ಕೆ ಧೋನಿ

ಆಧುನಿಕ ಶೈಲಿಯಲ್ಲಿ ರೈತರ ಸಹಾಯಕ್ಕೆ ಮುಂದಾದ ಧೋನಿ.. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ರು ಹಣ!

  • ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು

ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು.. ಪಿಡಿಒ ಹೇಳಿದ್ದೇನು?

  • ಕೌಟುಂಬಿಕ ಕಲಹ

ಕೌಟುಂಬಿಕ ಕಲಹ : ಸಿಂದಗಿಯಲ್ಲಿ ಅಕ್ಕ, ತಮ್ಮನ ಬರ್ಬರ ಹತ್ಯೆ

  • ಜೆಡಿಎಸ್ ಶಾಸಕರಿಗೆ ವಿಪ್ ಜಾರಿ

ರಾಜ್ಯಸಭೆ ಚುನಾವಣೆ ಹಿನ್ನೆಲೆ : ಜೆಡಿಎಸ್ ಶಾಸಕರಿಗೆ ವಿಪ್ ಜಾರಿ

  • ಯು ಟಿ ಖಾದರ್ ತಿರುಗೇಟು

ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬರಲಿ, ಇಲ್ಲಿನ ಸ್ವಾತಂತ್ರ್ಯ ಬಗ್ಗೆ ಗೊತ್ತಾಗುತ್ತದೆ : ಯು ಟಿ ಖಾದರ್

  • ಅಬ್ಬರದ ಪ್ರಚಾರ

ದಕ್ಷಿಣ ಪದವೀಧರ ಕ್ಷೇತ್ರ : ಮೂರು ಪಕ್ಷಗಳಿಂದ ಗೆಲ್ಲಲು ಅಬ್ಬರದ ಪ್ರಚಾರ

  • ಲಂಕಾ - ಆಸೀಸ್‌ ಟಿ20 ಸರಣಿ

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಆಸ್ಟ್ರೇಲಿಯಾ ತಂಡ ಪ್ರಕಟ; ವಾರ್ನರ್​, ಸ್ಮಿತ್ ಕಮ್​ಬ್ಯಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.