ETV Bharat / bharat

'ತೌಕ್ತೆ' ಬಳಿಕ 'ಯಾಸ್‌' ಚಂಡಮಾರುತ ಭೀತಿ: ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ - ಪುರಿ ಬೀಚ್​ನಲ್ಲಿ ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ ಸಂದೇಶ

ಕೊರೊನಾ ನಡುವೆ ದೇಶದ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತದ ಭೀತಿ ಎದುರಾಗಿದ್ದು, ಜನರು ಆತಂಕಕ್ಕೊಳಗಾಗಬಾರದು ಎಂಬ ಸಂದೇಶವನ್ನು ಮರಳು ಕಲಾಕೃತಿ ಮೂಲಕ ಕಲಾವಿದ ಸುದರ್ಶನ ಪಟ್ನಾಯಕ್ ನೀಡಲಾಗಿದೆ.

Sudarsan Pattnaik creates sculpture on Puri sea beach
ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ ಸಂದೇಶ
author img

By

Published : May 25, 2021, 10:27 AM IST

ಪುರಿ (ಒಡಿಶಾ): ಮರಳು ಕಲಾಕೃತಿಕಾರ ಸುದರ್ಶನ ಪಟ್ನಾಯಕ್ ಪುರಿ ಸಮುದ್ರದ ಕಡಲತೀರದಲ್ಲಿ ವಿಶೇಷ ಆಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿ ಸಮಯದಲ್ಲಿ ಭೀತಿಗೊಂಡ ಜನರು ಸುರಕ್ಷಿತವಾಗಿರಲು ಮತ್ತು ಭಯಭೀತರಾಗಲು ಮನವಿ ಮಾಡಿದ್ದಾರೆ.

ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ ಸಂದೇಶ

ಇದೇ ವೇಳೆ ಪಶ್ಚಿಮ ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತದ ಭೀತಿ ಎದುರಾಗಿದೆ. ಈ ಹಿನ್ನೆಲೆ ಜನರು ಆತಂಕಕ್ಕೊಳಗಾಗಬಾರದು ಎಂಬ ಸಂದೇಶ ನೀಡಿದ್ದಾರೆ. ಮರಳಿನಲ್ಲಿ ಭಾರತದ ಭೂಪಟ, ಚಂಡಮಾರುತದ ಚಿತ್ರ ರಚಿಸಿರುವ ಸುದರ್ಶನ, ‘ಡೋಂಟ್​ ಪ್ಯಾನಿಕ್​! ಸ್ಟೇ ಸೇಫ್​’ ಎಂದು ಬರೆದಿದ್ದಾರೆ.

ಪುರಿ (ಒಡಿಶಾ): ಮರಳು ಕಲಾಕೃತಿಕಾರ ಸುದರ್ಶನ ಪಟ್ನಾಯಕ್ ಪುರಿ ಸಮುದ್ರದ ಕಡಲತೀರದಲ್ಲಿ ವಿಶೇಷ ಆಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿ ಸಮಯದಲ್ಲಿ ಭೀತಿಗೊಂಡ ಜನರು ಸುರಕ್ಷಿತವಾಗಿರಲು ಮತ್ತು ಭಯಭೀತರಾಗಲು ಮನವಿ ಮಾಡಿದ್ದಾರೆ.

ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ ಸಂದೇಶ

ಇದೇ ವೇಳೆ ಪಶ್ಚಿಮ ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತದ ಭೀತಿ ಎದುರಾಗಿದೆ. ಈ ಹಿನ್ನೆಲೆ ಜನರು ಆತಂಕಕ್ಕೊಳಗಾಗಬಾರದು ಎಂಬ ಸಂದೇಶ ನೀಡಿದ್ದಾರೆ. ಮರಳಿನಲ್ಲಿ ಭಾರತದ ಭೂಪಟ, ಚಂಡಮಾರುತದ ಚಿತ್ರ ರಚಿಸಿರುವ ಸುದರ್ಶನ, ‘ಡೋಂಟ್​ ಪ್ಯಾನಿಕ್​! ಸ್ಟೇ ಸೇಫ್​’ ಎಂದು ಬರೆದಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.