ETV Bharat / bharat

ಮದವೇರಿದ ಗಜ.. ಸ್ಥಳದಿಂದ ಕಾಲ್ಕಿತ್ತ ಮದುಮಗ : Video

author img

By

Published : Jun 13, 2021, 10:00 PM IST

ಜೂನ್​ 11ರಂದು ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಗಂಗಾಧರ್ ಧವಲ್ ಜೈಸ್ವಾಲ್​​​​​​, ಯಾರೋ ಪಟಾಕಿ ಸಿಡಿಸಿದ್ದರಿಂದ ಆನೆ ಗಾಬರಿಗೊಂಡಿದೆ..

elephant_ orgy
ಮದವೇರಿದ ಗಜ

ಪ್ರಯಾಗರಾಜ್‌ : ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮದವೇರಿದ್ದ ಆನೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ಆನೆ ಬೇಕಾಬಿಟ್ಟಿ ಓಡಾಡುತ್ತಿದ್ದ ಹಾಗೆ, ಭೀತಿಯುಂಟಾಗಿ ಜನ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ವಿವಾಹ ಸಮಾರಂಭಕ್ಕೆ ಹಾಕಲಾಗಿದ್ದ ಪೆಂಡಾಲ್​​ನ ಸಹ ಹರಿದು ಹಾಕಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಜನರ ವಾಹನವನ್ನು ಸೊಂಡಿಲಿನಿಂದ ಎಸೆದು, ಕಾಲಿನಿಂದ ತುಳಿದು ನಜ್ಜುಗುಜ್ಜು ಮಾಡಿತು.

ಮದವೇರಿದ ಗಜ.. ಸ್ಥಳದಿಂದ ಕಾಲ್ಕಿತ್ತ ಮದುಮಗ

ಪಕ್ಕದಲ್ಲೇ ಇದ್ದ ಮದುಮಗ ದೇವ್ ಆನಂದ್ ತ್ರಿಪಾಠಿ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಕುದುರೆ ಮೇಲಿಂದ ಜಿಗಿದು ಓಡಿದ್ದಾನೆ. ಜೂನ್​ 11ರಂದು ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಗಂಗಾಧರ್ ಧವಲ್ ಜೈಸ್ವಾಲ್​​​​​​, ಯಾರೋ ಪಟಾಕಿ ಸಿಡಿಸಿದ್ದರಿಂದ ಆನೆ ಗಾಬರಿಗೊಂಡಿದೆ. ಹಾಗಾಗಿ, ಅದನ್ನು ನಿಯಂತ್ರಿಸುವುದಕ್ಕೆ ಆಗಿಲ್ಲ ಎಂದರು.

ಇದನ್ನೂ ಓದಿ:ವಿದ್ಯುತ್ ತಗುಲಿ ಸಾವನ್ನಪ್ಪಿದ ಗಜರಾಜ.. ಸಮಾಧಿ ಬಳಿ ರಾತ್ರಿಯೆಲ್ಲಾ ಘೀಳಿಟ್ಟ ಆನೆಗಳ ಹಿಂಡು

ಪ್ರಯಾಗರಾಜ್‌ : ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮದವೇರಿದ್ದ ಆನೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ಆನೆ ಬೇಕಾಬಿಟ್ಟಿ ಓಡಾಡುತ್ತಿದ್ದ ಹಾಗೆ, ಭೀತಿಯುಂಟಾಗಿ ಜನ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ವಿವಾಹ ಸಮಾರಂಭಕ್ಕೆ ಹಾಕಲಾಗಿದ್ದ ಪೆಂಡಾಲ್​​ನ ಸಹ ಹರಿದು ಹಾಕಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಜನರ ವಾಹನವನ್ನು ಸೊಂಡಿಲಿನಿಂದ ಎಸೆದು, ಕಾಲಿನಿಂದ ತುಳಿದು ನಜ್ಜುಗುಜ್ಜು ಮಾಡಿತು.

ಮದವೇರಿದ ಗಜ.. ಸ್ಥಳದಿಂದ ಕಾಲ್ಕಿತ್ತ ಮದುಮಗ

ಪಕ್ಕದಲ್ಲೇ ಇದ್ದ ಮದುಮಗ ದೇವ್ ಆನಂದ್ ತ್ರಿಪಾಠಿ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಕುದುರೆ ಮೇಲಿಂದ ಜಿಗಿದು ಓಡಿದ್ದಾನೆ. ಜೂನ್​ 11ರಂದು ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಗಂಗಾಧರ್ ಧವಲ್ ಜೈಸ್ವಾಲ್​​​​​​, ಯಾರೋ ಪಟಾಕಿ ಸಿಡಿಸಿದ್ದರಿಂದ ಆನೆ ಗಾಬರಿಗೊಂಡಿದೆ. ಹಾಗಾಗಿ, ಅದನ್ನು ನಿಯಂತ್ರಿಸುವುದಕ್ಕೆ ಆಗಿಲ್ಲ ಎಂದರು.

ಇದನ್ನೂ ಓದಿ:ವಿದ್ಯುತ್ ತಗುಲಿ ಸಾವನ್ನಪ್ಪಿದ ಗಜರಾಜ.. ಸಮಾಧಿ ಬಳಿ ರಾತ್ರಿಯೆಲ್ಲಾ ಘೀಳಿಟ್ಟ ಆನೆಗಳ ಹಿಂಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.