ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 140 ಕೋಟಿ ಭಾರತೀಯರಿಗೆ ಉತ್ತಮ ಆರೋಗ್ಯ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಮೋದಿ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ನಲ್ಲಿ ಫೋಟೋಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಕಳೆದ ರಾತ್ರಿ ತಿರುಮಲದಲ್ಲಿ ತಂಗಿದ್ದರು. ಇಂದು ದೇವರ ದರ್ಶನ ಪಡೆದ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.
-
#WATCH | Prime Minister Narendra Modi offered prayers at the Sri Venkateswara Swamy Temple in Tirumala, Andhra Pradesh pic.twitter.com/qBISN2Ib9g
— ANI (@ANI) November 27, 2023 " class="align-text-top noRightClick twitterSection" data="
">#WATCH | Prime Minister Narendra Modi offered prayers at the Sri Venkateswara Swamy Temple in Tirumala, Andhra Pradesh pic.twitter.com/qBISN2Ib9g
— ANI (@ANI) November 27, 2023#WATCH | Prime Minister Narendra Modi offered prayers at the Sri Venkateswara Swamy Temple in Tirumala, Andhra Pradesh pic.twitter.com/qBISN2Ib9g
— ANI (@ANI) November 27, 2023
ಇದಕ್ಕೂ ಮುನ್ನ, ಭಾನುವಾರ ತಿರುಪತಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಗಮಿಸಿದ್ದರು. ಅಬ್ದುಲ್ ನಜೀರ್ ಅವರು ಪ್ರಧಾನಿ ಮೋದಿಯವರೊಂದಿಗೆ ತಿರುಮಲಕ್ಕೆ ತೆರಳಿದ್ದರು. ಮುಖ್ಯಮಂತ್ರಿ ಜಗನ್ ನಂತರ ವಿಜಯವಾಡಕ್ಕೆ ಹಿಂತಿರುಗಿದ್ದರು.
-
At the Sri Venkateswara Swamy Temple in Tirumala, prayed for the good health, well-being and prosperity of 140 crore Indians. pic.twitter.com/lk68adpgwD
— Narendra Modi (@narendramodi) November 27, 2023 " class="align-text-top noRightClick twitterSection" data="
">At the Sri Venkateswara Swamy Temple in Tirumala, prayed for the good health, well-being and prosperity of 140 crore Indians. pic.twitter.com/lk68adpgwD
— Narendra Modi (@narendramodi) November 27, 2023At the Sri Venkateswara Swamy Temple in Tirumala, prayed for the good health, well-being and prosperity of 140 crore Indians. pic.twitter.com/lk68adpgwD
— Narendra Modi (@narendramodi) November 27, 2023
ಉಪ ಮುಖ್ಯಮಂತ್ರಿ ಕೆ.ನಾರಾಯಣಸ್ವಾಮಿ, ವಿದ್ಯುತ್ ಖಾತೆ ಸಚಿವ ಪೆದ್ದಿರೆಡ್ಡಿ ರಾಮಚಂದ್ರರೆಡ್ಡಿ, ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಬಿ.ಕರುಣಾಕರ್ ರೆಡ್ಡಿ, ಸಂಸದ ಪಿ.ವಿ.ಮಿಧುನ್ ರೆಡ್ಡಿ (ರಾಜಂಪೇಟೆ), ಎಂ.ಗುರುಮೂರ್ತಿ (ತಿರುಪತಿ) ಹಾಗೂ ಎನ್.ರೆಡ್ಡೆಪ್ಪ (ಚಿತ್ತೂರು), ರಾಜ್ಯಸಭಾ ಸದಸ್ಯ ಜಿ.ವಿ.ಎಲ್.ನರಸಿಂಹ ರಾವ್, ಸರ್ಕಾರಿ ಸಚೇತಕ ಚೇವಿರೆಡ್ಡಿ ಭಾಸ್ಕರ್ ರೆಡ್ಡಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
-
#WATCH | Prime Minister Narendra Modi offers prayers at the Sri Venkateswara Swamy Temple in Tirumala, Andhra Pradesh pic.twitter.com/eLnOTqStbo
— ANI (@ANI) November 27, 2023 " class="align-text-top noRightClick twitterSection" data="
">#WATCH | Prime Minister Narendra Modi offers prayers at the Sri Venkateswara Swamy Temple in Tirumala, Andhra Pradesh pic.twitter.com/eLnOTqStbo
— ANI (@ANI) November 27, 2023#WATCH | Prime Minister Narendra Modi offers prayers at the Sri Venkateswara Swamy Temple in Tirumala, Andhra Pradesh pic.twitter.com/eLnOTqStbo
— ANI (@ANI) November 27, 2023
ಇದನ್ನೂ ಓದಿ: ಕಾಂಗ್ರೆಸ್ ಸೋಲಿಸಲು ಬಿಆರ್ಎಸ್, ಬಿಜೆಪಿ, ಎಐಎಂಐಎಂ ಒಟ್ಟಾಗಿ ಕುತಂತ್ರ ನಡೆಸಿವೆ: ರಾಹುಲ್ ಗಾಂಧಿ