ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - latest news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

newstoday
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Mar 13, 2021, 6:26 AM IST

  • ಬಂಗಾಳ, ಕೋಲ್ಕತಾ ಮತ್ತು ನಂದಿಗ್ರಾಮಗಳಲ್ಲಿನ ಕಿಸಾನ್ ರ್ಯಾಲಿಯಲ್ಲಿ ರಾಕೇಶ್ ಟಿಕಾಯತ್​ ಭಾಗಿ
  • ನವದೆಹಲಿ: ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ
  • ಖಾಸಗೀಕರಣದ ವಿರುದ್ಧ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ, ಇಂದಿನಿಂದ 4 ದಿನಗಳವರೆಗೆ ಬ್ಯಾಂಕುಗಳು ಬಂದ್​
  • ನಂದಿಗ್ರಾಮ ಮತ್ತು ಕೋಲ್ಕತ್ತಾದಲ್ಲಿ ರೈತ ಸಂಘಗಳ ಮಹಾಪಂಚಾಯತ್
  • ಚಾಮರಾಜನಗರದಲ್ಲಿ 30 ಸಾವಿರ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಣೆ
  • ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪರಿಂದ ನಗರ ಸಂಚಾರ
  • ಕಾಂಗ್ರೆಸ್ ಜನಾಕ್ರೋಶ ಸಮಾವೇಶ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ರಾಜ್ಯದ ಕೈ ಮುಖಂಡರು ಭಾಗಿ
  • ಶಿಕ್ಷಣ ಸಚಿವ ಸುರೇಶ್ ಕುಮಾರ್​ರಿಂದ ರಾಮನಗರ ಜಿಲ್ಲಾ ಪ್ರವಾಸ
  • ಶಿವರಾಮ ಕಾರಂತ ಬಡಾವಣೆ ಅಕ್ರಮಗಳ ಬಗ್ಗೆ ಕೋಡಿಹಳ್ಳಿ ಪತ್ರಿಕಾಗೋಷ್ಠಿ
  • ವಿದ್ಯಾರಣ್ಯಪುರ : ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಿಂದ 10 ಲಕ್ಷ ರೂ. ಚೆಕ್ ವಿತರಣೆ
  • ಅಂತಾರಾಷ್ಟ್ರೀಯ ಕಾರ್ಯನಿರತ ಮಹಿಳೆಯರ ದಿನ - ಸಾರ್ವಜನಿಕ ಸಭೆ

  • ಬಂಗಾಳ, ಕೋಲ್ಕತಾ ಮತ್ತು ನಂದಿಗ್ರಾಮಗಳಲ್ಲಿನ ಕಿಸಾನ್ ರ್ಯಾಲಿಯಲ್ಲಿ ರಾಕೇಶ್ ಟಿಕಾಯತ್​ ಭಾಗಿ
  • ನವದೆಹಲಿ: ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ
  • ಖಾಸಗೀಕರಣದ ವಿರುದ್ಧ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ, ಇಂದಿನಿಂದ 4 ದಿನಗಳವರೆಗೆ ಬ್ಯಾಂಕುಗಳು ಬಂದ್​
  • ನಂದಿಗ್ರಾಮ ಮತ್ತು ಕೋಲ್ಕತ್ತಾದಲ್ಲಿ ರೈತ ಸಂಘಗಳ ಮಹಾಪಂಚಾಯತ್
  • ಚಾಮರಾಜನಗರದಲ್ಲಿ 30 ಸಾವಿರ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಣೆ
  • ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪರಿಂದ ನಗರ ಸಂಚಾರ
  • ಕಾಂಗ್ರೆಸ್ ಜನಾಕ್ರೋಶ ಸಮಾವೇಶ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ರಾಜ್ಯದ ಕೈ ಮುಖಂಡರು ಭಾಗಿ
  • ಶಿಕ್ಷಣ ಸಚಿವ ಸುರೇಶ್ ಕುಮಾರ್​ರಿಂದ ರಾಮನಗರ ಜಿಲ್ಲಾ ಪ್ರವಾಸ
  • ಶಿವರಾಮ ಕಾರಂತ ಬಡಾವಣೆ ಅಕ್ರಮಗಳ ಬಗ್ಗೆ ಕೋಡಿಹಳ್ಳಿ ಪತ್ರಿಕಾಗೋಷ್ಠಿ
  • ವಿದ್ಯಾರಣ್ಯಪುರ : ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಿಂದ 10 ಲಕ್ಷ ರೂ. ಚೆಕ್ ವಿತರಣೆ
  • ಅಂತಾರಾಷ್ಟ್ರೀಯ ಕಾರ್ಯನಿರತ ಮಹಿಳೆಯರ ದಿನ - ಸಾರ್ವಜನಿಕ ಸಭೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.