ETV Bharat / bharat

ದೆಹಲಿಗೆ ಸಿಎಂ ಬೊಮ್ಮಾಯಿ, ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ - ಇಂದಿನ ಪ್ರಮುಖ ವಿದ್ಯಮಾನಗಳು

author img

By

Published : Jun 23, 2022, 7:03 AM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

newstoday
newstoday
  • ಸಂಪುಟ ಪುನಾರಚನೆ: ದೆಹಲಿಗೆ ಸಿಎಂ ಬೊಮ್ಮಾಯಿ ಪ್ರಯಾಣ
  • ಪ್ರಧಾನಿ ಮೋದಿ ಅವರಿಂದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ವಾಣಿಜ್ಯ ಭವನ ಮತ್ತು ಆಮದು-ರಫ್ತು ದಾಖಲಾತಿ ಪರಿಶೀಲನೆ ಕುರಿತ ಪೋರ್ಟಲ್ NIRYAT ಉದ್ಘಾಟನೆ
  • ರಾಷ್ಟ್ರಪತಿ ಚುನಾವಣೆ: NDA ಅಭ್ಯರ್ಥಿ ದ್ರೌಪದಿ ಮುರ್ಮು ದೆಹಲಿಯತ್ತ ಪ್ರಯಾಣ
  • ತ್ರಿಪುರಾ ಉಪ ಚುನಾವಣೆ: ಮೊದಲ ಬಾರಿ ನೇರ ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಮಣಿಕ್ ಶಾಗೆ ಅಗ್ನಿ ಪರೀಕ್ಷೆ
  • ಕೋವಿಡ್ ಪ್ರಕರಣ ಹೆಚ್ಚಳ: ಕೇಂದ್ರ ಆರೋಗ್ಯ ಮನ್ಶುಖ್ ಮಾಂಡವಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
  • ಮಹಾರಾಷ್ಟ್ರದಲ್ಲಿ ರಾಜಕೀಯ ತಲ್ಲಣ: ತೆರೆಮರೆಯಲ್ಲಿ ಮುಂದುವರೆಯಲಿರುವ ಪ್ರಹಸನ
  • ಬ್ರಿಕ್ಸ್ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ
  • UPSC ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗುವ ಸಾಧ್ಯತೆ
  • ವಿಧಾನಸೌಧ ಸಮ್ಮೇಳನ ಸಭಾಂಗಣ - ಕಂದಾಯ ಸಚಿವ ಆರ್.ಅಶೋಕ ಮಾಧ್ಯಮಗೋಷ್ಠಿ
  • ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಕ್ತಾರ ರಮೇಶ ಬಾಬು ಮತ್ತು ರಾಮಚಂದ್ರಪ್ಪ ಮಾಧ್ಯಮಗೋಷ್ಠಿ

  • ಸಂಪುಟ ಪುನಾರಚನೆ: ದೆಹಲಿಗೆ ಸಿಎಂ ಬೊಮ್ಮಾಯಿ ಪ್ರಯಾಣ
  • ಪ್ರಧಾನಿ ಮೋದಿ ಅವರಿಂದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ವಾಣಿಜ್ಯ ಭವನ ಮತ್ತು ಆಮದು-ರಫ್ತು ದಾಖಲಾತಿ ಪರಿಶೀಲನೆ ಕುರಿತ ಪೋರ್ಟಲ್ NIRYAT ಉದ್ಘಾಟನೆ
  • ರಾಷ್ಟ್ರಪತಿ ಚುನಾವಣೆ: NDA ಅಭ್ಯರ್ಥಿ ದ್ರೌಪದಿ ಮುರ್ಮು ದೆಹಲಿಯತ್ತ ಪ್ರಯಾಣ
  • ತ್ರಿಪುರಾ ಉಪ ಚುನಾವಣೆ: ಮೊದಲ ಬಾರಿ ನೇರ ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಮಣಿಕ್ ಶಾಗೆ ಅಗ್ನಿ ಪರೀಕ್ಷೆ
  • ಕೋವಿಡ್ ಪ್ರಕರಣ ಹೆಚ್ಚಳ: ಕೇಂದ್ರ ಆರೋಗ್ಯ ಮನ್ಶುಖ್ ಮಾಂಡವಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
  • ಮಹಾರಾಷ್ಟ್ರದಲ್ಲಿ ರಾಜಕೀಯ ತಲ್ಲಣ: ತೆರೆಮರೆಯಲ್ಲಿ ಮುಂದುವರೆಯಲಿರುವ ಪ್ರಹಸನ
  • ಬ್ರಿಕ್ಸ್ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ
  • UPSC ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗುವ ಸಾಧ್ಯತೆ
  • ವಿಧಾನಸೌಧ ಸಮ್ಮೇಳನ ಸಭಾಂಗಣ - ಕಂದಾಯ ಸಚಿವ ಆರ್.ಅಶೋಕ ಮಾಧ್ಯಮಗೋಷ್ಠಿ
  • ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಕ್ತಾರ ರಮೇಶ ಬಾಬು ಮತ್ತು ರಾಮಚಂದ್ರಪ್ಪ ಮಾಧ್ಯಮಗೋಷ್ಠಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.