ಪಾಟ್ನಾ (ಬಿಹಾರ): ರೈಲ್ವೆ ಇಲಾಖೆಯಲ್ಲಿನ ಉದ್ಯೋಗಕ್ಕಾಗಿ ಭೂ ಹಗರಣವು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ವರಿಷ್ಠ ಲಾಲ್ ಪ್ರಸಾದ್ ಕುಟುಂಬಕ್ಕೆ ಉರುಳಾಗಿದೆ. ಸೋಮವಾರದಿಂದ ಲಾಲು ಪ್ರಸಾದ್, ಪತ್ನಿ ರಾಬ್ರಿ ದೇವಿ ಮತ್ತು ಪುತ್ರಿ, ರಾಜ್ಯಸಭಾ ಸದಸ್ಯೆ ಮಿಸಾ ಭಾರ್ತಿ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ನಡುವೆ ಲಾಲು ಅವರ ಮತ್ತೋರ್ವ ಪುತ್ರಿ ರೋಹಿಣಿ ಆಚಾರ್ಯ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
-
पापा को ये लोग तंग कर रहे हैं अगर उनके तंग करने के कारण उन्हें ज़रा भी परेशानी होगी तो दिल्ली की कुर्सी हिला देंगे। अब बर्दाश्त करने की सीमा जवाब दे रही है।
— Rohini Acharya (@RohiniAcharya2) March 7, 2023 " class="align-text-top noRightClick twitterSection" data="
">पापा को ये लोग तंग कर रहे हैं अगर उनके तंग करने के कारण उन्हें ज़रा भी परेशानी होगी तो दिल्ली की कुर्सी हिला देंगे। अब बर्दाश्त करने की सीमा जवाब दे रही है।
— Rohini Acharya (@RohiniAcharya2) March 7, 2023पापा को ये लोग तंग कर रहे हैं अगर उनके तंग करने के कारण उन्हें ज़रा भी परेशानी होगी तो दिल्ली की कुर्सी हिला देंगे। अब बर्दाश्त करने की सीमा जवाब दे रही है।
— Rohini Acharya (@RohiniAcharya2) March 7, 2023
ರೈಲ್ವೆ ಇಲಾಖೆಯ ಮಾಜಿ ಸಚಿವರಾದ ಲಾಲು ಪ್ರಸಾದ್ ಇತ್ತೀಚೆಗೆಯಷ್ಟೇ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪುತ್ರಿ ರೋಹಿಣಿ ಆಚಾರ್ಯ ತಂದೆಗೆ ಕಿಡ್ನಿ ದಾನ ಮಾಡಿದ್ದರು. ಇದೀಗ ಲಾಲು ಅವರನ್ನೂ ವಿಚಾರಣೆ ನಡೆಸುತ್ತಿರುವ ಕಾರಣಕ್ಕೆ ರೋಹಿಣಿ ಸರಣಿ ಟ್ವೀಟ್ ಮಾಡಿ ಸಿಬಿಐ ಅಧಿಕಾರಿಗಳ ಕ್ರಮವನ್ನು ಕೆಣಕಿದ್ದಾರೆ. ತಂದೆಗೆ ಏನಾದರೂ ಆದರೆ ನಾನು ಯಾರನ್ನೂ ಬಿಡುವುದಿಲ್ಲ ಎಂದೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
-
चाहे जितना तू मार ले छापा
— Rohini Acharya (@RohiniAcharya2) March 7, 2023 " class="align-text-top noRightClick twitterSection" data="
जनता मारेगी 2024 में छापा..
">चाहे जितना तू मार ले छापा
— Rohini Acharya (@RohiniAcharya2) March 7, 2023
जनता मारेगी 2024 में छापा..चाहे जितना तू मार ले छापा
— Rohini Acharya (@RohiniAcharya2) March 7, 2023
जनता मारेगी 2024 में छापा..