ETV Bharat / bharat

ರಾಜಸ್ಥಾನದಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ : ಸಿಎಂ ಅಶೋಕ್‌ ಗೆಹ್ಲೋಟ್ ಭೇಟಿಯಾದ ಲಕ್ಷ್ಮಿ ಮಿತ್ತಲ್

author img

By

Published : Aug 22, 2021, 7:12 PM IST

ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ , ತಮ್ಮ ಕಂಪನಿಯಾದ ಹೆಚ್‌ಎಂಇಎಲ್ (ಹೆಚ್‌ಪಿಸಿಎಲ್-ಮಿತ್ತಲ್‌ ಎನರ್ಜಿ ಲಿಮಿಟೆಡ್) ಮೂಲಕ ರಾಜಸ್ಥಾನದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು..

Industrialist Lakshmi Mittal will invest 19 thousand crores in Rajasthan, meets CM Gehlot
ರಾಜಸ್ಥಾನದಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ: ಗೆಹ್ಲೋಟ್ ಭೇಟಿಯಾದ ಲಕ್ಷ್ಮಿ ಮಿತ್ತಲ್

ಜೈಪುರ : ಖ್ಯಾತ ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ರಾಜಸ್ಥಾನದಲ್ಲಿ 4,500 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸಲು ಇಚ್ಚಿಸಿದ್ದಾರೆ. ಸೌರಶಕ್ತಿಯ ಹೂಡಿಕೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮಿತ್ತಲ್‌ ಭೇಟಿಯಾಗಿದ್ದಾರೆ.

ಈ ವೇಳೆ ನವೀಕರಿಸಬಹುದಾದ ಇಂಧನದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ನಿಗಮದ ಸಿಎಂಡಿ, ಸುಬೋಧ್ ಕುಮಾರ್ ಗುಪ್ತಾ, ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅಶುತೋಷ್ ಪೆಡ್ನೇಕರ್ ಮತ್ತು ವಿಶೇಷ ಕಾರ್ಯದರ್ಶಿ ಅಮಿತ್ ಢಾಕಾ ಉಪಸ್ಥಿತರಿದ್ದರು.

ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ , ತಮ್ಮ ಕಂಪನಿಯಾದ ಹೆಚ್‌ಎಂಇಎಲ್ (ಹೆಚ್‌ಪಿಸಿಎಲ್-ಮಿತ್ತಲ್‌ ಎನರ್ಜಿ ಲಿಮಿಟೆಡ್) ಮೂಲಕ ರಾಜಸ್ಥಾನದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು.

ಇದೇ ವೇಳೆ ರಾಜಸ್ಥಾನದಲ್ಲಿ ಸೌರಶಕ್ತಿ ಕ್ಷೇತ್ರದಲ್ಲಿ ಹೂಡಿಕೆಯ ಅಪಾರ ಸಾಧ್ಯತೆಗಳ ನಡುವೆ ಸರ್ಕಾರದ ನೀತಿಗಳು ಹೂಡಿಕೆಯನ್ನು ಉತ್ತೇಜಿಸಲು ಹೊರಟಿವೆ ಎಂದು ರಾಜ್ಯ ಸರ್ಕಾರವು ಲಕ್ಷ್ಮಿ ನಿವಾಸ್ ಮಿತ್ತಲ್‌ಗೆ ಭರವಸೆ ನೀಡಿತು.

ಜೈಪುರ : ಖ್ಯಾತ ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ರಾಜಸ್ಥಾನದಲ್ಲಿ 4,500 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸಲು ಇಚ್ಚಿಸಿದ್ದಾರೆ. ಸೌರಶಕ್ತಿಯ ಹೂಡಿಕೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮಿತ್ತಲ್‌ ಭೇಟಿಯಾಗಿದ್ದಾರೆ.

ಈ ವೇಳೆ ನವೀಕರಿಸಬಹುದಾದ ಇಂಧನದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ನಿಗಮದ ಸಿಎಂಡಿ, ಸುಬೋಧ್ ಕುಮಾರ್ ಗುಪ್ತಾ, ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅಶುತೋಷ್ ಪೆಡ್ನೇಕರ್ ಮತ್ತು ವಿಶೇಷ ಕಾರ್ಯದರ್ಶಿ ಅಮಿತ್ ಢಾಕಾ ಉಪಸ್ಥಿತರಿದ್ದರು.

ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ , ತಮ್ಮ ಕಂಪನಿಯಾದ ಹೆಚ್‌ಎಂಇಎಲ್ (ಹೆಚ್‌ಪಿಸಿಎಲ್-ಮಿತ್ತಲ್‌ ಎನರ್ಜಿ ಲಿಮಿಟೆಡ್) ಮೂಲಕ ರಾಜಸ್ಥಾನದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು.

ಇದೇ ವೇಳೆ ರಾಜಸ್ಥಾನದಲ್ಲಿ ಸೌರಶಕ್ತಿ ಕ್ಷೇತ್ರದಲ್ಲಿ ಹೂಡಿಕೆಯ ಅಪಾರ ಸಾಧ್ಯತೆಗಳ ನಡುವೆ ಸರ್ಕಾರದ ನೀತಿಗಳು ಹೂಡಿಕೆಯನ್ನು ಉತ್ತೇಜಿಸಲು ಹೊರಟಿವೆ ಎಂದು ರಾಜ್ಯ ಸರ್ಕಾರವು ಲಕ್ಷ್ಮಿ ನಿವಾಸ್ ಮಿತ್ತಲ್‌ಗೆ ಭರವಸೆ ನೀಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.