ETV Bharat / bharat

ನೇಪಾಳ ಪೊಲೀಸರ ಗುಂಡಿನ ದಾಳಿಗೆ ಭಾರತೀಯ ಪ್ರಜೆ ಬಲಿ: ಎಸ್​ಪಿ​ ಮಾಹಿತಿ

author img

By

Published : Mar 5, 2021, 7:05 AM IST

Updated : Mar 5, 2021, 7:23 AM IST

ನೇಪಾಳ ಪ್ರವಾಸಕ್ಕೆಂದು ತೆರಳಿ ಅಲ್ಲಿನ ಪೊಲೀಸರೊಂದಿಗೆ ಜಗಳವಾಡಿಕೊಂಡು ಗುಂಡಿನ ದಾಳಿಗೆ ಬಲಿಯಾದವನ ಪೈಕಿ ಒಬ್ಬ ಭಾರತೀಯ ಪ್ರಜೆಯಾಗಿದ್ದಾನೆ ಎಂದು ಪಿಲಿಭಿತ್​ನ ಎಸ್​ಪಿ ಜೈ ಪ್ರಕಾಶ್​ ಯಾದವ್ ತಿಳಿಸಿದ್ದಾರೆ.

Pilibhit SP
ಎಸ್​ಪಿ ಮಾಹಿತಿ

ಪಿಲಿಭಿತ್​(ಉತ್ತರ ಪ್ರದೇಶ): ಪ್ರವಾಸಕ್ಕಾಗಿ ದೇಶಕ್ಕೆ ತೆರಳಿದ್ದ ಮೂವರು ಯುವಕರು ಪೊಲೀಸರ ಜೊತೆ ಜಗಳವಾಡಿದ ನಂತರ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಹತ್ಯೆಯಾಗಿದ್ದು, ಮತ್ತೊಬ್ಬ ಕಣ್ಮರೆಯಾಗಿದ್ದಾನೆ.

ಎಸ್​ಪಿ ಮಾಹಿತಿ

ಈ ಕುರಿತು ಪಿಲಿಭಿತ್​​ನ ಎಸ್​ಪಿ ಜೈ ಪ್ರಕಾಶ್​ ಯಾದವ್ ಮಾಹಿತಿ ನೀಡಿದ್ದಾರೆ. ಇಂಡೋ - ನೇಪಾಳ್​ ಗಡಿಯಲ್ಲಿ ಒಬ್ಬ ಭಾರತೀಯ ಮೂಲದ ಪ್ರವಾಸಿಗನ ಹತ್ಯೆ ನಡೆದಿದ್ದು, ಕಣ್ಮರೆಯಾಗಿರುವ ಮತ್ತೊಬ್ಬ ಪ್ರವಾಸಿಗ ಹುಡುಕಾಟ ಮುಂದುವರೆದಿದೆ ಎಂದು ಜೈ ಪ್ರಕಾಶ್​ ತಿಳಿಸಿದ್ದಾರೆ. ಇನ್ನು ಭಾರತಕ್ಕೆ ಮರಳಿರುವ ವ್ಯಕ್ತಿಯನ್ನು ಸಂಪರ್ಕಿಸಿದ್ದು, ಅವರ ಮೂಲಕ ಘಟನೆ ಕುರಿತ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ತಮ್ಮನ ಸಾವಿನಿಂದ ಮನನೊಂದು ಅಣ್ಣ ಕೆರೆಗೆ ಜಿಗಿದು ಆತ್ಮಹತ್ಯೆ

ಪಿಲಿಭಿತ್​(ಉತ್ತರ ಪ್ರದೇಶ): ಪ್ರವಾಸಕ್ಕಾಗಿ ದೇಶಕ್ಕೆ ತೆರಳಿದ್ದ ಮೂವರು ಯುವಕರು ಪೊಲೀಸರ ಜೊತೆ ಜಗಳವಾಡಿದ ನಂತರ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಹತ್ಯೆಯಾಗಿದ್ದು, ಮತ್ತೊಬ್ಬ ಕಣ್ಮರೆಯಾಗಿದ್ದಾನೆ.

ಎಸ್​ಪಿ ಮಾಹಿತಿ

ಈ ಕುರಿತು ಪಿಲಿಭಿತ್​​ನ ಎಸ್​ಪಿ ಜೈ ಪ್ರಕಾಶ್​ ಯಾದವ್ ಮಾಹಿತಿ ನೀಡಿದ್ದಾರೆ. ಇಂಡೋ - ನೇಪಾಳ್​ ಗಡಿಯಲ್ಲಿ ಒಬ್ಬ ಭಾರತೀಯ ಮೂಲದ ಪ್ರವಾಸಿಗನ ಹತ್ಯೆ ನಡೆದಿದ್ದು, ಕಣ್ಮರೆಯಾಗಿರುವ ಮತ್ತೊಬ್ಬ ಪ್ರವಾಸಿಗ ಹುಡುಕಾಟ ಮುಂದುವರೆದಿದೆ ಎಂದು ಜೈ ಪ್ರಕಾಶ್​ ತಿಳಿಸಿದ್ದಾರೆ. ಇನ್ನು ಭಾರತಕ್ಕೆ ಮರಳಿರುವ ವ್ಯಕ್ತಿಯನ್ನು ಸಂಪರ್ಕಿಸಿದ್ದು, ಅವರ ಮೂಲಕ ಘಟನೆ ಕುರಿತ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ತಮ್ಮನ ಸಾವಿನಿಂದ ಮನನೊಂದು ಅಣ್ಣ ಕೆರೆಗೆ ಜಿಗಿದು ಆತ್ಮಹತ್ಯೆ

Last Updated : Mar 5, 2021, 7:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.