- ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ
- ರಷ್ಯಾ-ಉಕ್ರೇನ್ ಮಧ್ಯೆ ಇಂದು ಮಾತುಕತೆ ಸಾಧ್ಯತೆ
- ಜಿಕೆವಿಕೆ - ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ
- ಉತ್ತರ ಪ್ರದೇಶ ಚುನಾವಣೆ ಇಂದು 6ನೇ ಹಂತದ ಮತದಾನ
- ರಣಜಿ: ಇಂದು ಕರ್ನಾಟಕ-ಪುದುಚೇರಿ ಮುಖಾಮುಖಿ
- ವಿದೇಶಾಂಗ ವ್ಯವಹಾರಗಳ ಕುರಿತು ಇಂದು ಸಂಸತ್ ಕನ್ಸ್ಲ್ಟೇಟಿವ್ ಕಮಿಟಿ ಸಭೆ: ರಷ್ಯಾ-ಉಕ್ರೇನ್ ಬಿಕ್ಕಟ್ಟು ಬಗ್ಗೆ ಮಾಹಿತಿ ನೀಡಲಿರುವ ಡಾ.ಎಸ್.ಜೈಶಂಕರ್
- ಇಂದು ವಾರಾಣಸಿಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜಂಟಿ ಸಮಾವೇಶ
- ಪಿರಿಯಾಪಟ್ಟಣದಲ್ಲಿ ಇಂದಿನಿಂದ ಟಿಎಬಟಿಯನ್ ನ್ಯೂ ಇಯರ್ ಸಂಭ್ರಮ
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ ಸೇರಿ ಇಂದಿನ ಪ್ರಮುಖ ಘಟನಾವಳಿಗಳು - ಗುರುವಾರದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
![ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ ಸೇರಿ ಇಂದಿನ ಪ್ರಮುಖ ಘಟನಾವಳಿಗಳು newstoday](https://etvbharatimages.akamaized.net/etvbharat/prod-images/768-512-14621543-thumbnail-3x2-news.jpg?imwidth=3840)
newstoday
- ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ
- ರಷ್ಯಾ-ಉಕ್ರೇನ್ ಮಧ್ಯೆ ಇಂದು ಮಾತುಕತೆ ಸಾಧ್ಯತೆ
- ಜಿಕೆವಿಕೆ - ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ
- ಉತ್ತರ ಪ್ರದೇಶ ಚುನಾವಣೆ ಇಂದು 6ನೇ ಹಂತದ ಮತದಾನ
- ರಣಜಿ: ಇಂದು ಕರ್ನಾಟಕ-ಪುದುಚೇರಿ ಮುಖಾಮುಖಿ
- ವಿದೇಶಾಂಗ ವ್ಯವಹಾರಗಳ ಕುರಿತು ಇಂದು ಸಂಸತ್ ಕನ್ಸ್ಲ್ಟೇಟಿವ್ ಕಮಿಟಿ ಸಭೆ: ರಷ್ಯಾ-ಉಕ್ರೇನ್ ಬಿಕ್ಕಟ್ಟು ಬಗ್ಗೆ ಮಾಹಿತಿ ನೀಡಲಿರುವ ಡಾ.ಎಸ್.ಜೈಶಂಕರ್
- ಇಂದು ವಾರಾಣಸಿಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜಂಟಿ ಸಮಾವೇಶ
- ಪಿರಿಯಾಪಟ್ಟಣದಲ್ಲಿ ಇಂದಿನಿಂದ ಟಿಎಬಟಿಯನ್ ನ್ಯೂ ಇಯರ್ ಸಂಭ್ರಮ