ETV Bharat / bharat

ನವವಿವಾಹಿತೆಯ ಕುತ್ತಿಗೆ ಕೊಯ್ದ ಪಾಪಿ ಗಂಡ.. ಕೊಲೆಗೆಂದೇ ಆನ್​ಲೈನ್​ನಲ್ಲಿ ಚಾಕು ಆರ್ಡರ್ ಮಾಡಿದ್ದ!

author img

By

Published : Sep 28, 2021, 4:04 PM IST

Updated : Sep 28, 2021, 4:14 PM IST

ತೆಲಂಗಾಣದ ಚಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ 28 ದಿನಗಳ ಹಿಂದೆ ಪ್ರೇಮಾ ಎಂಬ ಯುವತಿ ಜತೆ ಮದುವೆಯಾಗಿದ್ದ ಕಿರಣ್ ಕುಮಾರ್​​, ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ತನ್ನ ಪತ್ನಿಯ ಕೊಲೆ ಮಾಡಲು ಪೂರ್ವ ಯೋಜನೆ ಹಾಕಿಕೊಂಡಿದ್ದ..

HUSBAND ORDERED KNIFE IN ONLINE
HUSBAND ORDERED KNIFE IN ONLINE

ಹೈದರಾಬಾದ್​​(ತೆಲಂಗಾಣ) : ಕಳೆದ ಕೆಲ ದಿನಗಳ ಹಿಂದೆ ನಡೆದ ನವ ವಿವಾಹಿತೆಯ ಕೊಲೆ ಪ್ರಕರಣವೊಂದರಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದೆ. ಕಟ್ಟಿಕೊಂಡ ಹೆಂಡತಿ ಕೊಲೆ ಮಾಡಲು ಗಂಡ ಖುದ್ದಾಗಿ ಆನ್​ಲೈನ್​ ಮೂಲಕ ಚಾಕು ಆರ್ಡರ್ ಮಾಡಿದ್ದಾಗಿ ವಿಚಾರಣೆ ವೇಳೆ ಪೊಲೀಸರು ಮುಂದೆ ಬಾಯಿಬಿಟ್ಟಿದಾನೆ.

ಕಳೆದ ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಪತ್ನಿಯ ಕೊಲೆ ಮಾಡಲು ಯೋಜನೆ ಹಾಕಿಕೊಂಡಿದ್ದ ಗಂಡ, ಅದಕ್ಕಾಗಿ ಆನ್​ಲೈನ್​​ ಮೂಲಕ ಚಾಕು ಆರ್ಡರ್ ಮಾಡಿದ್ದನೆಂದು ಪೊಲೀಸರು ಮಾಹಿತಿ ಹಚ್ಚಿಕೊಂಡಿದ್ದಾರೆ.​​​

ಇದನ್ನೂ ಓದಿರಿ: ಉರಿ ಸೆಕ್ಟರ್​ನಲ್ಲಿ ಓರ್ವ ಉಗ್ರನ ಹತ್ಯೆ, ಮತ್ತೋರ್ವ ಶರಣು

ತೆಲಂಗಾಣದ ಚಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ 28 ದಿನಗಳ ಹಿಂದೆ ಪ್ರೇಮಾ ಎಂಬ ಯುವತಿ ಜತೆ ಮದುವೆಯಾಗಿದ್ದ ಕಿರಣ್ ಕುಮಾರ್​​, ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ತನ್ನ ಪತ್ನಿಯ ಕೊಲೆ ಮಾಡಲು ಪೂರ್ವ ಯೋಜನೆ ಹಾಕಿಕೊಂಡಿದ್ದ.

ಪತ್ನಿ ಕೊಲೆ ಮಾಡುವ ಉದ್ದೇಶದಿಂದಲೇ ಆನ್​ಲೈನ್ ಮೂಲಕ ವಿಶೇಷ ಚಾಕು ಖರೀದಿ ಮಾಡಿದ್ದ. ಕೊಲೆಯ ಹಿಂದಿನ ದಿನ ಅದನ್ನ ಪಡೆದುಕೊಂಡಿರುವ ಕಿರಣ್​, ಹೆಂಡತಿ ಕೊಲೆ ಮಾಡಿದ್ದಾನೆ.

ಮೊದಲು ಗಂಟಲು ಹಿಸುಕಿ ಕೊಲೆ ಮಾಡಿರುವ ಆತ, ತದ ನಂತರ ಗಂಟಲು ಕೂಯ್ದಿದ್ದ. ಇದಾದ ಬಳಿಕ ಮೃತ ಹೆಂಡತಿ ಸಂಬಂಧಿಕರು ತನಗೆ ತೊಂದರೆ ನೀಡಬಹುದು ಎಂಬ ಉದ್ದೇಶದಿಂದ ಅದೇ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್​​(ತೆಲಂಗಾಣ) : ಕಳೆದ ಕೆಲ ದಿನಗಳ ಹಿಂದೆ ನಡೆದ ನವ ವಿವಾಹಿತೆಯ ಕೊಲೆ ಪ್ರಕರಣವೊಂದರಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದೆ. ಕಟ್ಟಿಕೊಂಡ ಹೆಂಡತಿ ಕೊಲೆ ಮಾಡಲು ಗಂಡ ಖುದ್ದಾಗಿ ಆನ್​ಲೈನ್​ ಮೂಲಕ ಚಾಕು ಆರ್ಡರ್ ಮಾಡಿದ್ದಾಗಿ ವಿಚಾರಣೆ ವೇಳೆ ಪೊಲೀಸರು ಮುಂದೆ ಬಾಯಿಬಿಟ್ಟಿದಾನೆ.

ಕಳೆದ ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಪತ್ನಿಯ ಕೊಲೆ ಮಾಡಲು ಯೋಜನೆ ಹಾಕಿಕೊಂಡಿದ್ದ ಗಂಡ, ಅದಕ್ಕಾಗಿ ಆನ್​ಲೈನ್​​ ಮೂಲಕ ಚಾಕು ಆರ್ಡರ್ ಮಾಡಿದ್ದನೆಂದು ಪೊಲೀಸರು ಮಾಹಿತಿ ಹಚ್ಚಿಕೊಂಡಿದ್ದಾರೆ.​​​

ಇದನ್ನೂ ಓದಿರಿ: ಉರಿ ಸೆಕ್ಟರ್​ನಲ್ಲಿ ಓರ್ವ ಉಗ್ರನ ಹತ್ಯೆ, ಮತ್ತೋರ್ವ ಶರಣು

ತೆಲಂಗಾಣದ ಚಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ 28 ದಿನಗಳ ಹಿಂದೆ ಪ್ರೇಮಾ ಎಂಬ ಯುವತಿ ಜತೆ ಮದುವೆಯಾಗಿದ್ದ ಕಿರಣ್ ಕುಮಾರ್​​, ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ತನ್ನ ಪತ್ನಿಯ ಕೊಲೆ ಮಾಡಲು ಪೂರ್ವ ಯೋಜನೆ ಹಾಕಿಕೊಂಡಿದ್ದ.

ಪತ್ನಿ ಕೊಲೆ ಮಾಡುವ ಉದ್ದೇಶದಿಂದಲೇ ಆನ್​ಲೈನ್ ಮೂಲಕ ವಿಶೇಷ ಚಾಕು ಖರೀದಿ ಮಾಡಿದ್ದ. ಕೊಲೆಯ ಹಿಂದಿನ ದಿನ ಅದನ್ನ ಪಡೆದುಕೊಂಡಿರುವ ಕಿರಣ್​, ಹೆಂಡತಿ ಕೊಲೆ ಮಾಡಿದ್ದಾನೆ.

ಮೊದಲು ಗಂಟಲು ಹಿಸುಕಿ ಕೊಲೆ ಮಾಡಿರುವ ಆತ, ತದ ನಂತರ ಗಂಟಲು ಕೂಯ್ದಿದ್ದ. ಇದಾದ ಬಳಿಕ ಮೃತ ಹೆಂಡತಿ ಸಂಬಂಧಿಕರು ತನಗೆ ತೊಂದರೆ ನೀಡಬಹುದು ಎಂಬ ಉದ್ದೇಶದಿಂದ ಅದೇ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Last Updated : Sep 28, 2021, 4:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.