ETV Bharat / bharat

ಬೆಂಗಳೂರಿನ ವ್ಯಕ್ತಿಯಿಂದ 5 ಕೆ.ಜಿ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸ್

author img

By

Published : Jun 25, 2021, 7:25 AM IST

ಬೆಂಗಳೂರು ವ್ಯಕ್ತಿಯಿಂದ ಸುಮಾರು 2.50 ಕೋಟಿ ಮೌಲ್ಯದ ಚಿನ್ನವನ್ನು ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

huge amount of gold, huge amount of gold confiscated, huge amount of gold seize, huge amount of gold confiscated in kurnool, kurnool crime news, ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸರು, ಬೆಂಗಳೂರು ವ್ಯಕ್ತಿಯಿಂದ ಐದು ಕೆಜಿ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸರು, ಕರ್ನೂಲ್​ ಅಪರಾಧ ಸುದ್ದಿ, ಕರ್ನೂಲ್​ ಪೊಲೀಸರು ಸುದ್ದಿ,
ಬೆಂಗಳೂರು ವ್ಯಕ್ತಿಯಿಂದ ಐದು ಕೆಜಿ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸರು!

ಕರ್ನೂಲ್​: ಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕರ್ನೂಲ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಆಂಧ್ರ-ತೆಲಂಗಾಣ ಗಡಿಭಾಗವಾದ ಪಂಚಲಿಂಗ ಸಮೀಪ ನಡೆದಿದೆ.

huge amount of gold, huge amount of gold confiscated, huge amount of gold seize, huge amount of gold confiscated in kurnool, kurnool crime news, ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸರು, ಬೆಂಗಳೂರು ವ್ಯಕ್ತಿಯಿಂದ ಐದು ಕೆಜಿ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸರು, ಕರ್ನೂಲ್​ ಅಪರಾಧ ಸುದ್ದಿ, ಕರ್ನೂಲ್​ ಪೊಲೀಸರು ಸುದ್ದಿ,
ಐದು ಕೆ.ಜಿ ಚಿನ್ನ ವಶ

ಹೈದರಾಬಾದ್​ನಿಂದ ಬೆಂಗಳೂರು ಕಡೆ ಹೊರಟಿದ್ದ ಖಾಸಗಿ ಟ್ರಾವೆಲ್ಸ್‌ನ ಬಸ್ ಅ​ನ್ನು ಗುರುವಾರ ರಾತ್ರಿ 2 ಗಂಟೆ ಸುಮಾರು ಕರ್ನೂಲ್​ ಸ್ಪೆಷಲ್​ ಎನ್​ಫೋರ್ಸ್​ಮೆಂಟ್​ ಪೊಲೀಸರು ನಿಲ್ಲಿಸಿ ತನಿಖೆ ಕೈಗೊಂಡಿದ್ದರು. ಈ ವೇಳೆ ಪ್ರಯಾಣಿಕರಲ್ಲಿ ಒಬ್ಬರಾದ ಬೆಂಗಳೂರಿನ ಶಿವಾಜಿನಗರ ನಿವಾಸಿ ಮಹಾವೀರ್​ ಜೈನ್​ ಬಳಿ 5 ಕೆ.ಜಿ ಚಿನ್ನ ಇರುವುದನ್ನು ಗಮನಿಸಿದ್ದಾರೆ.

ಈ ಚಿನ್ನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಪತ್ರ ಇಲ್ಲದ ಕಾರಣ ಆರೋಪಿ ಮಹಾವೀರ್​ ಜೊತೆಗಿದ್ದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಬಂಗಾರವನ್ನು ಪೊಲೀಸರು ಪ್ರಕರಣ ದಾಖಲಿಸಿ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

ಕರ್ನೂಲ್​: ಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕರ್ನೂಲ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಆಂಧ್ರ-ತೆಲಂಗಾಣ ಗಡಿಭಾಗವಾದ ಪಂಚಲಿಂಗ ಸಮೀಪ ನಡೆದಿದೆ.

huge amount of gold, huge amount of gold confiscated, huge amount of gold seize, huge amount of gold confiscated in kurnool, kurnool crime news, ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸರು, ಬೆಂಗಳೂರು ವ್ಯಕ್ತಿಯಿಂದ ಐದು ಕೆಜಿ ಚಿನ್ನ ವಶಕ್ಕೆ ಪಡೆದ ಆಂಧ್ರ​ ಪೊಲೀಸರು, ಕರ್ನೂಲ್​ ಅಪರಾಧ ಸುದ್ದಿ, ಕರ್ನೂಲ್​ ಪೊಲೀಸರು ಸುದ್ದಿ,
ಐದು ಕೆ.ಜಿ ಚಿನ್ನ ವಶ

ಹೈದರಾಬಾದ್​ನಿಂದ ಬೆಂಗಳೂರು ಕಡೆ ಹೊರಟಿದ್ದ ಖಾಸಗಿ ಟ್ರಾವೆಲ್ಸ್‌ನ ಬಸ್ ಅ​ನ್ನು ಗುರುವಾರ ರಾತ್ರಿ 2 ಗಂಟೆ ಸುಮಾರು ಕರ್ನೂಲ್​ ಸ್ಪೆಷಲ್​ ಎನ್​ಫೋರ್ಸ್​ಮೆಂಟ್​ ಪೊಲೀಸರು ನಿಲ್ಲಿಸಿ ತನಿಖೆ ಕೈಗೊಂಡಿದ್ದರು. ಈ ವೇಳೆ ಪ್ರಯಾಣಿಕರಲ್ಲಿ ಒಬ್ಬರಾದ ಬೆಂಗಳೂರಿನ ಶಿವಾಜಿನಗರ ನಿವಾಸಿ ಮಹಾವೀರ್​ ಜೈನ್​ ಬಳಿ 5 ಕೆ.ಜಿ ಚಿನ್ನ ಇರುವುದನ್ನು ಗಮನಿಸಿದ್ದಾರೆ.

ಈ ಚಿನ್ನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಪತ್ರ ಇಲ್ಲದ ಕಾರಣ ಆರೋಪಿ ಮಹಾವೀರ್​ ಜೊತೆಗಿದ್ದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಬಂಗಾರವನ್ನು ಪೊಲೀಸರು ಪ್ರಕರಣ ದಾಖಲಿಸಿ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.