ETV Bharat / bharat

ನೆರೆಮನೆಯವನ ಪತ್ನಿಯನ್ನೇ 1 ಲಕ್ಷ ರೂಪಾಯಿಗೆ ಮಾರಿದ.. ಎರಡು ಗುಂಪುಗಳ ಮಧ್ಯೆ ಮಾರಾಮಾರಿ!

author img

By

Published : Apr 18, 2022, 2:42 PM IST

Updated : Apr 18, 2022, 2:53 PM IST

ಉತ್ತರಪ್ರದೆಶದ ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ನೆರೆಹೊರೆ ಮನೆಯ ಪಕ್ಕದಲ್ಲಿ ತಂಗಿದ್ದ ವ್ಯಕ್ತಿಯೊಬ್ಬ ಪಕ್ಕದ ಮನೆಯ ಹೆಂಡ್ತಿಯನ್ನು ಒಂದು ಲಕ್ಷಕ್ಕೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ..

fight between two sides in muzaffarnagar  man accused of selling neighbor wife  muzaffarnagar latest news  etv bharat up news  पड़ोसी पर पड़ोसन को बेचने का आरोप  जानसठ थाना क्षेत्र  मुजफ्फरनगर में युवक ने पड़ोसी की पत्नी को बेचा  मुजफ्फरनगर लेटेस्ट न्यूज  ईटीवी भारत यूपी न्यूज  ಉತ್ತರಪ್ರದೇಶದಲ್ಲಿ ನರೆಹೊರೆ ಪತ್ನಿಯನ್ನು ಲಕ್ಷಕ್ಕೆ ಮಾರಿದ ವ್ಯಕ್ತಿ  ಮುಜಾಫರ್​ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ  ಮುಜಾಫರ್‌ನಗರ ಅಪರಾಧ ಸುದ್ದಿ
ನರೆಹೊರೆ ಪತ್ನಿಯನ್ನು ಲಕ್ಷಕ್ಕೆ ಮಾರಿದ ವ್ಯಕ್ತಿ

ಮುಜಾಫರ್‌ನಗರ : ಇದೊಂದು ವಿಚಿತ್ರದಲ್ಲಿ ವಿಚಿತ್ರ ಘಟನೆಯಾಗಿದೆ. ಜನಸತ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಪಕ್ಕದ ಮನೆಯ ಪತ್ನಿಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ.

ನನ್ನ ಪತ್ನಿ ವಿದ್ಯಾವಂತೆ ಮತ್ತು ಸುಂದರವಾಗಿದ್ದಾಳೆ. ನೆರೆಹೊರೆ ವ್ಯಕ್ತಿ ಮತ್ತೊಂದು ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಗೆ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಪೊಲೀಸರಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ವಿಚಾರಣೆ ನಡೆದಿಲ್ಲ. ಇದರಿಂದಾಗಿ ನಾನು ಆ ವ್ಯಕ್ತಿಯೊಂದಿಗೆ ಜಗಳವಾಡಿದ್ದೇನೆ ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಯ ಪ್ರಭಾರಿ ಬಬ್ಲು ಸಿಂಗ್ ವರ್ಮಾ ಮಾತನಾಡಿ, ಸಂತ್ರಸ್ತನ ಪತ್ನಿ ವಿದ್ಯಾವಂತೆ ಮತ್ತು ಸುಂದರವಾಗಿದ್ದಾರೆ ಎಂದು ಅವರ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಅವಳು ಸ್ವ-ಇಚ್ಛೆಯಿಂದ ಹೋಗಿದ್ದಾಳೆ. ಉಭಯ ಪಕ್ಷಗಳ ನಡುವಿನ ವಾಗ್ವಾದ ಮಾರಾಮಾರಿಗೆ ತಿರುಗಿದೆ. ಹೀಗಾಗಿ, ಶಾಂತಿ ಭಂಗದ ಆರೋಪದ ಮೇಲೆ ಎರಡೂ ಕಡೆಯವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಹೇಳಿದರು.

ಓದಿ: ಅಪಘಾತದಲ್ಲಿ ಪತಿ ಸಾವು: ದುಃಖ ತಾಳಲಾರದೆ ಮಗು ಕೊಂದು ಪತ್ನಿ ಆತ್ಮಹತ್ಯೆ

ಮುಜಾಫರ್‌ನಗರ : ಇದೊಂದು ವಿಚಿತ್ರದಲ್ಲಿ ವಿಚಿತ್ರ ಘಟನೆಯಾಗಿದೆ. ಜನಸತ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಪಕ್ಕದ ಮನೆಯ ಪತ್ನಿಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ.

ನನ್ನ ಪತ್ನಿ ವಿದ್ಯಾವಂತೆ ಮತ್ತು ಸುಂದರವಾಗಿದ್ದಾಳೆ. ನೆರೆಹೊರೆ ವ್ಯಕ್ತಿ ಮತ್ತೊಂದು ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಗೆ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಪೊಲೀಸರಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ವಿಚಾರಣೆ ನಡೆದಿಲ್ಲ. ಇದರಿಂದಾಗಿ ನಾನು ಆ ವ್ಯಕ್ತಿಯೊಂದಿಗೆ ಜಗಳವಾಡಿದ್ದೇನೆ ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಯ ಪ್ರಭಾರಿ ಬಬ್ಲು ಸಿಂಗ್ ವರ್ಮಾ ಮಾತನಾಡಿ, ಸಂತ್ರಸ್ತನ ಪತ್ನಿ ವಿದ್ಯಾವಂತೆ ಮತ್ತು ಸುಂದರವಾಗಿದ್ದಾರೆ ಎಂದು ಅವರ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಅವಳು ಸ್ವ-ಇಚ್ಛೆಯಿಂದ ಹೋಗಿದ್ದಾಳೆ. ಉಭಯ ಪಕ್ಷಗಳ ನಡುವಿನ ವಾಗ್ವಾದ ಮಾರಾಮಾರಿಗೆ ತಿರುಗಿದೆ. ಹೀಗಾಗಿ, ಶಾಂತಿ ಭಂಗದ ಆರೋಪದ ಮೇಲೆ ಎರಡೂ ಕಡೆಯವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಹೇಳಿದರು.

ಓದಿ: ಅಪಘಾತದಲ್ಲಿ ಪತಿ ಸಾವು: ದುಃಖ ತಾಳಲಾರದೆ ಮಗು ಕೊಂದು ಪತ್ನಿ ಆತ್ಮಹತ್ಯೆ

Last Updated : Apr 18, 2022, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.