ETV Bharat / bharat

ಆಂಧ್ರ: ಒಂದೇ ಕುಟುಂಬದ ನಾಲ್ವರ ಪ್ರಾಣ ತೆಗೆದ ಸಾಲದ ಶೂಲ..!

ಸಾಲಬಾಧೆ ತಾಳದೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

author img

By

Published : Jun 5, 2021, 4:25 PM IST

ಕುಟುಂಬದ ನಾಲ್ವರ ಪ್ರಾಣ ತೆಗೆದ ಸಾಲದ ಶೂಲ..!
ಕುಟುಂಬದ ನಾಲ್ವರ ಪ್ರಾಣ ತೆಗೆದ ಸಾಲದ ಶೂಲ..!

ಕಡಪ (ಆಂಧ್ರಪ್ರದೇಶ): ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ದಂಪತಿ ಸಾಗಿಲೆರು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೇ ಕುಟುಂಬದ ನಾಲ್ವರ ಪ್ರಾಣ ತೆಗೆದ ಸಾಲದ ಶೂಲ..!

ಮೃತರನ್ನು ಪೊರುಮಾಮಿಲ್ಲಾ ಶ್ರೀರಾಮನಗರ ನಿವಾಸಿಗಳಾದ ರಾಮಕೃಷ್ಣ ಮತ್ತು ಅನುಷಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಜಲಾಶಯದಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ:ಹೊಲದಲ್ಲಿ ಕುಳಿತು ಮದ್ಯ-ಆಹಾರ ಸೇವಿಸುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ!

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಡಪ (ಆಂಧ್ರಪ್ರದೇಶ): ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ದಂಪತಿ ಸಾಗಿಲೆರು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೇ ಕುಟುಂಬದ ನಾಲ್ವರ ಪ್ರಾಣ ತೆಗೆದ ಸಾಲದ ಶೂಲ..!

ಮೃತರನ್ನು ಪೊರುಮಾಮಿಲ್ಲಾ ಶ್ರೀರಾಮನಗರ ನಿವಾಸಿಗಳಾದ ರಾಮಕೃಷ್ಣ ಮತ್ತು ಅನುಷಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಜಲಾಶಯದಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ:ಹೊಲದಲ್ಲಿ ಕುಳಿತು ಮದ್ಯ-ಆಹಾರ ಸೇವಿಸುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ!

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.