- ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದ ವಿಧಾನಸಭೆ ಚುನಾವಣೆಗೆ ಮತದಾನ
- ಅಸ್ಸೋಂನಲ್ಲಿ 3ನೇ ಮತ್ತು ಕೊನೆಯ ಹಂತದ ಎಲೆಕ್ಷನ್
- ಪಶ್ಚಿಮ ಬಂಗಾಳದಲ್ಲಿ 3ನೇ ಹಂತದ ಮತದಾನ
- ಇಂದು ಭಾರತೀಯ ಜನತಾ ಪಕ್ಷ ಸ್ಥಾಪನೆಯ ದಿನ, ಮೋದಿ ಭಾಷಣ
- ಹೌರಾ ಮತ್ತು ಕೂಚ್ ಬಿಹಾರದಲ್ಲಿ ಪ್ರಧಾನಿ ಮೋದಿ ಚುನಾವಣೆ ಸಮಾವೇಶ
- ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೊರೊನಾ ಬಗ್ಗೆ ಮಾಧ್ಯಮಗೋಷ್ಠಿ
- ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಉಪವಾಸ ಸತ್ಯಾಗ್ರಹ
- ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
- ಕೊಡಗಿನ ಮಡಿಕೇರಿ ಕೋಟೆ ಸಂರಕ್ಷಣೆ ಕೋರಿ ಸಲ್ಲಿಸಿರುವ ಪಿಐಎಲ್ ಹೈಕೋರ್ಟ್ನಲ್ಲಿ ವಿಚಾರಣೆ
- ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ ಉಪಚುನಾವಣೆ ಪ್ರಚಾರ
- ಹವಾಮಾನ ಬದಲಾವಣೆ ಚರ್ಚೆಗೆ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್ ಕೆರ್ರಿ ಭಾರತಕ್ಕೆ ಭೇಟಿ
- ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಎರಡು ದಿನಗಳ ಪಾಕ್ ಪ್ರವಾಸ; ಅಫ್ಘಾನ್ ಶಾಂತಿ, ಭಯೋತ್ಪಾದನಾ ನಿಗ್ರಹ ಚರ್ಚೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today top news in India
ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಮುನ್ನೋಟ ಇಲ್ಲಿದೆ..
today top news
- ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದ ವಿಧಾನಸಭೆ ಚುನಾವಣೆಗೆ ಮತದಾನ
- ಅಸ್ಸೋಂನಲ್ಲಿ 3ನೇ ಮತ್ತು ಕೊನೆಯ ಹಂತದ ಎಲೆಕ್ಷನ್
- ಪಶ್ಚಿಮ ಬಂಗಾಳದಲ್ಲಿ 3ನೇ ಹಂತದ ಮತದಾನ
- ಇಂದು ಭಾರತೀಯ ಜನತಾ ಪಕ್ಷ ಸ್ಥಾಪನೆಯ ದಿನ, ಮೋದಿ ಭಾಷಣ
- ಹೌರಾ ಮತ್ತು ಕೂಚ್ ಬಿಹಾರದಲ್ಲಿ ಪ್ರಧಾನಿ ಮೋದಿ ಚುನಾವಣೆ ಸಮಾವೇಶ
- ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೊರೊನಾ ಬಗ್ಗೆ ಮಾಧ್ಯಮಗೋಷ್ಠಿ
- ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಉಪವಾಸ ಸತ್ಯಾಗ್ರಹ
- ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
- ಕೊಡಗಿನ ಮಡಿಕೇರಿ ಕೋಟೆ ಸಂರಕ್ಷಣೆ ಕೋರಿ ಸಲ್ಲಿಸಿರುವ ಪಿಐಎಲ್ ಹೈಕೋರ್ಟ್ನಲ್ಲಿ ವಿಚಾರಣೆ
- ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ ಉಪಚುನಾವಣೆ ಪ್ರಚಾರ
- ಹವಾಮಾನ ಬದಲಾವಣೆ ಚರ್ಚೆಗೆ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್ ಕೆರ್ರಿ ಭಾರತಕ್ಕೆ ಭೇಟಿ
- ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಎರಡು ದಿನಗಳ ಪಾಕ್ ಪ್ರವಾಸ; ಅಫ್ಘಾನ್ ಶಾಂತಿ, ಭಯೋತ್ಪಾದನಾ ನಿಗ್ರಹ ಚರ್ಚೆ