ETV Bharat / bharat

NEWS TODAY: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು

author img

By

Published : Jan 9, 2022, 6:57 AM IST

ರಾಜ್ಯ ಸರ್ಕಾರ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್​ ಪಕ್ಷ 'ನೀರಿಗಾಗಿ ನಡಿಗೆ, ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಇಂದು ಕನಕಪುರದ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಲಿದೆ. ಇದರ ಜೊತೆಗೆ, ಇಂದಿನ ಮಹತ್ವದ ವಿದ್ಯಮಾನಗಳ ಮುನ್ನೋಟ ಇಲ್ಲಿದೆ.

NEWS today
ಇಂದಿನ ಪ್ರಮುಖ ವಿದ್ಯಮಾನಗಳು
  • ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ ಪಾದಯಾತ್ರೆ: ಶಿವರಾಜ್ ಕುಮಾರ್‌ ಭಾಗಿಯಾಗುವ ಸಾಧ್ಯತೆ
  • ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ದಿ.ಪುನೀತ್ ರಾಜ್​ಕುಮಾರ್​ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ
  • ಇಂದಿನಿಂದ ದೇಶ ಪ್ರವೇಶಿಸಲು ಪ್ರವಾಸಿಗರಿಗೆ ಇಸ್ರೇಲ್ ಅನುಮತಿ
  • ​ಗುರು ಗೋವಿಂದ ಜಯಂತಿ: ಕೋವಿಡ್​ ಭೀತಿಯ ನಡುವೆಯೂ ಪ್ರಾರ್ಥನೆಗೆ ದೆಹಲಿ ಸರ್ಕಾರ ಅನುಮತಿ
  • ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ವಿರುದ್ಧ ವಾಟಾಳ್ ನಾಗರಾಜ್​​ ಪ್ರತಿಭಟನೆ
  • ಪ್ರೊ ಕಬಡ್ಡಿ: ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬುಲ್ಸ್​ಗೆ ಯುಪಿ ಯೋಧಾ ಸವಾಲು
  • ಆ್ಯಶಸ್‌ ಟೆಸ್ಟ್‌: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​- ಅಂತಿಮ ದಿನದಾಟ
  • ISL ಫುಟ್ಬಾಲ್‌: ಕೇರಳ ಬ್ಲಾಸ್ಟರ್​- ಹೈದರಾಬಾದ್​ ಎಫ್​ಸಿ ಮುಖಾಮುಖಿ

  • ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ ಪಾದಯಾತ್ರೆ: ಶಿವರಾಜ್ ಕುಮಾರ್‌ ಭಾಗಿಯಾಗುವ ಸಾಧ್ಯತೆ
  • ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ದಿ.ಪುನೀತ್ ರಾಜ್​ಕುಮಾರ್​ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ
  • ಇಂದಿನಿಂದ ದೇಶ ಪ್ರವೇಶಿಸಲು ಪ್ರವಾಸಿಗರಿಗೆ ಇಸ್ರೇಲ್ ಅನುಮತಿ
  • ​ಗುರು ಗೋವಿಂದ ಜಯಂತಿ: ಕೋವಿಡ್​ ಭೀತಿಯ ನಡುವೆಯೂ ಪ್ರಾರ್ಥನೆಗೆ ದೆಹಲಿ ಸರ್ಕಾರ ಅನುಮತಿ
  • ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ವಿರುದ್ಧ ವಾಟಾಳ್ ನಾಗರಾಜ್​​ ಪ್ರತಿಭಟನೆ
  • ಪ್ರೊ ಕಬಡ್ಡಿ: ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬುಲ್ಸ್​ಗೆ ಯುಪಿ ಯೋಧಾ ಸವಾಲು
  • ಆ್ಯಶಸ್‌ ಟೆಸ್ಟ್‌: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​- ಅಂತಿಮ ದಿನದಾಟ
  • ISL ಫುಟ್ಬಾಲ್‌: ಕೇರಳ ಬ್ಲಾಸ್ಟರ್​- ಹೈದರಾಬಾದ್​ ಎಫ್​ಸಿ ಮುಖಾಮುಖಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.