ಚಿತ್ತೂರು( ತಮಿಳುನಾಡು): ಪಾಲಮನೆರಿ ಅರಣ್ಯ ಪ್ರದೇಶದಿಂದ ಸುಮಾರು 20 ಆನೆಗಳ ಹಿಂಡು ಪಳಮಾನೇರು ಪಟ್ಟಣಕ್ಕೆ ದಾಳಿ ಇಟ್ಟಿದ್ದು, ಆನೆಗಳ ಹಿಂಡನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆನೆ ಹಿಂಡು ರಾಧಾ ಬಂಗಲೆ ಮತ್ತು ಭೋಮ ಧೋಡಿ ಚೆರುವು ಪ್ರದೇಶದಿಂದ ಬಂದಿವೆ ಎನ್ನಲಾಗಿದೆ. ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತಲುಪಿ ಪಟಾಕಿ ಸಿಡಿಸುವ ಮೂಲಕ ಆನೆಗಳ ಹಿಂಡನ್ನು ಅರಣ್ಯಕ್ಕೆ ಓಡಿಸಿದ್ದಾರೆ. ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ.
Watch: 20 ಆನೆಗಳ ಹಿಂಡು ದಾಂಗುಡಿ.. ಗ್ರಾಮಸ್ಥರು ಚಲ್ಲಾಪಿಲ್ಲಿ... ಆತಂಕ - Elephant herd enter in to Chittoor
ಪಾಲಮನೆರಿ ಅರಣ್ಯ ಪ್ರದೇಶದಿಂದ ಸುಮಾರು 20 ಆನೆಗಳ ಹಿಂಡು ಪಳಮಾನೇರು ಪಟ್ಟಣಕ್ಕೆ ದಾಳಿ ಇಟ್ಟಿದ್ದು, ಆನೆಗಳ ಹಿಂಡನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
![Watch: 20 ಆನೆಗಳ ಹಿಂಡು ದಾಂಗುಡಿ.. ಗ್ರಾಮಸ್ಥರು ಚಲ್ಲಾಪಿಲ್ಲಿ... ಆತಂಕ elephant-herd-enter-in-to-chittoor-district](https://etvbharatimages.akamaized.net/etvbharat/prod-images/768-512-12235459-thumbnail-3x2-khv.jpg?imwidth=3840)
ಚಿತ್ತೂರು ಜಿಲ್ಲೆಯಲ್ಲಿ 20 ಆನೆಗಳ ಹಿಂಡು ಪ್ರತ್ಯಕ್ಷ
ಚಿತ್ತೂರು( ತಮಿಳುನಾಡು): ಪಾಲಮನೆರಿ ಅರಣ್ಯ ಪ್ರದೇಶದಿಂದ ಸುಮಾರು 20 ಆನೆಗಳ ಹಿಂಡು ಪಳಮಾನೇರು ಪಟ್ಟಣಕ್ಕೆ ದಾಳಿ ಇಟ್ಟಿದ್ದು, ಆನೆಗಳ ಹಿಂಡನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆನೆ ಹಿಂಡು ರಾಧಾ ಬಂಗಲೆ ಮತ್ತು ಭೋಮ ಧೋಡಿ ಚೆರುವು ಪ್ರದೇಶದಿಂದ ಬಂದಿವೆ ಎನ್ನಲಾಗಿದೆ. ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತಲುಪಿ ಪಟಾಕಿ ಸಿಡಿಸುವ ಮೂಲಕ ಆನೆಗಳ ಹಿಂಡನ್ನು ಅರಣ್ಯಕ್ಕೆ ಓಡಿಸಿದ್ದಾರೆ. ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ.
ಚಿತ್ತೂರು ಜಿಲ್ಲೆಯಲ್ಲಿ 20 ಆನೆಗಳ ಹಿಂಡು ಪ್ರತ್ಯಕ್ಷ
ಚಿತ್ತೂರು ಜಿಲ್ಲೆಯಲ್ಲಿ 20 ಆನೆಗಳ ಹಿಂಡು ಪ್ರತ್ಯಕ್ಷ