ETV Bharat / bharat

ಅಪಘಾತದಲ್ಲಿ ತಿರುಪತಿಗೆ ತೆರಳುತ್ತಿದ್ದ ಐವರು ದುರ್ಮರಣ, ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ ಪದಕ ಬೇಟೆ: ಟಾಪ್ 10 ಸುದ್ದಿಗಳಿವು

author img

By

Published : Aug 8, 2022, 9:08 AM IST

ಅಪಘಾತದಲ್ಲಿ ತಿರುಪತಿಗೆ ತೆರಳುತ್ತಿದ್ದ ಐವರು ದುರ್ಮರಣ, ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಪದಕ ಬೇಟೆ ಸೇರಿ ಪ್ರಮುಖ ಸುದ್ದಿಗಳು

Etv Bharat,ಟಾಪ್ 10 ಸುದ್ದಿಗಳಿವು
Etv Bharat,ಟಾಪ್ 10 ಸುದ್ದಿಗಳಿವು

ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್‌: ನೀನಾ - ನಾನಾ ಹೋರಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ, ಬೆಳ್ಳಿಗೆ ತೃಪ್ತಿಪಟ್ಟ ಟೀಂ ಇಂಡಿಯಾ!

  • ಭಾರತಕ್ಕೆ 55 ಪದಕ

ಕಾಮನ್​ವೆಲ್ತ್​ಗೆ ಇಂದು ತೆರೆ..10 ದಿನದಲ್ಲಿ ಭಾರತ 18 ಚಿನ್ನ ಸೇರಿ 55 ಪದಕಗಳ ಬೇಟೆ

  • ರಾಜಶ್ರೀ ಚೌಧರಿ ವಶ

ಜ್ಞಾನವಾಪಿ ಶಿವಲಿಂಗಕ್ಕೆ ಪೂಜೆಗೆ ಹೊರಟಿದ್ದ ನೇತಾಜಿ ಮರಿಮೊಮ್ಮಗಳು ರಾಜಶ್ರೀ ಚೌಧರಿ ಪೊಲೀಸ್​ ವಶ

  • ತುಂಗಭದ್ರಾ ಡ್ಯಾಂ ಭರ್ತಿ

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಡುಗಡೆ

  • ಅಪಘಾತದ ವಿಡಿಯೋ

ಎಸ್‌ಪಿ ನಾಯಕರ ಕಾರ್​ಗೆ ಡಿಕ್ಕಿ ಹೊಡೆದು 500 ಮೀಟರ್‌ಗಳವರೆಗೆ ಎಳೆದೊಯ್ದ ಟ್ರಕ್! ವಿಡಿಯೋ..

  • ಭಾರತಕ್ಕೆ ಸರಣಿ

ಸ್ಪಿನ್​ ಬಲೆಗೆ ಬಿದ್ದು ಹೀನಾಯ ಸೋಲುಂಡ ವಿಂಡೀಸ್​...ಭಾರತಕ್ಕೆ 4-1 ರಲ್ಲಿ ಸರಣಿ ಜಯ

  • ಸಂಭ್ರಮಾಚರಣೆ

CWG 2022ರಲ್ಲಿ ಕಂಚಿನ ಪದಕ: ಭಾರತೀಯ ಮಹಿಳಾ ಹಾಕಿ ತಂಡದ ನೃತ್ಯ ಸಂಭ್ರಮ

  • ಕುಸ್ತಿ ಅಖಾಡದಲ್ಲಿ ಕೇಕ್ ಕಟ್

ಸಿದ್ದರಾಮಯ್ಯ ಜನ್ಮದಿನಕ್ಕೆ ಕುಸ್ತಿ ಪಂದ್ಯಾವಳಿ ಆಯೋಜನೆ: ಕುಸ್ತಿ ಅಖಾಡದಲ್ಲಿ ಕೇಕ್ ಕತ್ತರಿಸಿದ ವಿಪಕ್ಷ ನಾಯಕ

  • ಭೀಕರ ಅಪಘಾತ

ನಿಂತ ಟ್ರಕ್​ಗೆ ಕಾರು ಡಿಕ್ಕಿ: ತಿರುಪತಿಗೆ ತೆರಳುತ್ತಿದ್ದ ಐವರ ಸಾವು!

  • ಬೆಂಗಳೂರು ಬಳಿ ಸ್ವರ್ಗ

ಬೆಂಗಳೂರು ಪಕ್ಕದಲ್ಲೊಂದು ಸ್ವರ್ಗ: ಬೆಳಗಿನ ಜಾವ ನಂದಿ ಬೆಟ್ಟದಲ್ಲಿ ಜನ ಸಾಗರ

  • ಕಾಮನ್​ವೆಲ್ತ್​ ಗೇಮ್ಸ್ 2022

ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್‌: ನೀನಾ - ನಾನಾ ಹೋರಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ, ಬೆಳ್ಳಿಗೆ ತೃಪ್ತಿಪಟ್ಟ ಟೀಂ ಇಂಡಿಯಾ!

  • ಭಾರತಕ್ಕೆ 55 ಪದಕ

ಕಾಮನ್​ವೆಲ್ತ್​ಗೆ ಇಂದು ತೆರೆ..10 ದಿನದಲ್ಲಿ ಭಾರತ 18 ಚಿನ್ನ ಸೇರಿ 55 ಪದಕಗಳ ಬೇಟೆ

  • ರಾಜಶ್ರೀ ಚೌಧರಿ ವಶ

ಜ್ಞಾನವಾಪಿ ಶಿವಲಿಂಗಕ್ಕೆ ಪೂಜೆಗೆ ಹೊರಟಿದ್ದ ನೇತಾಜಿ ಮರಿಮೊಮ್ಮಗಳು ರಾಜಶ್ರೀ ಚೌಧರಿ ಪೊಲೀಸ್​ ವಶ

  • ತುಂಗಭದ್ರಾ ಡ್ಯಾಂ ಭರ್ತಿ

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಡುಗಡೆ

  • ಅಪಘಾತದ ವಿಡಿಯೋ

ಎಸ್‌ಪಿ ನಾಯಕರ ಕಾರ್​ಗೆ ಡಿಕ್ಕಿ ಹೊಡೆದು 500 ಮೀಟರ್‌ಗಳವರೆಗೆ ಎಳೆದೊಯ್ದ ಟ್ರಕ್! ವಿಡಿಯೋ..

  • ಭಾರತಕ್ಕೆ ಸರಣಿ

ಸ್ಪಿನ್​ ಬಲೆಗೆ ಬಿದ್ದು ಹೀನಾಯ ಸೋಲುಂಡ ವಿಂಡೀಸ್​...ಭಾರತಕ್ಕೆ 4-1 ರಲ್ಲಿ ಸರಣಿ ಜಯ

  • ಸಂಭ್ರಮಾಚರಣೆ

CWG 2022ರಲ್ಲಿ ಕಂಚಿನ ಪದಕ: ಭಾರತೀಯ ಮಹಿಳಾ ಹಾಕಿ ತಂಡದ ನೃತ್ಯ ಸಂಭ್ರಮ

  • ಕುಸ್ತಿ ಅಖಾಡದಲ್ಲಿ ಕೇಕ್ ಕಟ್

ಸಿದ್ದರಾಮಯ್ಯ ಜನ್ಮದಿನಕ್ಕೆ ಕುಸ್ತಿ ಪಂದ್ಯಾವಳಿ ಆಯೋಜನೆ: ಕುಸ್ತಿ ಅಖಾಡದಲ್ಲಿ ಕೇಕ್ ಕತ್ತರಿಸಿದ ವಿಪಕ್ಷ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.