ETV Bharat / bharat

ಪಂಜಾಬ್‌ ಸಿಎಂ ಹತ್ಯೆಗೆ 10 ಲಕ್ಷ ಘೋಷಿಸಿದ ಕಿಡಿಗೇಡಿಗಳಿಗೆ ಪೊಲೀಸರ ಶೋಧ - ಅಮರಿಂದರ್ ಸಿಂಗ್​ ವಿರುದ್ಧ ಪೋಸ್ಟ್​ರ್​ ಬೆದರಿಕೆ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಿದರೆ ಸೂಕ್ತ ಇನಾಮು ನೀಡಲಾಗುವುದು ಎಂದು ಗೋಡೆ ಮೇಲೆ ಪೋಸ್ಟರ್​ ಹಾಕಿದ್ದ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Case lodged over 'death threat' to Punjab CM
ಸಿಎಂ ಅಮರಿಂದರ್ ಸಿಂಗ್
author img

By

Published : Jan 2, 2021, 7:15 PM IST

Updated : Jan 2, 2021, 7:28 PM IST

ಮೊಹಾಲಿ (ಪಂಜಾಬ್): ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಿದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್​ ಹಾಕಿದ್ದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಅಮರಿಂದರ್​ ಸಿಂಗ್​ ಅವರನ್ನು ಹತ್ಯೆ ಮಾಡಿದರೆ 10 ಲಕ್ಷ ರೂ. ನೀಡಲಾಗುತ್ತದೆ ಎಂದು ಮೊಹಾಲಿಯ 66 ಮತ್ತು 67 ಬೀದಿಯಲ್ಲಿ ಅಪರಿಚಿತ ವ್ಯಕ್ತಿಗಳು ಪೋಸ್ಟರ್​ ಅಂಟಿಸಿದ್ದಾರೆ. ಪೋಸ್ಟರ್‌ನಲ್ಲಿ ಬರೆಯಲಾದ ಇ-ಮೇಲ್ ಐಡಿ ಕೂಡ ಕಂಡುಬಂದಿದೆ. ಮೇಲ್ಕಂಡ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮೊಹಾಲಿ (ಪಂಜಾಬ್): ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಿದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್​ ಹಾಕಿದ್ದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಅಮರಿಂದರ್​ ಸಿಂಗ್​ ಅವರನ್ನು ಹತ್ಯೆ ಮಾಡಿದರೆ 10 ಲಕ್ಷ ರೂ. ನೀಡಲಾಗುತ್ತದೆ ಎಂದು ಮೊಹಾಲಿಯ 66 ಮತ್ತು 67 ಬೀದಿಯಲ್ಲಿ ಅಪರಿಚಿತ ವ್ಯಕ್ತಿಗಳು ಪೋಸ್ಟರ್​ ಅಂಟಿಸಿದ್ದಾರೆ. ಪೋಸ್ಟರ್‌ನಲ್ಲಿ ಬರೆಯಲಾದ ಇ-ಮೇಲ್ ಐಡಿ ಕೂಡ ಕಂಡುಬಂದಿದೆ. ಮೇಲ್ಕಂಡ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಓದಿ : ತಾಂಡಾ ಅತ್ಯಾಚಾರ ಪ್ರಕರಣ : ಪಂಜಾಬ್ ಸಿಎಂ ರಾಜೀನಾಮೆಗೆ ಒತ್ತಾಯಿಸಿದ ಎಎಪಿ ಮಹಿಳಾ ಶಾಸಕರು

Last Updated : Jan 2, 2021, 7:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.