ETV Bharat / bharat

ಸಚಿವ ಸಂಪುಟ ಸಭೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳು

ಸಚಿವ ಸಂಪುಟ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ..

author img

By

Published : Aug 12, 2022, 7:14 AM IST

ETV Bharat, news today
ETV Bharat, news today
  • ವಿಧಾನಸೌಧದಲ್ಲಿ ಬೆ11ಕ್ಕೆ ಸಚಿವ ಸಂಪುಟ ಸಭೆ
  • ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 3.30ಕ್ಕೆ ಬಿಇಎಲ್, ಹೆಚ್​​ಎಎಲ್ ಅಧ್ಯಕ್ಷರ ಜೊತೆ ಸಿಎಂ ಚರ್ಚೆ
  • ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ
  • ರವೀಂದ್ರ ಕಲಾಕ್ಷೇತ್ರ - ನುಲಿಯ ಚಂದಯ್ಯ ಜಯಂತಿ ಉದ್ಘಾಟನೆ - ಸಿಎಂ ಭಾಗಿ
  • ಬೆಂಗಳೂರಿನ ಅಂಬೇಡ್ಕರ್ ಭವನ - ಶೋಷಿತರ ಐಕ್ಯತಾ ಸಮಾವೇಶ - ಸಿದ್ದರಾಮಯ್ಯ ಭಾಗಿ
  • ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಐಪಿಸಿ ಕಲಂನಡಿ ಸಾಕ್ಷ್ಯ ಅಧಿನಿಯಮ ಪುಸ್ತಕ ಬಿಡುಗಡೆ
  • ಇಂದಿನಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ

  • ವಿಧಾನಸೌಧದಲ್ಲಿ ಬೆ11ಕ್ಕೆ ಸಚಿವ ಸಂಪುಟ ಸಭೆ
  • ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 3.30ಕ್ಕೆ ಬಿಇಎಲ್, ಹೆಚ್​​ಎಎಲ್ ಅಧ್ಯಕ್ಷರ ಜೊತೆ ಸಿಎಂ ಚರ್ಚೆ
  • ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ
  • ರವೀಂದ್ರ ಕಲಾಕ್ಷೇತ್ರ - ನುಲಿಯ ಚಂದಯ್ಯ ಜಯಂತಿ ಉದ್ಘಾಟನೆ - ಸಿಎಂ ಭಾಗಿ
  • ಬೆಂಗಳೂರಿನ ಅಂಬೇಡ್ಕರ್ ಭವನ - ಶೋಷಿತರ ಐಕ್ಯತಾ ಸಮಾವೇಶ - ಸಿದ್ದರಾಮಯ್ಯ ಭಾಗಿ
  • ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಐಪಿಸಿ ಕಲಂನಡಿ ಸಾಕ್ಷ್ಯ ಅಧಿನಿಯಮ ಪುಸ್ತಕ ಬಿಡುಗಡೆ
  • ಇಂದಿನಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.