ETV Bharat / bharat

ದಿಲ್ಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ

author img

By

Published : Mar 7, 2020, 2:54 AM IST

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಸಿಎಂ ಬಿಎಸ್​ವೈ ತೆರಳಿ, ರಕ್ಷಣಾ ಇಲಾಖೆಯ ಭೂಮಿಯನ್ನ ಬೆಂಗಳೂರು ಮೆಟ್ರೋಗೆ ನೀಡುವಂತೆ ಮನವಿ ಮಾಡಿದರು. ಜೊತೆಗೆ ಬೆಂಗಳೂರಲ್ಲೇ 2021ರ ಏರೋ ಇಂಡಿಯಾ ಶೋ ಆಯೋಜಿಸುವಂತೆ ಮನವಿ ಮಾಡಿದರು.

yeddyurappa-meets-rajnath-singh-at-delhi
ದಿಲ್ಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸಿಎಂ. ಬಿ.ಎಸ್.ಯಡಿಯೂರಪ್ಪ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ಶುಕ್ರವಾರ ಭೇಟಿಯಾದರು.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಸಿಎಂ ಬಿಎಸ್​ವೈ ತೆರಳಿ, ರಕ್ಷಣಾ ಇಲಾಖೆಯ ಭೂಮಿಯನ್ನ ಬೆಂಗಳೂರು ಮೆಟ್ರೋಗೆ ನೀಡುವಂತೆ ಮನವಿ ಮಾಡಿದರು. ಜೊತೆಗೆ ಬೆಂಗಳೂರಲ್ಲೇ 2021ರ ಏರೋ ಇಂಡಿಯಾ ಶೋ ಆಯೋಜಿಸುವಂತೆ ಮನವಿ ಮಾಡಿದರು.

yeddyurappa-meets-rajnath-singh-at-delhi
ದಿಲ್ಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ

ವೆಲ್ಲಾರ್ ಜಂಕ್ಷನ್ ಹಾಗೂ ಎಂಜಿ ಏರಿಯಾದಲ್ಲಿನ ಮೆಟ್ರೋ ಕಾಮಗಾರಿಗಾಗಿ ರಕ್ಷಣಾ ಇಲಾಖೆಯಯ ಈಗಾಗಲೇ ಭೂಮಿಯನ್ನು ಹಸ್ತಾಂತರಿಸಿದೆ. ಲ್ಯಾಂಗ್​ಫೋರ್ಡ್​ ಟೌನ್ ಬಳಿ ಮೆಟ್ರೋ ಕಾಮಗಾರಿಗೆ ಅಗತ್ಯವಿರುವ ರಕ್ಷಣಾ ಭೂಮಿಯನ್ನು ಕೂಡಲೇ ನೀಡಬೇಕು. ವಿಳಂಬವಾದ್ರೆ ಯೋಜನೆ ಕಾಮಗಾರಿಯೂ ತಡವಾಗುತ್ತದೆ. ಆದ್ದರಿಂದ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಸಿಎಂ ಬಿಎಸ್​ವೈ ಪತ್ರದಲ್ಲಿ ತಿಳಿಸಿದ್ದಾರೆ.

ಈ ವೇಳೆ ಸಿಎಂ ಯಡಿಯೂರಪ್ಪ ಜೊತೆ ಡಿಸಿಎಂ ಗೋವಿಂದ ಕಾರಜೋಳ ಕೂಡ ಇದ್ದರು.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸಿಎಂ. ಬಿ.ಎಸ್.ಯಡಿಯೂರಪ್ಪ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ಶುಕ್ರವಾರ ಭೇಟಿಯಾದರು.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಸಿಎಂ ಬಿಎಸ್​ವೈ ತೆರಳಿ, ರಕ್ಷಣಾ ಇಲಾಖೆಯ ಭೂಮಿಯನ್ನ ಬೆಂಗಳೂರು ಮೆಟ್ರೋಗೆ ನೀಡುವಂತೆ ಮನವಿ ಮಾಡಿದರು. ಜೊತೆಗೆ ಬೆಂಗಳೂರಲ್ಲೇ 2021ರ ಏರೋ ಇಂಡಿಯಾ ಶೋ ಆಯೋಜಿಸುವಂತೆ ಮನವಿ ಮಾಡಿದರು.

yeddyurappa-meets-rajnath-singh-at-delhi
ದಿಲ್ಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ

ವೆಲ್ಲಾರ್ ಜಂಕ್ಷನ್ ಹಾಗೂ ಎಂಜಿ ಏರಿಯಾದಲ್ಲಿನ ಮೆಟ್ರೋ ಕಾಮಗಾರಿಗಾಗಿ ರಕ್ಷಣಾ ಇಲಾಖೆಯಯ ಈಗಾಗಲೇ ಭೂಮಿಯನ್ನು ಹಸ್ತಾಂತರಿಸಿದೆ. ಲ್ಯಾಂಗ್​ಫೋರ್ಡ್​ ಟೌನ್ ಬಳಿ ಮೆಟ್ರೋ ಕಾಮಗಾರಿಗೆ ಅಗತ್ಯವಿರುವ ರಕ್ಷಣಾ ಭೂಮಿಯನ್ನು ಕೂಡಲೇ ನೀಡಬೇಕು. ವಿಳಂಬವಾದ್ರೆ ಯೋಜನೆ ಕಾಮಗಾರಿಯೂ ತಡವಾಗುತ್ತದೆ. ಆದ್ದರಿಂದ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಸಿಎಂ ಬಿಎಸ್​ವೈ ಪತ್ರದಲ್ಲಿ ತಿಳಿಸಿದ್ದಾರೆ.

ಈ ವೇಳೆ ಸಿಎಂ ಯಡಿಯೂರಪ್ಪ ಜೊತೆ ಡಿಸಿಎಂ ಗೋವಿಂದ ಕಾರಜೋಳ ಕೂಡ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.