ETV Bharat / bharat

ಗಮನಿಸಿ: ಇಂದು ರಾತ್ರಿ 08 ಗಂಟೆಗೆ ಮತ್ತೊಮ್ಮೆ ಪ್ರಧಾನಿ ಮೋದಿ ಮಾತು - modi Will address the nation at 8 PM today

ಕೊರೊನಾ ವೈರಸ್​ ಭೀತಿಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತಾಗಿ ಇಂದು ರಾತ್ರಿ 08 ಗಂಟೆಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Will address the nation at 8 PM today
ಕೊರೊನಾ ಭೀತಿಯಿಂದ ಇಡೀ ಭಾರತವೇ ಲಾಕ್​ಡೌನ್
author img

By

Published : Mar 24, 2020, 11:37 AM IST

ನವದೆಹಲಿ: ಕೊರೊನಾ ಭೀತಿಯಿಂದ ಇಡೀ ಭಾರತವೇ ಲಾಕ್​ಡೌನ್​​ ಆದ್ರೂ ಕೂಡ ಮಹಾಮಾರಿಯ ಅಟ್ಟಹಾಸ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್​ ಭೀತಿಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತಾಗಿ ಇಂದು ರಾತ್ರಿ 08 ಗಂಟೆಗೆ ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಮೊದಲು ಕೊರೊನಾ ವಿಚಾರವಾಗಿ ಮಾತನಾಡಿದ್ದ ನಮೋ ದೇಶಾದ್ಯಂತ ಜನತಾ ಕರ್ಫ್ಯೂಗೆ ಮನವಿ ಮಾಡಿದ್ದರು.

  • वैश्विक महामारी कोरोना वायरस के बढ़ते प्रकोप के संबंध में कुछ महत्वपूर्ण बातें देशवासियों के साथ साझा करूंगा। आज, 24 मार्च रात 8 बजे देश को संबोधित करूंगा।

    Will address the nation at 8 PM today, 24th March 2020, on vital aspects relating to the menace of COVID-19.

    — Narendra Modi (@narendramodi) March 24, 2020 " class="align-text-top noRightClick twitterSection" data=" ">

‘ಜನತಾ ಕರ್ಫ್ಯೂ’ಗೆ ದೇಶದಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಹಾಗೆಯೇ ದೇಶಾದ್ಯಂತ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಆದರೂ ಕೂಡ ಕೊವಿಡ್​ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಲೇ ಇವೆ. ಇನ್ನೊಂದೆಡೆ, ಜನರು ನಿರ್ಬಂಧಗಳನ್ನು ಬ್ರೇಕ್ ಮಾಡಿ ಮನಸೋ ಇಚ್ಚೆ ಓಡಾಡುತ್ತಿದ್ದಾರೆ.

ನವದೆಹಲಿ: ಕೊರೊನಾ ಭೀತಿಯಿಂದ ಇಡೀ ಭಾರತವೇ ಲಾಕ್​ಡೌನ್​​ ಆದ್ರೂ ಕೂಡ ಮಹಾಮಾರಿಯ ಅಟ್ಟಹಾಸ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್​ ಭೀತಿಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತಾಗಿ ಇಂದು ರಾತ್ರಿ 08 ಗಂಟೆಗೆ ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಮೊದಲು ಕೊರೊನಾ ವಿಚಾರವಾಗಿ ಮಾತನಾಡಿದ್ದ ನಮೋ ದೇಶಾದ್ಯಂತ ಜನತಾ ಕರ್ಫ್ಯೂಗೆ ಮನವಿ ಮಾಡಿದ್ದರು.

  • वैश्विक महामारी कोरोना वायरस के बढ़ते प्रकोप के संबंध में कुछ महत्वपूर्ण बातें देशवासियों के साथ साझा करूंगा। आज, 24 मार्च रात 8 बजे देश को संबोधित करूंगा।

    Will address the nation at 8 PM today, 24th March 2020, on vital aspects relating to the menace of COVID-19.

    — Narendra Modi (@narendramodi) March 24, 2020 " class="align-text-top noRightClick twitterSection" data=" ">

‘ಜನತಾ ಕರ್ಫ್ಯೂ’ಗೆ ದೇಶದಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಹಾಗೆಯೇ ದೇಶಾದ್ಯಂತ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಆದರೂ ಕೂಡ ಕೊವಿಡ್​ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಲೇ ಇವೆ. ಇನ್ನೊಂದೆಡೆ, ಜನರು ನಿರ್ಬಂಧಗಳನ್ನು ಬ್ರೇಕ್ ಮಾಡಿ ಮನಸೋ ಇಚ್ಚೆ ಓಡಾಡುತ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.