ETV Bharat / bharat

ಮುಂದುವರೆದ 'ಮಹಾ' ಗೊಂದಲ.. ಏನಿದು 50-50 ಹೊಸ ಬಿಸ್ಕೆಟಾ.. ಓವೈಸಿ ವ್ಯಂಗ್ಯ - ಸಂಸದ ಅಸಾವುದ್ದೀನ್​ ಓವೈಸಿ ಹೇಳಿಕೆ

"ಏನಿದು 50-50, ಹೊಸ ಬಿಸ್ಕೆಟಾ? ಇನ್ನೂ ನೀವು ಎಷ್ಟು 50-50ಗಳನ್ನು ಮಾಡುತ್ತೀರಾ? ಮಹಾರಾಷ್ಟ್ರ ಜನತೆಗಾಗಿ ಏನನ್ನಾದರೂ ಉಳಿಸಿ. ಬಿಜೆಪಿ ಹಾಗೂ ಶಿವಸೇನ, ಸತಾರಾದಲ್ಲಾದ ಮಳೆ ಹಾನಿಯ ಅರಿತಿಲ್ಲ. ಅವರಿನ್ನೂ 50-50 ಬಗ್ಗೆ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ ಸಬ್ಕಾ ಸಾಥ್​ ಸಬ್​ಕಾ ವಿಕಾಸ್" ಎಂದು ಸಂಸದ ಅಸಾವುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಓವೈಸಿ ವ್ಯಂಗ್ಯ
author img

By

Published : Nov 3, 2019, 8:39 AM IST

ನವದೆಹಲಿ: ಚುನಾವಣಾ ಫಲಿತಾಂಶ ಹೊರಬಿದ್ದು ವಾರಗಳೇ ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಗ್ಗಂಟು ಇನ್ನೂ ಬಗೆಹರಿದಿಲ್ಲ.

ಬಿಜೆಪಿ-ಹಾಗೂ ಶಿವಸೇನ ಮೈತ್ರಿಯೊಂದಿಗೆ 50-50 ಸರ್ಕಾರ ನಡೆಸಲು ಈ ಹಿಂದೆ ಮಾತುಕತೆ ನಡೆದಿತ್ತು. ಈ ವಿಚಾರದ ಬಗ್ಗೆ ಉಭಯ ಪಕ್ಷಗಳ ನಡುವೆ ಗೊಂದಲ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಪಕ್ಷಗಳು ಆಲೋಚಿಸಿದರೂ ಅದಿನ್ನೂ ಕಾರ್ಯಗತವಾಗಿಲ್ಲ. ಹೀಗಾಗಿ 50-50 ಸೂತ್ರಕ್ಕೆ ಸಂಸದ ಅಸಾವುದ್ದೀನ್​ ಓವೈಸಿ ವ್ಯಂಗ್ಯವಾಡಿದ್ದಾರೆ.

  • A Owaisi:What is this 50-50,is this a new biscuit?How much 50-50 will you do?Save something for Maharashtra's public.They (BJP&Shiv Sena) are not bothered about the destruction rain has caused in Satara. All they talk about is 50-50.What kind of 'Sabka Sath Sabka Vikas' is this? pic.twitter.com/Ct4DFRLnDp

    — ANI (@ANI) November 3, 2019 " class="align-text-top noRightClick twitterSection" data=" ">

ಏನಿದು 50-50, ಹೊಸ ಬಿಸ್ಕೆಟಾ? ಇನ್ನೂ ನೀವು ಎಷ್ಟು 50-50ಗಳನ್ನು ಮಾಡುತ್ತೀರಾ? ಮಹಾರಾಷ್ಟ್ರ ಜನತೆಗಾಗಿ ಏನನ್ನಾದರೂ ಉಳಿಸಿ. ಬಿಜೆಪಿ ಹಾಗೂ ಶಿವಸೇನೆ, ಸತಾರಾದಲ್ಲಾದ ಮಳೆ ಹಾನಿಯ ಅರಿತಿಲ್ಲ. ಅವರಿನ್ನೂ 50-50 ಬಗ್ಗೆ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ 'ಸಬ್ಕಾ ಸಾಥ್​ ಸಬ್​ಕಾ ವಿಕಾಸ್'​ ಎಂದು ಪ್ರಶ್ನಿಸಿದ್ದಾರೆ.

ನವದೆಹಲಿ: ಚುನಾವಣಾ ಫಲಿತಾಂಶ ಹೊರಬಿದ್ದು ವಾರಗಳೇ ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಗ್ಗಂಟು ಇನ್ನೂ ಬಗೆಹರಿದಿಲ್ಲ.

ಬಿಜೆಪಿ-ಹಾಗೂ ಶಿವಸೇನ ಮೈತ್ರಿಯೊಂದಿಗೆ 50-50 ಸರ್ಕಾರ ನಡೆಸಲು ಈ ಹಿಂದೆ ಮಾತುಕತೆ ನಡೆದಿತ್ತು. ಈ ವಿಚಾರದ ಬಗ್ಗೆ ಉಭಯ ಪಕ್ಷಗಳ ನಡುವೆ ಗೊಂದಲ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಪಕ್ಷಗಳು ಆಲೋಚಿಸಿದರೂ ಅದಿನ್ನೂ ಕಾರ್ಯಗತವಾಗಿಲ್ಲ. ಹೀಗಾಗಿ 50-50 ಸೂತ್ರಕ್ಕೆ ಸಂಸದ ಅಸಾವುದ್ದೀನ್​ ಓವೈಸಿ ವ್ಯಂಗ್ಯವಾಡಿದ್ದಾರೆ.

  • A Owaisi:What is this 50-50,is this a new biscuit?How much 50-50 will you do?Save something for Maharashtra's public.They (BJP&Shiv Sena) are not bothered about the destruction rain has caused in Satara. All they talk about is 50-50.What kind of 'Sabka Sath Sabka Vikas' is this? pic.twitter.com/Ct4DFRLnDp

    — ANI (@ANI) November 3, 2019 " class="align-text-top noRightClick twitterSection" data=" ">

ಏನಿದು 50-50, ಹೊಸ ಬಿಸ್ಕೆಟಾ? ಇನ್ನೂ ನೀವು ಎಷ್ಟು 50-50ಗಳನ್ನು ಮಾಡುತ್ತೀರಾ? ಮಹಾರಾಷ್ಟ್ರ ಜನತೆಗಾಗಿ ಏನನ್ನಾದರೂ ಉಳಿಸಿ. ಬಿಜೆಪಿ ಹಾಗೂ ಶಿವಸೇನೆ, ಸತಾರಾದಲ್ಲಾದ ಮಳೆ ಹಾನಿಯ ಅರಿತಿಲ್ಲ. ಅವರಿನ್ನೂ 50-50 ಬಗ್ಗೆ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ 'ಸಬ್ಕಾ ಸಾಥ್​ ಸಬ್​ಕಾ ವಿಕಾಸ್'​ ಎಂದು ಪ್ರಶ್ನಿಸಿದ್ದಾರೆ.

Intro:Body:

A Owaisi


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.