ETV Bharat / bharat

ಕಾರ್ಗಿಲ್​ ವಿಜಯ್ ದಿನ: ಯೋಧರ ತ್ಯಾಗವನ್ನ ಎಂದೂ ಮರೆಯಲ್ಲ ಎಂದ ಕ್ಯಾಪ್ಟನ್​ ಕೊಹ್ಲಿ -

ವಿರಾಟ್​ ಕೊಹ್ಲಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ 'ನೀವು ನಮಗಾಗಿ ಮಾಡಿದ ಎಲ್ಲ ತ್ಯಾಗಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಗೌರವ, ಪ್ರೀತಿ, ನಮಸ್ಕಾರ' ಎಂದು ಬರೆದುಕೊಂಡು ಯೋಧರ ತ್ಯಾಗ ಮನೋಭಾವನೆ ಶ್ಲಾಘಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 26, 2019, 12:46 PM IST

ನವದೆಹಲಿ: 1999ರಲ್ಲಿ ಪಾಕಿಸ್ತಾನದ ವಿರುದ್ಧ ಸಾಧಿಸಿದ್ದ ಗೆಲುವಿನ ಐತಿಹಾಸಿಕ ಕಾರ್ಗಿಲ್​ ಯುದ್ಧದ 20ನೇ ವಿಜಯ್ ದಿವಸ್​ ಅನ್ನು ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಮರಿಸಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ 'ನೀವು ನಮಗಾಗಿ ಮಾಡಿದ ಎಲ್ಲ ತ್ಯಾಗಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಗೌರವ, ಪ್ರೀತಿ, ನಮಸ್ಕಾರ' ಎಂದು ಬರೆದುಕೊಂಡು ಯೋಧರ ತ್ಯಾಗ ಮನೋಭಾವನೆಯನ್ನು ಶ್ಲಾಘಿಸಿದ್ದಾರೆ.

ಹುತಾತ್ಮ ಯೋದ ಸೌರಬ್ ಕಾಲಿಯಾ ತಂದೆ ಎನ್​.ಕೆ. ಕಾಲಿಯಾ ಮಾತನಾಡಿ, 'ಉರಿ ಮತ್ತು ಪುಲ್ವಾಮಾ ದಾಳಿ ಹಾಗೂ ಐಎಎಫ್​ ಕಮಾಂಡರ್​ ಅಭಿನಂದನ್ ಅವರನ್ನು ಪಾಕ್ ವಶಪಡಿಸಿಕೊಂಡ ಬಳಿಕ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ, 1999ರಲ್ಲಿ ತೆಗದುಕೊಂಡಿದ್ದರೇ ಪಾಕ್​ ನಮ್ಮ ಸೈನಿಕರನ್ನು ಅಮಾನುಷವಾಗಿ ನೋಡಿಕೊಳ್ಳತ್ತಿರಲಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ: 1999ರಲ್ಲಿ ಪಾಕಿಸ್ತಾನದ ವಿರುದ್ಧ ಸಾಧಿಸಿದ್ದ ಗೆಲುವಿನ ಐತಿಹಾಸಿಕ ಕಾರ್ಗಿಲ್​ ಯುದ್ಧದ 20ನೇ ವಿಜಯ್ ದಿವಸ್​ ಅನ್ನು ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಮರಿಸಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ 'ನೀವು ನಮಗಾಗಿ ಮಾಡಿದ ಎಲ್ಲ ತ್ಯಾಗಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಗೌರವ, ಪ್ರೀತಿ, ನಮಸ್ಕಾರ' ಎಂದು ಬರೆದುಕೊಂಡು ಯೋಧರ ತ್ಯಾಗ ಮನೋಭಾವನೆಯನ್ನು ಶ್ಲಾಘಿಸಿದ್ದಾರೆ.

ಹುತಾತ್ಮ ಯೋದ ಸೌರಬ್ ಕಾಲಿಯಾ ತಂದೆ ಎನ್​.ಕೆ. ಕಾಲಿಯಾ ಮಾತನಾಡಿ, 'ಉರಿ ಮತ್ತು ಪುಲ್ವಾಮಾ ದಾಳಿ ಹಾಗೂ ಐಎಎಫ್​ ಕಮಾಂಡರ್​ ಅಭಿನಂದನ್ ಅವರನ್ನು ಪಾಕ್ ವಶಪಡಿಸಿಕೊಂಡ ಬಳಿಕ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ, 1999ರಲ್ಲಿ ತೆಗದುಕೊಂಡಿದ್ದರೇ ಪಾಕ್​ ನಮ್ಮ ಸೈನಿಕರನ್ನು ಅಮಾನುಷವಾಗಿ ನೋಡಿಕೊಳ್ಳತ್ತಿರಲಿಲ್ಲ ಎಂದು ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.