ETV Bharat / bharat

ಮಹಾ ಸಿಎಂ ಹೇಳಿಕೆ ಖಂಡಿಸಿ ಶಿರಡಿ ಬಂದ್​: ಬಂದ್​ ನಡುವೆಯೂ ತೆರೆದಿರುವ ದೇಗುಲ... - ಸಾಯಿಬಾಬ ಜನ್ಮಸ್ಥಳ

ಪರಭಾನಿಯ ಪಾತ್ರಿಯನ್ನು ಸಾಯಿಬಾಬಾರವರ ಜನ್ಮ ಸ್ಥಳ, ಅದನ್ನು ಧಾರ್ಮಿಕ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ದಿಪಡಿಸುವುದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಶಿರಡಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್​​​ಗೆ ಕರೆ ನೀಡಿದ್ದಾರೆ.

Today Shirdi Closed
ಮಹಾ ಸಿಎಂ ಹೇಳಿಕೆ ಖಂಡಿಸಿ ಶಿರಡಿ ಬಂದ್​
author img

By

Published : Jan 19, 2020, 1:32 PM IST

ಮುಂಬೈ: ಸಾಯಿಬಾಬಾ ಜನ್ಮಸ್ಥಳವಾಗಿ ಪರಭಾನಿ ಜಿಲ್ಲೆಯ ಪಾತ್ರಿ ಪಟ್ಟಣವನ್ನು ಅಭಿವೃದ್ಧಿಪಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಶಿರಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್​ಗೆ ಕರೆ ನೀಡಿದ್ದಾರೆ. ಬಂದ್​ ನಡುವೆಯೂ ಶಿರಡಿ ದೇಗುಲ ಎಂದಿನಂತೆಯೇ ತೆರೆದಿದ್ದು, ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀ ಸಾಯಿ ಸಂಸ್ಥಾನ ಟ್ರಸ್ಟ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್​ ಮಧುಕರ್​ ಮುಗ್ಲಿಕರ್​, ಬಂದ್​ ಇದ್ದರೂ ಸಾಯಿ ಬಾಬಾ ದೇವಸ್ಥಾನ ಎಂದಿನಂತೆ ತೆರೆದಿರುತ್ತದೆ. ಶಿರಡಿ ನಗರ ಬಂದ್​ನಿಂದ ದೇವಸ್ಥಾನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಂದು ದೇವಸ್ಥಾನ ಬಾಗಿಲು ತೆರೆಯುವುದಿಲ್ಲ ಎಂಬುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಪರಭಾನಿಯ ಪಾತ್ರಿಯನ್ನು ಸಾಯಿಬಾಬಾರವರ ಜನ್ಮ ಸ್ಥಳ, ಅದನ್ನು ಧಾರ್ಮಿಕ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ದಿಪಡಿಸುವುದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೀಡರುವ ಹೇಳಿಕೆ ವಿರುದ್ಧ ಶಿರಡಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್​​​ಗೆ ಕರೆ ನೀಡಿದ್ದಾರೆ. ಶಿರಡಿ ದೇಶದ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತೀವರ್ಷ ಲಕ್ಷಾಂತರು ಭಕ್ತರು ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆಯುತ್ತಾರೆ.

ಮುಂಬೈ: ಸಾಯಿಬಾಬಾ ಜನ್ಮಸ್ಥಳವಾಗಿ ಪರಭಾನಿ ಜಿಲ್ಲೆಯ ಪಾತ್ರಿ ಪಟ್ಟಣವನ್ನು ಅಭಿವೃದ್ಧಿಪಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಶಿರಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್​ಗೆ ಕರೆ ನೀಡಿದ್ದಾರೆ. ಬಂದ್​ ನಡುವೆಯೂ ಶಿರಡಿ ದೇಗುಲ ಎಂದಿನಂತೆಯೇ ತೆರೆದಿದ್ದು, ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀ ಸಾಯಿ ಸಂಸ್ಥಾನ ಟ್ರಸ್ಟ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್​ ಮಧುಕರ್​ ಮುಗ್ಲಿಕರ್​, ಬಂದ್​ ಇದ್ದರೂ ಸಾಯಿ ಬಾಬಾ ದೇವಸ್ಥಾನ ಎಂದಿನಂತೆ ತೆರೆದಿರುತ್ತದೆ. ಶಿರಡಿ ನಗರ ಬಂದ್​ನಿಂದ ದೇವಸ್ಥಾನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಂದು ದೇವಸ್ಥಾನ ಬಾಗಿಲು ತೆರೆಯುವುದಿಲ್ಲ ಎಂಬುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಪರಭಾನಿಯ ಪಾತ್ರಿಯನ್ನು ಸಾಯಿಬಾಬಾರವರ ಜನ್ಮ ಸ್ಥಳ, ಅದನ್ನು ಧಾರ್ಮಿಕ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ದಿಪಡಿಸುವುದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೀಡರುವ ಹೇಳಿಕೆ ವಿರುದ್ಧ ಶಿರಡಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್​​​ಗೆ ಕರೆ ನೀಡಿದ್ದಾರೆ. ಶಿರಡಿ ದೇಶದ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತೀವರ್ಷ ಲಕ್ಷಾಂತರು ಭಕ್ತರು ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆಯುತ್ತಾರೆ.

Intro:



Shirdi_Ravindra Mahale


ANCHOR_ साईबाबांची जन्मभुमी पाथरी नसल्याच्या भुमिकेवर शिर्डी करांच ठाम मत आहे. मुख्यमंत्री उध्दव ठाकरे यांनी पाथरीचा साईचा जन्मस्थळ असा केलाला उल्लेख मागे घ्यावा तसेच साईंना कोणत्याही जाती धर्मात बांधु नये अशी मागणी घेवुन...शिर्डीकरांनी आज रात्री पासुन शिर्डी बेमुदत बंद पुकारलाय आज झालेल्या ग्रामसभेतील पंचक्रोषीतल्या ग्रामस्थांनीही उपस्थीत राहत पंचक्रोषीतील गावे बंद ठेवणार असल्याच सांगीतल....

VO_ साईबाबांच्या जन्मभुमिच्या उल्लेखा विरोघात शिर्डी ग्रामस्थांनी चिड व्यक्त करत उद्या पासुन शिर्डी बेमुदत बंदची हाक दिली असुन त्या साठी आज द्वारकामाई समोर ग्रामसभा घेण्यात आली या वेळी शिर्डीसह पंचक्रोषीतील ग्रामस्थसह शिर्डीचे आमदार राधाक्रूष्ण विखे पाटील हे ही उपस्थीत होते ग्रामसभेत साई संस्थानचे पुजारी बाळक्रूष्ण जोशी यांनी साईचरीत्रातील गोष्टींचा नोंदीची माहीती दिली त्याच बरोबरीने साईबाबांच्या समकालीन भक्तांनी ही त्यांच्या पुर्वजांन कडे साईबाबांनी जन्मस्थळाचा उल्लेख केला नसल्याने पाथरीकरांचा दावा खोटा असल्याच ठाम मत मांडत राधाक्रुष्ण विखे पाटलांनीही जन्म स्थळाचा वाद काही प्रवूत्ती वाद उपस्थीत करतायेत अस सांगत पाथरीच साई मंदीर अनेक मंदीरा पैकीच एक मंदीर आहे....शिर्डी करांची कोना विरुध्द नाही की कोना व्यक्ती विरोधात नाहीये अस सांगत काही लोक शिर्डीच अर्थकारण या वर अवलंबुन असल्याचे बेछुट आरोप करतायेत त्याचा निशेध करत मुख्यमंत्र्यांनी शासनाची अधिक्रूत भुमिका जाहीर करण्याची मागणी करत
त्या नंतर कोनाला काय कोनाचे दरवाजे ठोठवायचे ठोठवुद्यात अस म्हटलय....


VO_ राहाता शहरही बंद ठेवण्यात एकरुखे आणि सावळीविहीर, निघोज, नपावाडी,केलवड,
ही गावेही बंद रहाणार येणार नांदुर्खी ,अस्तगाव ,रुई या गावचांही शिर्डी बंदला पाठींबा आहे पाथरीकर 29 पुरावे असल्याता दावा करतायेत त्यांनी शिर्डीला याव त्यांच्या विरोधात आम्ही 30 पुरावे देतो अस अवाहन केलय आज रात्री बारा पासुन शिर्डी बेमुदत बंदला सुरुवात होणार असुन उद्या सकाळी दहा वाजता शिर्डीतुन सदभावना रँली काढण्यात येणार आहे आज झालेल्या ग्रामसभेच शिर्डीकरांनी चार ठराव समंत केलेत चार ठराव संमत
पाथरीला निधी देण्यास विरोध नाही केवळ जन्मभुमी उल्लेख करण्यास विरोध इतर आठ जन्मस्ळाच्या दाव्यात तथ्य नाही मुख्यमंत्र्यांनी पाथरी हा जन्मस्ळा बाबत केलेले वक्तव्य मागे घ्यावे जो पर्यत मागे घेत नाही तो पर्यंत शिर्डी बेमुदत बंद राहणार...भाविक देव आहेत त्यांना त्रास होणार नाही याची काळजी घेणार शिर्डीकर....Body:mh_ahm_shirdi_shirdi band_19_visuals_bite_mh10010Conclusion:mh_ahm_shirdi_shirdi band_19_visuals_bite_mh10010
ETV Bharat Logo

Copyright © 2025 Ushodaya Enterprises Pvt. Ltd., All Rights Reserved.