ETV Bharat / bharat

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಶಿಕ್ಷಕಿ ಭಾಗಿ... ಕೆಲಸ ಬಿಡಿಸಿ ಹೊರಹಾಕಿದ ಶಾಲಾ ಮಂಡಳಿ! - ಶಾಲಾ ಶಿಕ್ಷಕಿ ವಜಾ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷಕಿಯೊಬ್ಬರನ್ನ ವಜಾಗೊಳಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

teacher  suspended for participating in protest against CAA
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಶಿಕ್ಷಕಿ ಭಾಗಿ
author img

By

Published : Dec 26, 2019, 8:02 PM IST

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಅಸ್ಸೋಂನಲ್ಲೂ ಇದರ ಕಾವು ತುಸು ಜೋರಾಗಿ ನಡೆಯುತ್ತಿದೆ, ಕೇಂದ್ರ ಸರ್ಕಾರದ ಈ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಶಾಲಾ ಶಿಕ್ಷಕಿವೋರ್ವರು ಇದೀಗ ಕೆಲಸ ಕಳೆದುಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಶಿಕ್ಷಕಿ ಭಾಗಿ

ಜವಾಹರ್​​​ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ -2019 ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅದರಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷಕಿಯನ್ನ ಕೆಲಸದಿಂದ ವಜಾಗೊಳಿಸಿ ಪ್ರಾಶುಂಪಾಲರು ಆದೇಶ ಹೊರಡಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲ ಶಿಕ್ಷಕರು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ವೇಳೆ ಶಿಕ್ಷಕಿ ಬಂದಿತಾ ಬೋರಾಹ್​​ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಅವರನ್ನ ವಜಾಗೊಳಿಸಿದ್ದಾರೆ. ಅವರನ್ನ ಕೆಲಸದಿಂದ ತೆಗೆದು ಹಾಕುತ್ತಿದ್ದಂತೆ ವಿದ್ಯಾರ್ಥಿಗಳು ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಅಸ್ಸೋಂನಲ್ಲೂ ಇದರ ಕಾವು ತುಸು ಜೋರಾಗಿ ನಡೆಯುತ್ತಿದೆ, ಕೇಂದ್ರ ಸರ್ಕಾರದ ಈ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಶಾಲಾ ಶಿಕ್ಷಕಿವೋರ್ವರು ಇದೀಗ ಕೆಲಸ ಕಳೆದುಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಶಿಕ್ಷಕಿ ಭಾಗಿ

ಜವಾಹರ್​​​ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ -2019 ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅದರಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷಕಿಯನ್ನ ಕೆಲಸದಿಂದ ವಜಾಗೊಳಿಸಿ ಪ್ರಾಶುಂಪಾಲರು ಆದೇಶ ಹೊರಡಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲ ಶಿಕ್ಷಕರು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ವೇಳೆ ಶಿಕ್ಷಕಿ ಬಂದಿತಾ ಬೋರಾಹ್​​ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಅವರನ್ನ ವಜಾಗೊಳಿಸಿದ್ದಾರೆ. ಅವರನ್ನ ಕೆಲಸದಿಂದ ತೆಗೆದು ಹಾಕುತ್ತಿದ್ದಂತೆ ವಿದ್ಯಾರ್ಥಿಗಳು ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

Intro:
তিতাবৰত নাগৰিকত্ব সংশোধনী আইনৰ বিৰুদ্ধে থিয় হৈ ৰোষত পৰিল শিক্ষয়িত্ৰী।।
বন্দিতা বৰা নামৰ কম্পিউটাৰ শিক্ষয়িত্ৰীলৈ বখাস্ত নিৰ্দেশ অধ্যক্ষৰ।।
যোৰহাট জিলাৰ তিতাবৰস্থিত জৱাহৰ নবোদয় বিদ্যালয়ত সংঘটিত হৈছে এই কাণ্ড।।
শিক্ষয়ত্ৰী গৰাকীৰ সমৰ্থনত ওলাই আহিল শিক্ষার্থী।।
শিক্ষকৰ বিৰুদ্ধে অসম বিৰোধী মন্তব্যৰ অভিযোগ ছাত্ৰ ছাত্ৰীৰ।। শিক্ষায়ত্ৰী গৰাকীৰ নিযুক্তি বাহাল ৰাখিবলৈ আছু আৰু যুবছাত্ৰ পৰিষদে অধ্যক্ষ মুকেশ কুমাৰক দিলে ২৪ ঘণ্টা সময়।
এই লৈ তিতাবৰৰ শিক্ষাপ্ৰতিষ্ঠান খনত উত্তেজনাই বিৰাজ কৰিছে।Body:অসম জাতীয় বাদী ছাত্র সন্হা আৰু আছু 24 ঘন্টা সময় সীমা । তিতাবৰ এক চাঞ্চল্য বিৰাজ কৰিছে ।Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.