ETV Bharat / bharat

ಅತೃಪ್ತರ ಭವಿಷ್ಯ ಅತಂತ್ರ... ತುರ್ತು ವಿಚಾರಣೆಗೆ ಸುಪ್ರೀಂ ನಕಾರ

author img

By

Published : Sep 12, 2019, 11:45 AM IST

ಅನರ್ಹತೆಯನ್ನು ಪ್ರಶ್ನಿಸಿ 17 ಮಂದಿ ಶಾಸಕರು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್​

ನವದೆಹಲಿ: ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದು, ಈ ಮೂಲಕ ಅನರ್ಹರಿಗೆ ಹಿನ್ನಡೆ ಉಂಟಾಗಿದೆ.

ಅರ್ಜಿಯಲ್ಲಿ ತುರ್ತು ವಿಚಾರಣೆಯ ಅಗತ್ಯ ಕಾಣಿಸುತ್ತಿಲ್ಲ. ಅರ್ಜಿಗಳು ಸರದಿ ಪ್ರಕಾರವೇ ವಿಚಾರಣೆಗೆ ಬರಲಿದೆ ಎಂದು ಜಸ್ಟೀಸ್ ಎನ್​.ವಿ.ರಮಣ ಹೇಳಿದ್ದು, ಅನರ್ಹ ಶಾಸಕರು ಇನ್ನುಷ್ಟು ದಿನ ಕಾಲದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ತಕ್ಷಣವೇ ವಜಾ ಮಾಡುವಂತೆ ಅನರ್ಹರು ಅರ್ಜಿ ಸಲ್ಲಿಸಿದ್ದರು.

  • Supreme Court declines to pass order on listing of pleas filed by 17 MLAs seeking direction to quash&set aside the July 25 order of Karnataka Assembly Speaker rejecting their resignations. Pleas also sought quashing of order passed by Speaker disqualifying them from the Assembly pic.twitter.com/1iy4DfrvrI

    — ANI (@ANI) September 12, 2019 " class="align-text-top noRightClick twitterSection" data=" ">

ಜುಲೈ 25ರಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಅನರ್ಹರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ನವದೆಹಲಿ: ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದು, ಈ ಮೂಲಕ ಅನರ್ಹರಿಗೆ ಹಿನ್ನಡೆ ಉಂಟಾಗಿದೆ.

ಅರ್ಜಿಯಲ್ಲಿ ತುರ್ತು ವಿಚಾರಣೆಯ ಅಗತ್ಯ ಕಾಣಿಸುತ್ತಿಲ್ಲ. ಅರ್ಜಿಗಳು ಸರದಿ ಪ್ರಕಾರವೇ ವಿಚಾರಣೆಗೆ ಬರಲಿದೆ ಎಂದು ಜಸ್ಟೀಸ್ ಎನ್​.ವಿ.ರಮಣ ಹೇಳಿದ್ದು, ಅನರ್ಹ ಶಾಸಕರು ಇನ್ನುಷ್ಟು ದಿನ ಕಾಲದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ತಕ್ಷಣವೇ ವಜಾ ಮಾಡುವಂತೆ ಅನರ್ಹರು ಅರ್ಜಿ ಸಲ್ಲಿಸಿದ್ದರು.

  • Supreme Court declines to pass order on listing of pleas filed by 17 MLAs seeking direction to quash&set aside the July 25 order of Karnataka Assembly Speaker rejecting their resignations. Pleas also sought quashing of order passed by Speaker disqualifying them from the Assembly pic.twitter.com/1iy4DfrvrI

    — ANI (@ANI) September 12, 2019 " class="align-text-top noRightClick twitterSection" data=" ">

ಜುಲೈ 25ರಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಅನರ್ಹರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

Intro:Body:

ಅನರ್ಹ ಶಾಸಕರಿಗೆ ಭಾರಿ ಹಿನ್ನಡೆ... ತುರ್ತು ವಿಚಾರಣೆಗೆ ಸುಪ್ರೀಂ ನಕಾರ



ನವದೆಹಲಿ: ಅನರ್ಹ ಶಾಸಕರು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದು ಈ ಮೂಲಕ ಅನರ್ಹರಿಗೆ ಹಿನ್ನಡೆ ಉಂಟಾಗಿದೆ.



ಅರ್ಜಿಯಲ್ಲಿ ತುರ್ತು ಅನ್ನುವ ವಿಚಾರ ಕಾಣಿಸುತ್ತಿಲ್ಲ. ಅರ್ಜಿಗಳು ಸರದಿ ಪ್ರಕಾರವೇ ವಿಚಾರಣೆಗೆ ಬರಲಿದೆ ಎಂದು ಜಸ್ಟೀಸ್ ಎನ್​.ವಿ.ರಮಣ ಹೇಖಿದ್ದು, ಅನರ್ಹ ಶಾಸಕರು ಇನ್ನುಷ್ಟು ದಿನ ಕಾಲದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. 



ಜುಲೈ 25ರಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಅನರ್ಹರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.