ETV Bharat / bharat

8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ರೌಡಿಶೀಟರ್ ವಿಕಾಸ್​ ದುಬೆ ಮನೆ ನೆಲಸಮ

author img

By

Published : Jul 4, 2020, 1:55 PM IST

ಕಾನ್ಪುರ ಎನ್​ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ವಿಕಾಸ್​ ದುಬೆ ಮನೆಯನ್ನು ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾಡಳಿತ ನೆಲಸಮ ಮಾಡಿದೆ.

Rowdy sheeter Vikas Dubey's house demolished
ವಿಕಾಸ್​ ದುಬೆ ಮನೆ ನೆಲಸಮ

ಕಾನ್ಪುರ (ಉತ್ತರ ಪ್ರದೇಶ): ಎಂಟು ಪೊಲೀಸರ ಹತ್ಯೆಗೆ ಕಾರಣವಾಗಿದ್ದ ರೌಡಿಶೀಟರ್ ವಿಕಾಸ್​ ದುಬೆ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ನೆಲಸಮ ಮಾಡಿದೆ.

ರೌಡಿಶೀಟರ್ ವಿಕಾಸ್​ ದುಬೆ ಮನೆ ನೆಲಸಮ

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿನ್ನೆ ರೌಡಿಶೀಟರ್​ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ, ಆತ ಹಾಗೂ ಆತನ ಸಹಚರರು ಪೊಲೀಸರ ಮೇಲೆಯೇ ದಾಳಿ ನಡೆಸಿ 8 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ಎನ್​ಕೌಂಟರ್​​ ​ಬಳಿಕ ನಡೆದ ಕೂಂಬಿಂಗ್​ ಕಾರ್ಯಾಚರಣೆ ವೇಳೆ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಹೊಡೆದುರುಳಿಸಿದ್ದರು.

ಈ ಸಂಬಂಧ ವಿಕಾಸ ದುಬೆ ಸೇರಿ 35 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ ವಿಕಾಸ್ ದುಬೆ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ 50,000 ರೂ ನಗದು ನೀಡಲಾಗುವುದು ಎಂದು ಐಜಿ ಮೋಹಿತ್ ಅಗರವಾಲ್‌ ಘೋಷಿಸಿದ್ದಾರೆ.

ಇದೀಗ ವಿಕಾಸ್​ ದುಬೆ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ನೆಲಸಮ ಮಾಡಿದೆ.

ಕಾನ್ಪುರ (ಉತ್ತರ ಪ್ರದೇಶ): ಎಂಟು ಪೊಲೀಸರ ಹತ್ಯೆಗೆ ಕಾರಣವಾಗಿದ್ದ ರೌಡಿಶೀಟರ್ ವಿಕಾಸ್​ ದುಬೆ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ನೆಲಸಮ ಮಾಡಿದೆ.

ರೌಡಿಶೀಟರ್ ವಿಕಾಸ್​ ದುಬೆ ಮನೆ ನೆಲಸಮ

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿನ್ನೆ ರೌಡಿಶೀಟರ್​ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ, ಆತ ಹಾಗೂ ಆತನ ಸಹಚರರು ಪೊಲೀಸರ ಮೇಲೆಯೇ ದಾಳಿ ನಡೆಸಿ 8 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ಎನ್​ಕೌಂಟರ್​​ ​ಬಳಿಕ ನಡೆದ ಕೂಂಬಿಂಗ್​ ಕಾರ್ಯಾಚರಣೆ ವೇಳೆ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಹೊಡೆದುರುಳಿಸಿದ್ದರು.

ಈ ಸಂಬಂಧ ವಿಕಾಸ ದುಬೆ ಸೇರಿ 35 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ ವಿಕಾಸ್ ದುಬೆ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ 50,000 ರೂ ನಗದು ನೀಡಲಾಗುವುದು ಎಂದು ಐಜಿ ಮೋಹಿತ್ ಅಗರವಾಲ್‌ ಘೋಷಿಸಿದ್ದಾರೆ.

ಇದೀಗ ವಿಕಾಸ್​ ದುಬೆ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ನೆಲಸಮ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.