ETV Bharat / bharat

ಲಂಚ ಪ್ರಕರಣ: ಲಾಲು ಪ್ರಸಾದ್​ ಮೇವು ಹಗರಣದ ತನಿಖೆ ನಡೆಸಿದ್ದ ಮಾಜಿ ಸಿಬಿಐ ಅಧಿಕಾರಿ ಸೆರೆ - ಎನ್​ಎಂಪಿ ಸಿನ್ಹಾ ಬಂಧನ

ಸಿಬಿಐನ ಆರ್ಥಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ್ದ ಅಧಿಕಾರಿ ಎನ್​ಎಂಪಿ ಸಿನ್ಹಾರನ್ನ ಭ್ರಷ್ಟಾಚಾರ ಆರೋಪದಲ್ಲಿ ಸಿಬಿಐ ಬಂಧಿಸಿದೆ.

Breaking News
author img

By

Published : Oct 3, 2020, 3:38 PM IST

ನವದೆಹಲಿ : ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧೀಕ್ಷಕ ಎನ್​ಎಂಪಿ ಸಿನ್ಹಾರನ್ನ ಸಿಬಿಐ ಬಂಧಿಸಿದೆ.

ಸಿನ್ಹಾ ಸಿಬಿಐನ ಆರ್ಥಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಆಗಸ್ಟ್​​ ತಿಂಗಳಲ್ಲಿ ನಿವೃತ್ತರಾಗಿದ್ದರು. ಅಲ್ಲದೆ ಲಾಲು ಪ್ರಸಾದ್ ಯಾದವ್​ ಅವರ ಮೇವು ಹಗರಣ ಪ್ರಕರಣವನ್ನು ತನಿಖೆ ನಡೆಸಿದ್ದ ತಂಡದಲ್ಲಿ ಸಿನ್ಹಾ ಕೂಡ ಇದ್ದರು.

ಆದರೆ, 25 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಇಂದು ಸಿಬಿಐ ಬಂಧಿಸಿದೆ. ಜತೆಗೆ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯೂ ಇದೆ.

ನವದೆಹಲಿ : ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧೀಕ್ಷಕ ಎನ್​ಎಂಪಿ ಸಿನ್ಹಾರನ್ನ ಸಿಬಿಐ ಬಂಧಿಸಿದೆ.

ಸಿನ್ಹಾ ಸಿಬಿಐನ ಆರ್ಥಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಆಗಸ್ಟ್​​ ತಿಂಗಳಲ್ಲಿ ನಿವೃತ್ತರಾಗಿದ್ದರು. ಅಲ್ಲದೆ ಲಾಲು ಪ್ರಸಾದ್ ಯಾದವ್​ ಅವರ ಮೇವು ಹಗರಣ ಪ್ರಕರಣವನ್ನು ತನಿಖೆ ನಡೆಸಿದ್ದ ತಂಡದಲ್ಲಿ ಸಿನ್ಹಾ ಕೂಡ ಇದ್ದರು.

ಆದರೆ, 25 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಇಂದು ಸಿಬಿಐ ಬಂಧಿಸಿದೆ. ಜತೆಗೆ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯೂ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.