ETV Bharat / bharat

ಆಸ್ಪತ್ರೆ ಕಿಟಕಿ ಮುರಿದು ಕೊರೊನಾ ಸೋಂಕಿತ ಪರಾರಿ: ಕೊನೆಗೆ ಸೆರೆ

ಆಸ್ಪತ್ರೆ ಬಂಧನದಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ಉಪಕರಣಗಳೊಂದಿಗೆ ರೋಗಿ ಎಸ್ಕೇಪ್​ ಆಗಿ, ದೇವಾಲಯವೊಂದಕ್ಕೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ. ಈ ಬಗ್ಗೆ ಆತನನ್ನು ನೋಡಿಕೊಳ್ಳುತ್ತಿದ್ದ ದಾದಿಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

author img

By

Published : Jul 23, 2020, 7:48 AM IST

ಆಸ್ಪತ್ರೆ ಕಿಟಕಿ ಮುರಿದು ಕೊರೊನಾ ಸೋಂಕಿತ ಪರಾರಿ
ಆಸ್ಪತ್ರೆ ಕಿಟಕಿ ಮುರಿದು ಕೊರೊನಾ ಸೋಂಕಿತ ಪರಾರಿ

ಜಲ್ಪೈಗುರಿ( ಪಶ್ಚಿಮ ಬಂಗಾಳ): ಕೊರೊನಾ ಪೀಡಿತ ವ್ಯಕ್ತಿಯೊಬ್ಬ ಆಸ್ಪತ್ರೆಯ ಕಿಟಕಿಯನ್ನ ಮುರಿದು ಅಲ್ಲಿಂದ ತಪ್ಪಿಸಿಕೊಂಡ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ನಡೆದಿದೆ.

ಆಸ್ಪತ್ರೆ ಕಿಟಕಿ ಮುರಿದು ಕೊರೊನಾ ಸೋಂಕಿತ ಪರಾರಿ

ಆಸ್ಪತ್ರೆ ಬಂಧನದಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ಉಪಕರಣಗಳೊಂದಿಗೆ ರೋಗಿ ಎಸ್ಕೇಪ್​ ಆಗಿ, ದೇವಾಲಯವೊಂದಕ್ಕೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ. ಈ ಬಗ್ಗೆ ಆತನನ್ನು ನೋಡಿಕೊಳ್ಳುತ್ತಿದ್ದ ದಾದಿಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಆತನನ್ನ ಹಿಡಿದಿದ್ದಾರೆ. ಬಳಿಕ ಈ ವಿಷಯವನ್ನ ಪೊಲೀಸರು ಹಾಗೂ ಅಧಿಕಾರಿಗಳಿಗೂ ಮುಟ್ಟಿಸಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ರೋಗಿಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

ಜಲ್ಪೈಗುರಿ( ಪಶ್ಚಿಮ ಬಂಗಾಳ): ಕೊರೊನಾ ಪೀಡಿತ ವ್ಯಕ್ತಿಯೊಬ್ಬ ಆಸ್ಪತ್ರೆಯ ಕಿಟಕಿಯನ್ನ ಮುರಿದು ಅಲ್ಲಿಂದ ತಪ್ಪಿಸಿಕೊಂಡ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ನಡೆದಿದೆ.

ಆಸ್ಪತ್ರೆ ಕಿಟಕಿ ಮುರಿದು ಕೊರೊನಾ ಸೋಂಕಿತ ಪರಾರಿ

ಆಸ್ಪತ್ರೆ ಬಂಧನದಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ಉಪಕರಣಗಳೊಂದಿಗೆ ರೋಗಿ ಎಸ್ಕೇಪ್​ ಆಗಿ, ದೇವಾಲಯವೊಂದಕ್ಕೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ. ಈ ಬಗ್ಗೆ ಆತನನ್ನು ನೋಡಿಕೊಳ್ಳುತ್ತಿದ್ದ ದಾದಿಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಆತನನ್ನ ಹಿಡಿದಿದ್ದಾರೆ. ಬಳಿಕ ಈ ವಿಷಯವನ್ನ ಪೊಲೀಸರು ಹಾಗೂ ಅಧಿಕಾರಿಗಳಿಗೂ ಮುಟ್ಟಿಸಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ರೋಗಿಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.