ETV Bharat / bharat

ಆತ್ಮಹತ್ಯೆಗೆ ಯತ್ನಿಸಿದ ನಿರ್ಭಯಾ ಪ್ರಕರಣದ ಅಪರಾಧಿ!?

author img

By

Published : Jan 17, 2020, 12:14 PM IST

ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

Nirbhaya gangrape convict attempts suicide,ಆತ್ಮಹತ್ಯೆಗೆ ಯತ್ನಿಸಿದ ನಿರ್ಭಯಾ ಅಪರಾಧಿ
ಆತ್ಮಹತ್ಯೆಗೆ ಯತ್ನಿಸಿದ ನಿರ್ಭಯಾ ಅಪರಾಧಿ ವಿನಯ್

ನವದೆಹಲಿ: ಬಿಗಿ ಭದ್ರತೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿದ್ದರೂ, ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಜೈಲು ಮೂಲಗಳು ಮತ್ತು ವಿನಯ್ ಅವರ ವಕೀಲ ಎ.ಪಿ ಸಿಂಗ್ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆದರೆ, ತಿಹಾರ್ ಜೈಲು ವಕ್ತಾರ ಐ.ಜಿ.ರಾಜ್ ಕುಮಾರ್ ಈ ಘಟನೆಯನ್ನ ನಿರಾಕರಿಸಿದ್ದಾರೆ.

ಆದರೆ ಮೂಲದ ಪ್ರಕಾರ, ವಿನಯ್ ಇರುವ ಜೈಲಿನ ನಾಲ್ಕನೇ ಕೊಠಡಿಗೆ ಬೀಗ ಹಾಕಲಾಗಿತ್ತು. ಆತನಿದ್ದ ಕೊಠಡಿ ಮತ್ತು ಶೌಚಾಲಯಕ್ಕೆ ಒಂದು ಪರದೆ ಹಾಕಲಾಗಿದೆ. ಅದರ ಸಹಾಯದಿಂದ ಜೈಲು ಕೊಠಡಿಯಲ್ಲಿರುವ ಒಂದು ಕಬ್ಬಿಣದ ತುಂಡಿಗ ನೇಣು ಬಿಗಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಅದರ ಎತ್ತರ 5 ರಿಂದ 6 ಅಡಿ ಇದ್ದಿದ್ದರಿಂದ ನೇಣು ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

ನವದೆಹಲಿ: ಬಿಗಿ ಭದ್ರತೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿದ್ದರೂ, ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಜೈಲು ಮೂಲಗಳು ಮತ್ತು ವಿನಯ್ ಅವರ ವಕೀಲ ಎ.ಪಿ ಸಿಂಗ್ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆದರೆ, ತಿಹಾರ್ ಜೈಲು ವಕ್ತಾರ ಐ.ಜಿ.ರಾಜ್ ಕುಮಾರ್ ಈ ಘಟನೆಯನ್ನ ನಿರಾಕರಿಸಿದ್ದಾರೆ.

ಆದರೆ ಮೂಲದ ಪ್ರಕಾರ, ವಿನಯ್ ಇರುವ ಜೈಲಿನ ನಾಲ್ಕನೇ ಕೊಠಡಿಗೆ ಬೀಗ ಹಾಕಲಾಗಿತ್ತು. ಆತನಿದ್ದ ಕೊಠಡಿ ಮತ್ತು ಶೌಚಾಲಯಕ್ಕೆ ಒಂದು ಪರದೆ ಹಾಕಲಾಗಿದೆ. ಅದರ ಸಹಾಯದಿಂದ ಜೈಲು ಕೊಠಡಿಯಲ್ಲಿರುವ ಒಂದು ಕಬ್ಬಿಣದ ತುಂಡಿಗ ನೇಣು ಬಿಗಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಅದರ ಎತ್ತರ 5 ರಿಂದ 6 ಅಡಿ ಇದ್ದಿದ್ದರಿಂದ ನೇಣು ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

Intro:टाइट सिक्योरिटी और सीसीटीवी कैमरों की निगरानी में होने के बादजूद भी निर्भया के दोषी विनय ने तिहाड़ जेल में फंदा लगाकर आत्महत्या की कोशिश की. वही जेल सूत्र और विनय के वकील एपी सिंह ने भी यह दावा किया कि, घटना बुधवार सुबह की है. हालांकि तिहाड़ के प्रवक्ता आईजी राज कुमार ने इस मामले से इंकार किया है.

Body:5-6 फीट की ऊंचाई पर ही था फंदा इसलिए बचा....

विनय जेल नंबर चार के सिंगल कमरे में बंद था। उसकी कोठरी और शौचालय के बीच सिर्फ एक पर्दा है। शौचालय में लोहे का छोटा सा खूंटीनुमा टुकड़ा लगा है बुधवार सुबह 9:00 से 10:00 के बीच उसने कपड़ों और गमछे से फंदा बनाकर उसमें फंसाया और गले में बांधकर लटकने की कोशिश की. फंदा 5 से 6 फीट की ऊंचाई पर ही होने के कारण वह लटक नहीं पाया.

पत्र लिखकर फांसी की नई तारीख बताने की मांग...

बता दें की तिहाड़ जेल प्रसाशन ने भी दिल्ली सरकार को पत्र लिखकर फांसी की नई तारीख बताने की मांग की थी, क्योंकि पटियाला हाउस कोर्ट ने फांसी की तारीख आगे बढ़ाने और दोषियों की दया याचिका पर जेल प्रशासन से शुक्रवार तक रिपोर्ट मांगी है.



Conclusion:फांसी को लेकर भाजपा और आप में आरोप-प्रत्यारोप....

दिल्ली के चुनावी माहौल के बीच निर्भया के दोषियों की फांसी टलने के मुद्दे पर भाजपा और आपके बीच आरोप-प्रत्यारोप शुरू हो गया है. जहाँ भाजपा ने दिल्ली सरकार पर आरोप लगाते हुए कहा कि "केजरीवाल सरकार ने जानबूझ कर निर्भया के दोषियों को बचा रही है". इस पर आप नेता मनीष सिसोदिया ने भी जवाब देते हुए, कहा कि अगर केंद्रीय सरकार हमें 2 दिन के लिए पुलिस और कानून व्यवस्था दे दें तो, हम निर्भया के दोषियों को टांग देंगे...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.