- ಐಪಿಎಲ್ ಹಬ್ಬ: ಇಂದಿನಿಂದ ಅರಬ್ ದೇಶದಲ್ಲಿ 13ನೇ ಆವೃತ್ತಿ ಐಪಿಎಲ್ ಶುರು
- ಸಿಎಂ ದೆಹಲಿ ಪ್ರವಾಸ ಮುಕ್ತಾಯ: ಇಂದು ಬೆಂಗಳೂರಿಗೆ ವಾಪಸ್ ಆಗಲಿರುವ ಮುಖ್ಯಮಂತ್ರಿ
- ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಸಂಜನಾ ಗಲ್ರಾನಿ, ರಾಗಿಣಿ ಜಾಮೀನು ಅರ್ಜಿ ಇಂದು ವಿಚಾರಣೆ
- ಡ್ರಗ್ಸ್ ಕೇಸ್: ಅಕುಲ್ ಬಾಲಾಜಿ, ಸಂತೋಷ್ ಕುಮಾರ್,ಯುವರಾಜ್ ಸಿಸಿಬಿ ಮುಂದೆ ಹಾಜರು
- ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ: ಇಂದಿನಿಂದ ಆರೇಂಜ್ ಅಲರ್ಟ್
- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ 11ನೇ ಘಟಿಕೋತ್ಸವ ಇಂದು
- ಇಂದಿನಿಂದ ಹುಬ್ಬಳ್ಳಿ-ಮುಂಬೈ ನಡುವೆ ನೇರ ವಿಮಾನಯಾನ ಸೇವೆ
- ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಇಂದು ಕಾಂಗ್ರೆಸ್ ಸೇರ್ಪಡೆ
- ಬೆಂಗಳೂರು ಸಾಧಕರಿಗೆ ಇಂದು 'ನಮ್ಮ ಬೆಂಗಳೂರು ಪ್ರಶಸ್ತಿ' ಪ್ರದಾನ
- ಇಂದಿನಿಂದ ಕರ್ನಾಟಕ-ನವದೆಹಲಿ ನಡುವಿನ ಮೊದಲ ಕಿಸಾನ್ ರೈಲು ಸಂಚಾರ
ಐಪಿಎಲ್ ಹಬ್ಬ, ನಟಿಮಣಿಯರ ಜಾಮೀನು ಅರ್ಜಿ ವಿಚಾರಣೆ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿಗಳು
ರಾಷ್ಟ್ರ, ರಾಜ್ಯ, ಅಂತಾರಾಷ್ಟ್ರೀಯ, ಕ್ರೀಡೆ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ ಇಂತಿವೆ....

news today
- ಐಪಿಎಲ್ ಹಬ್ಬ: ಇಂದಿನಿಂದ ಅರಬ್ ದೇಶದಲ್ಲಿ 13ನೇ ಆವೃತ್ತಿ ಐಪಿಎಲ್ ಶುರು
- ಸಿಎಂ ದೆಹಲಿ ಪ್ರವಾಸ ಮುಕ್ತಾಯ: ಇಂದು ಬೆಂಗಳೂರಿಗೆ ವಾಪಸ್ ಆಗಲಿರುವ ಮುಖ್ಯಮಂತ್ರಿ
- ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಸಂಜನಾ ಗಲ್ರಾನಿ, ರಾಗಿಣಿ ಜಾಮೀನು ಅರ್ಜಿ ಇಂದು ವಿಚಾರಣೆ
- ಡ್ರಗ್ಸ್ ಕೇಸ್: ಅಕುಲ್ ಬಾಲಾಜಿ, ಸಂತೋಷ್ ಕುಮಾರ್,ಯುವರಾಜ್ ಸಿಸಿಬಿ ಮುಂದೆ ಹಾಜರು
- ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ: ಇಂದಿನಿಂದ ಆರೇಂಜ್ ಅಲರ್ಟ್
- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ 11ನೇ ಘಟಿಕೋತ್ಸವ ಇಂದು
- ಇಂದಿನಿಂದ ಹುಬ್ಬಳ್ಳಿ-ಮುಂಬೈ ನಡುವೆ ನೇರ ವಿಮಾನಯಾನ ಸೇವೆ
- ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಇಂದು ಕಾಂಗ್ರೆಸ್ ಸೇರ್ಪಡೆ
- ಬೆಂಗಳೂರು ಸಾಧಕರಿಗೆ ಇಂದು 'ನಮ್ಮ ಬೆಂಗಳೂರು ಪ್ರಶಸ್ತಿ' ಪ್ರದಾನ
- ಇಂದಿನಿಂದ ಕರ್ನಾಟಕ-ನವದೆಹಲಿ ನಡುವಿನ ಮೊದಲ ಕಿಸಾನ್ ರೈಲು ಸಂಚಾರ