ETV Bharat / bharat

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ

ರಾಜ್ಯ, ರಾಷ್ಟ್ರೀಯ, ಸಿನಿಮಾ, ಅಂತಾರಾಷ್ಟ್ರೀಯ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ ಇಂತಿವೆ....

news today
news today
author img

By

Published : Sep 16, 2020, 6:51 AM IST

  • ವಿಧಾನಸಭೆ ಅಧಿವೇಶನ: ಇಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ
  • ಇಂದು-ನಾಳೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ
  • ಕೊರೊನಾ ಎಫೆಕ್ಟ್​: ಇಂದಿನಿಂದ ಸೆ.18ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ
  • ಇಂದು-ನಾಳೆ ಆರೋಗ್ಯ ಸಚಿವ ಶ್ರೀರಾಮುಲು ಯಾದಗಿರಿ ಪ್ರವಾಸ
  • 11ಗಂಟೆಗೆ ಸಿಬಿಸಿ ಕಚೇರಿಗೆ ಹಾಜರಾಗಲಿರುವ ದಿಗಂತ್​, ಐಂದ್ರಿತಾ ರೇ
  • ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು ಭಾರೀ ಮಳೆ
  • 'ಆರ್ಥಿಕ ಸ್ಪಂದನ' ದಡಿ 39 ಸಾವಿರ ಕೋಟಿ ಸಾಲ ಯೋಜನೆಗೆ ಸಿಎಂ ಚಾಲನೆ
  • ಬೆಳಗ್ಗೆ 11ಕ್ಕೆ ವಿಪೇ & ವಿ ಕಾರ್ಡ್​ ಬಿಡುಗಡೆ ಮಾಡಲಿರುವ ಸಿಟಿ ರವಿ
  • ದೆಹಲಿಗೆ ಪ್ರವಾಸ ಕೈಗೊಳ್ಳಲಿರುವ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ
  • ಇಂದು ಸಂಜನಾ ಗಲ್ರಾನಿ, ರಾಗಿಣಿ ಜಾಮೀನು ಅರ್ಜಿ ವಿಚಾರಣೆ

  • ವಿಧಾನಸಭೆ ಅಧಿವೇಶನ: ಇಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ
  • ಇಂದು-ನಾಳೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ
  • ಕೊರೊನಾ ಎಫೆಕ್ಟ್​: ಇಂದಿನಿಂದ ಸೆ.18ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ
  • ಇಂದು-ನಾಳೆ ಆರೋಗ್ಯ ಸಚಿವ ಶ್ರೀರಾಮುಲು ಯಾದಗಿರಿ ಪ್ರವಾಸ
  • 11ಗಂಟೆಗೆ ಸಿಬಿಸಿ ಕಚೇರಿಗೆ ಹಾಜರಾಗಲಿರುವ ದಿಗಂತ್​, ಐಂದ್ರಿತಾ ರೇ
  • ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು ಭಾರೀ ಮಳೆ
  • 'ಆರ್ಥಿಕ ಸ್ಪಂದನ' ದಡಿ 39 ಸಾವಿರ ಕೋಟಿ ಸಾಲ ಯೋಜನೆಗೆ ಸಿಎಂ ಚಾಲನೆ
  • ಬೆಳಗ್ಗೆ 11ಕ್ಕೆ ವಿಪೇ & ವಿ ಕಾರ್ಡ್​ ಬಿಡುಗಡೆ ಮಾಡಲಿರುವ ಸಿಟಿ ರವಿ
  • ದೆಹಲಿಗೆ ಪ್ರವಾಸ ಕೈಗೊಳ್ಳಲಿರುವ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ
  • ಇಂದು ಸಂಜನಾ ಗಲ್ರಾನಿ, ರಾಗಿಣಿ ಜಾಮೀನು ಅರ್ಜಿ ವಿಚಾರಣೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.