ETV Bharat / bharat

ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ಪ್ರಕರಣ: 25 ವರ್ಷದ ಬಳಿಕ ಆರೋಪಿ ಅಂದರ್​

ಅರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ಪ್ರಕರಣವನ್ನು 25 ವರ್ಷಗಳ ಬಳಿಕ ಭೇದಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾವಕ್ಕಡದ ಮೌನುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Oct 13, 2019, 11:37 AM IST

Updated : Oct 13, 2019, 12:19 PM IST

ಆರೋಪಿ ಬಂಧನ

ಕೊಚ್ಚಿ(ಕೇರಳ): ಅರ್​ಎಸ್​ಎಸ್​ ಕಾರ್ಯಕರ್ತ ತೊಝಿಯೂರ್​ ಸುನಿಲ್​ ಕೊಲೆಯಾದ 25 ವರ್ಷಗಳ ಬಳಿಕೆ ಪ್ರಕರನವನ್ನು ಭೇದಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾವಕ್ಕಡದ ಮೌನುದ್ದೀನ್ ಎಂಬುವನನ್ನು ಬಂಧಿಸಿದ್ದಾರೆ.

ಆರೋಪಿ ಬಂಧನ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿಪಿಎಂ ಕಾರ್ಯಕರ್ತರಾದ ಬಾಬುರಾಜ್, ಬಿಜಿ, ಹರಿದಾಸ್, ಮತ್ತು ರಫಿಕ್ ಎಂಬುವರಿಗೆ 33 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಬೇರೊಂದು ಕೊಲೆ ಪ್ರಕರಣ ಭೇದಿಸಲು ಹೊರಟ ಪೊಲೀಸ್​ ಇಲಾಖೆಗೆ ಸಿಕ್ಕ ಆಧಾರಗಳ ಮೇಲೆ ಮೊಯಿನುದ್ದೀನನ್ನು ಬಂಧಿಸಲಾಗಿದೆ. ಈಗಾಗಲೇ ತಪ್ಪಿತಸ್ಥರೆಂದು ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸಿಪಿಎಂ ಕಾರ್ಯಕರ್ತರನ್ನು 3 ವರ್ಷಗಳ ನಂತರ ಬಿಡುಗಡೆಗೊಳಿಸಲಾಗಿದೆ.

1994 ರ ಡಿಸೆಂಬರ್‌ 4 ರಂದು ಈ ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ನಡೆದಿತ್ತು. ಗುರುವಾಯೂರ್​ನಲ್ಲಿರುವ ಅವರ ನಿವಾಸದಲ್ಲಿಯೇ ಬರ್ಬರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ದಾಳಿಯ ವೇಳೆ ಸುನಿಲ್ ಅವರ ಕುಟುಂಬ ಸದಸ್ಯರ ಮೇಲೂ ಹಲ್ಲೆ ನಡೆದಿತ್ತು.

ಕೊಚ್ಚಿ(ಕೇರಳ): ಅರ್​ಎಸ್​ಎಸ್​ ಕಾರ್ಯಕರ್ತ ತೊಝಿಯೂರ್​ ಸುನಿಲ್​ ಕೊಲೆಯಾದ 25 ವರ್ಷಗಳ ಬಳಿಕೆ ಪ್ರಕರನವನ್ನು ಭೇದಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾವಕ್ಕಡದ ಮೌನುದ್ದೀನ್ ಎಂಬುವನನ್ನು ಬಂಧಿಸಿದ್ದಾರೆ.

ಆರೋಪಿ ಬಂಧನ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿಪಿಎಂ ಕಾರ್ಯಕರ್ತರಾದ ಬಾಬುರಾಜ್, ಬಿಜಿ, ಹರಿದಾಸ್, ಮತ್ತು ರಫಿಕ್ ಎಂಬುವರಿಗೆ 33 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಬೇರೊಂದು ಕೊಲೆ ಪ್ರಕರಣ ಭೇದಿಸಲು ಹೊರಟ ಪೊಲೀಸ್​ ಇಲಾಖೆಗೆ ಸಿಕ್ಕ ಆಧಾರಗಳ ಮೇಲೆ ಮೊಯಿನುದ್ದೀನನ್ನು ಬಂಧಿಸಲಾಗಿದೆ. ಈಗಾಗಲೇ ತಪ್ಪಿತಸ್ಥರೆಂದು ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸಿಪಿಎಂ ಕಾರ್ಯಕರ್ತರನ್ನು 3 ವರ್ಷಗಳ ನಂತರ ಬಿಡುಗಡೆಗೊಳಿಸಲಾಗಿದೆ.

1994 ರ ಡಿಸೆಂಬರ್‌ 4 ರಂದು ಈ ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ನಡೆದಿತ್ತು. ಗುರುವಾಯೂರ್​ನಲ್ಲಿರುವ ಅವರ ನಿವಾಸದಲ್ಲಿಯೇ ಬರ್ಬರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ದಾಳಿಯ ವೇಳೆ ಸುನಿಲ್ ಅವರ ಕುಟುಂಬ ಸದಸ್ಯರ ಮೇಲೂ ಹಲ್ಲೆ ನಡೆದಿತ್ತು.

Intro:Body:

Thrissur: The main accused in RSS activist Thozhiyur Sunil murder case is arrested by the special investigation team after 25 years . Chavakkad native Moinudeen was arrested. Earlier, the court sentenced CPM activists Baburaj, Biji, Haridas, Rafeeq  to 33 years of life imprisonment. The information which the investigation team had collected during the investigation of another murder case led the investigation to another path and made the arrests. After arresting Moinudeen, four CPM activists were freed from the jail after three years of imprisonment. The murder happened in 1994 december 4. Guruvayur native Sunil was brutally attacked and murdered at his house. During the attack, Sunil's family was also injured.    


Conclusion:
Last Updated : Oct 13, 2019, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.