ETV Bharat / bharat

ರಾಮಾಯಣದ 'ಸುಗ್ರೀವ' ಇನ್ನಿಲ್ಲ; ಮನೋಜ್ಞ ಅಭಿನಯಕ್ಕೆ ಹೆಸರಾದವರು ಶ್ಯಾಮ್​ ಸುಂದರ್ - ರಾಮಾಯಣದಲ್ಲಿ 'ಸುಗ್ರೀವನ'

1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ರಾಮಾಯಣ'ದಲ್ಲಿ ಸುಗ್ರೀವನ ಪಾತ್ರ ಮಾಡಿದ ಪಾತ್ರಧಾರಿ ಮೃತಪಟ್ಟಿದ್ದಾರೆ.

Mr. Shyam Sundar
Mr. Shyam Sundar
author img

By

Published : Apr 9, 2020, 3:42 PM IST

ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗಿ ಕೋಟ್ಯಂತರ ಜನ ಮೆಚ್ಚುಗೆಗೆ ಪಾತ್ರವಾಗಿದ್ದ ರಮಾನಂದ ಸಾಗರ ನಿರ್ದೇಶನದ 'ರಾಮಾಯಣ' ಧಾರಾವಾಹಿಯಲ್ಲಿ ಸುಗ್ರೀವನ​ ಪಾತ್ರ ನಿರ್ವಹಿಸಿದ್ದ ಶ್ಯಾಮ್​ ಸುಂದರ್​​ ನಿಧನರಾಗಿದ್ದಾರೆ.

  • Sad to know about demise of Mr. Shyam Sundar who played the role of Sugreev in Ramanand Sagar’s “Ramayan”... A very fine person and a gentleman. May his soul rest in peace.

    — Arun Govil (@arungovil12) April 9, 2020 " class="align-text-top noRightClick twitterSection" data=" ">

ಇದೇ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್​ ಗೋವಿಲ್​ ಟ್ವೀಟ್​ ಮಾಡಿ ಶ್ಯಾಮ್‌ ಸುಂದರ್ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ರಮಾನಂದ ಸಾಗರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರೊಬ್ಬ ಅದ್ಭುತ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್​ ಮಾಡಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಸಂತಾಪ ಸೂಚಿಸಿದ್ದಾರೆ.

ಕಾನ್ಸರ್​ನಿಂದ ಬಳಲುತ್ತಿದ್ದ ಶ್ಯಾಮ್ ಏಪ್ರಿಲ್​ 8ರಂದು ಹರಿಯಾಣದ ಕಲ್ಕಾ ಎಂಬಲ್ಲಿ ಸಾವನ್ನಪ್ಪಿದ್ದಾರೆ. ಜನವರಿ 25,1987ರಿಂದ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿ ತದನಂತರ ಇದೇ ಮೊದಲ ಬಾರಿಗೆ ಲಾಕ್​ಡೌನ್​ ವೇಳೆ ಮರು ಪ್ರಸಾರವಾಗುತ್ತಿದೆ.

ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗಿ ಕೋಟ್ಯಂತರ ಜನ ಮೆಚ್ಚುಗೆಗೆ ಪಾತ್ರವಾಗಿದ್ದ ರಮಾನಂದ ಸಾಗರ ನಿರ್ದೇಶನದ 'ರಾಮಾಯಣ' ಧಾರಾವಾಹಿಯಲ್ಲಿ ಸುಗ್ರೀವನ​ ಪಾತ್ರ ನಿರ್ವಹಿಸಿದ್ದ ಶ್ಯಾಮ್​ ಸುಂದರ್​​ ನಿಧನರಾಗಿದ್ದಾರೆ.

  • Sad to know about demise of Mr. Shyam Sundar who played the role of Sugreev in Ramanand Sagar’s “Ramayan”... A very fine person and a gentleman. May his soul rest in peace.

    — Arun Govil (@arungovil12) April 9, 2020 " class="align-text-top noRightClick twitterSection" data=" ">

ಇದೇ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್​ ಗೋವಿಲ್​ ಟ್ವೀಟ್​ ಮಾಡಿ ಶ್ಯಾಮ್‌ ಸುಂದರ್ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ರಮಾನಂದ ಸಾಗರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರೊಬ್ಬ ಅದ್ಭುತ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್​ ಮಾಡಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಸಂತಾಪ ಸೂಚಿಸಿದ್ದಾರೆ.

ಕಾನ್ಸರ್​ನಿಂದ ಬಳಲುತ್ತಿದ್ದ ಶ್ಯಾಮ್ ಏಪ್ರಿಲ್​ 8ರಂದು ಹರಿಯಾಣದ ಕಲ್ಕಾ ಎಂಬಲ್ಲಿ ಸಾವನ್ನಪ್ಪಿದ್ದಾರೆ. ಜನವರಿ 25,1987ರಿಂದ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿ ತದನಂತರ ಇದೇ ಮೊದಲ ಬಾರಿಗೆ ಲಾಕ್​ಡೌನ್​ ವೇಳೆ ಮರು ಪ್ರಸಾರವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.