ETV Bharat / bharat

ವಿಜಯವಾಡ ಕನಕದುರ್ಗ ದೇವಸ್ಥಾನದ ಬಳಿ ಕುಸಿದ ಗುಡ್ಡ: ತಪ್ಪಿದ ಭಾರಿ ಅನಾಹುತ! - ವಿಜಯವಾಡ ಗುಡ್ಡ ಕುಸಿತ ಸುದ್ದಿ

ದುರ್ಗಾ ದೇವಾಲಯದ ಬಳಿಯ ಗುಡ್ಡ ಕುಸಿದು ಬಿದ್ದು ಮೂವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

mountain land slide, mountain land slide in kanakadurga temple, mountain land slide in kanakadurga temple in vijaywada, vijaywada land slide, vijaywada land slide news, ಕನಕದುರ್ಗಾ ದೇವಸ್ಥಾನದ ಬಳಿ ಕುಸಿದ ಗುಡ್ಡ, ವಿಜಯವಾಡ ಕನಕದುರ್ಗಾ ದೇವಸ್ಥಾನದ ಬಳಿ ಕುಸಿದ ಗುಡ್ಡ, ವಿಜಯವಾಡ ಗುಡ್ಡ ಕುಸಿತ, ವಿಜಯವಾಡ ಗುಡ್ಡ ಕುಸಿತ ಸುದ್ದಿ,
ವಿಜಯವಾಡ ಕನಕದುರ್ಗಾ ದೇವಸ್ಥಾನದ ಬಳಿ ಕುಸಿದ ಗುಡ್ಡ
author img

By

Published : Oct 21, 2020, 4:37 PM IST

ವಿಜಯವಾಡ: ದುರ್ಗಾ ದೇವಾಲಯದ ಬಳಿಯ ಗುಡ್ಡವೊಂದು ಕುಸಿದು ಬಿದ್ದು, ಮೂವರು ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ನವರಾತ್ರಿ ಉತ್ಸವ ಹಿನ್ನೆಲೆ ದೇವಾಸ್ಥಾನದ ಸುತ್ತಮುತ್ತ ಶೆಡ್​ ಹಾಕಲಾಗಿತ್ತು. ಕಳೆದ ಮೂರ್ನಾಲ್ಕು ದಿನದಿಂದ ಸುರಿಯತ್ತಿರುವ ಮಳೆಗೆ ಗುಡ್ಡದ ಕೆಲ ಭಾಗ ಕುಸಿದು ಶೆಡ್​ ಮೇಲೆ ಬಿದ್ದಿದೆ. ಪರಿಣಾಮ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಡ ಕನಕದುರ್ಗ ದೇವಸ್ಥಾನದ ಬಳಿ ಕುಸಿದ ಗುಡ್ಡ

ತಪ್ಪಿದ ದರುಂತ

ಇನ್ನು ಈ ದುರ್ಗಾ ತಾಯಿಗೆ ವಿಶೇಷ ಪೂಜೆ ಮಾಡಿಸಲು ಆಂಧ್ರ ಸಿಎಂ ಜಗನ್​ ದೇವಸ್ಥಾನಕ್ಕೆ ಕೆಲವೇ ಕ್ಷಣಗಳಲ್ಲಿ ಬರುತ್ತಿದ್ದರು. ಸಿಎಂ ಬರುವ ಹಿನ್ನೆಲೆ ದೇವಾಲಯದ ಸುತ್ತ - ಮುತ್ತ ಜನರನ್ನು ಬಾರದಂತೆ ತಡೆ ಹಿಡಿಯಲಾಗಿತ್ತು. ಹೀಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಶೆಡ್​ ಅಡಿ ಜನರಿಲ್ಲದಂತಾಗಿತ್ತು. ಪರಿಣಾಮ ಭಾರಿ ದುರಂತವೊಂದು ಸಿಎಂ ಅವರಿಂದಲೇ ತಪ್ಪಿದಂತಾಗಿದೆ.

ಘಟನಾ ಸ್ಥಳದಲ್ಲಿ ಭರದಿಂದ ರಕ್ಷಣಾ ಕಾರ್ಯ ನಡೆದಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಸಿಎಂ ಜಗನ್​ ಭೇಟಿ ನೀಡಿ ಪರಿಶೀಲಿನೆ ನಡೆಸಲಿದ್ದಾರೆ.

ವಿಜಯವಾಡ: ದುರ್ಗಾ ದೇವಾಲಯದ ಬಳಿಯ ಗುಡ್ಡವೊಂದು ಕುಸಿದು ಬಿದ್ದು, ಮೂವರು ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ನವರಾತ್ರಿ ಉತ್ಸವ ಹಿನ್ನೆಲೆ ದೇವಾಸ್ಥಾನದ ಸುತ್ತಮುತ್ತ ಶೆಡ್​ ಹಾಕಲಾಗಿತ್ತು. ಕಳೆದ ಮೂರ್ನಾಲ್ಕು ದಿನದಿಂದ ಸುರಿಯತ್ತಿರುವ ಮಳೆಗೆ ಗುಡ್ಡದ ಕೆಲ ಭಾಗ ಕುಸಿದು ಶೆಡ್​ ಮೇಲೆ ಬಿದ್ದಿದೆ. ಪರಿಣಾಮ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಡ ಕನಕದುರ್ಗ ದೇವಸ್ಥಾನದ ಬಳಿ ಕುಸಿದ ಗುಡ್ಡ

ತಪ್ಪಿದ ದರುಂತ

ಇನ್ನು ಈ ದುರ್ಗಾ ತಾಯಿಗೆ ವಿಶೇಷ ಪೂಜೆ ಮಾಡಿಸಲು ಆಂಧ್ರ ಸಿಎಂ ಜಗನ್​ ದೇವಸ್ಥಾನಕ್ಕೆ ಕೆಲವೇ ಕ್ಷಣಗಳಲ್ಲಿ ಬರುತ್ತಿದ್ದರು. ಸಿಎಂ ಬರುವ ಹಿನ್ನೆಲೆ ದೇವಾಲಯದ ಸುತ್ತ - ಮುತ್ತ ಜನರನ್ನು ಬಾರದಂತೆ ತಡೆ ಹಿಡಿಯಲಾಗಿತ್ತು. ಹೀಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಶೆಡ್​ ಅಡಿ ಜನರಿಲ್ಲದಂತಾಗಿತ್ತು. ಪರಿಣಾಮ ಭಾರಿ ದುರಂತವೊಂದು ಸಿಎಂ ಅವರಿಂದಲೇ ತಪ್ಪಿದಂತಾಗಿದೆ.

ಘಟನಾ ಸ್ಥಳದಲ್ಲಿ ಭರದಿಂದ ರಕ್ಷಣಾ ಕಾರ್ಯ ನಡೆದಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಸಿಎಂ ಜಗನ್​ ಭೇಟಿ ನೀಡಿ ಪರಿಶೀಲಿನೆ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.