ETV Bharat / bharat

ನಿತ್ಯಾನಂದ ನಾಪತ್ತೆ..? ವಿದೇಶಾಂಗ ಇಲಾಖೆಯಿಂದ ಸ್ಪಷ್ಟನೆ

author img

By

Published : Nov 21, 2019, 7:03 PM IST

ನಿತ್ಯಾನಂದನ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಇಲಾಖೆ, ಆತನ ಸದ್ಯದ ವಾಸ್ತವ್ಯ ತಿಳಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದಿದೆ.

ನಿತ್ಯಾನಂದ

ಅಹಮದಾಬಾದ್: ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದನ ಮೇಲೆ ಕೇಸ್​ಗಳು ದಾಖಲಾಗುತ್ತಿದ್ದಂತೆ ಆತ ಭಾರತದಲ್ಲಿ ಸದ್ಯ ಇಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.

ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಿತ್ಯಾನಂದ ದೇಶ ತೊರೆದಿರುವ ಬಗ್ಗೆ ಗುಜರಾತ್ ಪೊಲೀಸ್ ಅಥವಾ ಗೃಹ ಸಚಿವಾಲಯದಿಂದ ಸಮರ್ಪಕ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

  • MEA on if Nithyananda has flown out of India&Gujarat Police has contacted MEA for his extradition: We've no formal info, neither from Gujarat police nor MHA. Also, for extradition request, we need location&nationality details of the person. We don't have such info about him yet. https://t.co/xBlxIrLscW

    — ANI (@ANI) November 21, 2019 " class="align-text-top noRightClick twitterSection" data=" ">

ನಿತ್ಯಾನಂದನ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಇಲಾಖೆ, ಆತನ ಸದ್ಯದ ವಾಸ್ತವ್ಯ ತಿಳಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದಿದೆ.

ಮಕ್ಕಳ ಅಪಹರಣ ಪ್ರಕರಣದಲ್ಲಿ ನಿತ್ಯಾನಂದನ ವಿರುದ್ಧ ದೂರು ದಾಖಲು!

ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ಇಬ್ಬರು ಮಹಿಳಾ ಅನುಯಾಯಿಗಳನ್ನು ಗುಜರಾತ್ ಪೊಲೀಸರು ಬುಧವಾರ ಬಂಧಿಸಿದ್ದರು.

ಅಹಮದಾಬಾದ್: ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದನ ಮೇಲೆ ಕೇಸ್​ಗಳು ದಾಖಲಾಗುತ್ತಿದ್ದಂತೆ ಆತ ಭಾರತದಲ್ಲಿ ಸದ್ಯ ಇಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.

ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಿತ್ಯಾನಂದ ದೇಶ ತೊರೆದಿರುವ ಬಗ್ಗೆ ಗುಜರಾತ್ ಪೊಲೀಸ್ ಅಥವಾ ಗೃಹ ಸಚಿವಾಲಯದಿಂದ ಸಮರ್ಪಕ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

  • MEA on if Nithyananda has flown out of India&Gujarat Police has contacted MEA for his extradition: We've no formal info, neither from Gujarat police nor MHA. Also, for extradition request, we need location&nationality details of the person. We don't have such info about him yet. https://t.co/xBlxIrLscW

    — ANI (@ANI) November 21, 2019 " class="align-text-top noRightClick twitterSection" data=" ">

ನಿತ್ಯಾನಂದನ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಇಲಾಖೆ, ಆತನ ಸದ್ಯದ ವಾಸ್ತವ್ಯ ತಿಳಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದಿದೆ.

ಮಕ್ಕಳ ಅಪಹರಣ ಪ್ರಕರಣದಲ್ಲಿ ನಿತ್ಯಾನಂದನ ವಿರುದ್ಧ ದೂರು ದಾಖಲು!

ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ಇಬ್ಬರು ಮಹಿಳಾ ಅನುಯಾಯಿಗಳನ್ನು ಗುಜರಾತ್ ಪೊಲೀಸರು ಬುಧವಾರ ಬಂಧಿಸಿದ್ದರು.

Intro:Body:

ಅಹಮದಾಬಾದ್: ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದನ ಮೇಲೆ ಕೇಸ್​ಗಳು ದಾಖಲಾಗುತ್ತಿದ್ದಂತೆ ಆತ ಭಾರತದಲ್ಲಿ ಸದ್ಯ ಇಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.



ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ  ನೀಡಿದ್ದು, ನಿತ್ಯಾನಂದ ದೇಶ ತೊರೆದಿರುವ ಬಗ್ಗೆ ಗುಜರಾತ್ ಪೊಲೀಸ್ ಅಥವಾ ಗೃಹ ಸಚಿವಾಲಯದಿಂದ ಸಮರ್ಪಕ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.



ನಿತ್ಯಾನಂದನ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಇಲಾಖೆ, ಆತನ ಸದ್ಯದ ವಾಸ್ತವ್ಯ ತಿಳಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದಿದೆ.



ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ಇಬ್ಬರು ಮಹಿಳಾ ಅನುಯಾಯಿಗಳನ್ನು ಗುಜರಾತ್ ಪೊಲೀಸರು ಬುಧವಾರ ಬಂಧಿಸಿದ್ದರು. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.