ETV Bharat / bharat

ಏಮ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​​... ಗೋವಾಗೆ ಮರಳಿದ ಸಿಎಂ ಪರಿಕ್ಕರ್​

ಏಮ್ಸ್​ ಆಸ್ಪತ್ರೆಯಲ್ಲಿ ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡಿರುವ ಅವರು ಇದೀಗ ವಾಪಸ್​ ತವರಿಗೆ ತೆರಳಿದ್ದಾರೆ. ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪರಿಕ್ಕರ್‌, ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನ್ಯೂಯಾರ್ಕ್‌ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು.

author img

By

Published : Feb 6, 2019, 9:10 PM IST

ಪರಿಕ್ಕರ್​​

ಪಣಜಿ: ಕಳೆದ ವಾರ ಬಜೆಟ್​ ಮಂಡನೆ ಮಾಡಿ ಚೆಕ್ ​​​ಅಪ್​​ಗಾಗಿ ನವದೆಹಲಿಯ ಏಮ್ಸ್​ ಆಸ್ಪತ್ರೆಗೆ ಬಂದು ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಇಂದು ಡಿಸ್ಚಾರ್ಜ್​ ಆಗಿ ಗೋವಾಗೆ ಮರಳಿದ್ದಾರೆ.

ಏಮ್ಸ್​ ಆಸ್ಪತ್ರೆಯಲ್ಲಿ ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡಿರುವ ಅವರು ಇದೀಗ ವಾಪಸ್​ ತವರಿಗೆ ತೆರಳಿದ್ದಾರೆ. ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪರಿಕ್ಕರ್‌, ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನ್ಯೂಯಾರ್ಕ್‌ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಇದಾದ ಮೇಲೆ ನವದೆಹಲಿ, ಮುಂಬೈ ಹಾಗೂ ಗೋವಾ ಆಸ್ಪತ್ರೆಗಳಲ್ಲೂ ಪರಿಕ್ಕರ್‌ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದರು.

ಕಳೆದ ಮೂರು ದಿನಗಳ ಹಿಂದೆ ವಿಶ್ವ ಕ್ಯಾನ್ಸರ್​ ಡೇ ಅಂಗವಾಗಿ ಟ್ವೀಟ್​ ಮಾಡಿದ್ದ ಪರಿಕ್ಕರ್​​,ಮನುಷ್ಯ ಮನಸ್ಸು ಮಾಡಿದರೆ, ಯಾವುದೇ ರೋಗವಿದ್ದರೂ ಅದರಿಂದ ಗುಣಮುಖವಾಗಲು ಸಾಧ್ಯ ಅಂತ ತಿಳಿಸಿದ್ದರು.

ಪಣಜಿ: ಕಳೆದ ವಾರ ಬಜೆಟ್​ ಮಂಡನೆ ಮಾಡಿ ಚೆಕ್ ​​​ಅಪ್​​ಗಾಗಿ ನವದೆಹಲಿಯ ಏಮ್ಸ್​ ಆಸ್ಪತ್ರೆಗೆ ಬಂದು ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಇಂದು ಡಿಸ್ಚಾರ್ಜ್​ ಆಗಿ ಗೋವಾಗೆ ಮರಳಿದ್ದಾರೆ.

ಏಮ್ಸ್​ ಆಸ್ಪತ್ರೆಯಲ್ಲಿ ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡಿರುವ ಅವರು ಇದೀಗ ವಾಪಸ್​ ತವರಿಗೆ ತೆರಳಿದ್ದಾರೆ. ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪರಿಕ್ಕರ್‌, ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನ್ಯೂಯಾರ್ಕ್‌ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಇದಾದ ಮೇಲೆ ನವದೆಹಲಿ, ಮುಂಬೈ ಹಾಗೂ ಗೋವಾ ಆಸ್ಪತ್ರೆಗಳಲ್ಲೂ ಪರಿಕ್ಕರ್‌ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದರು.

ಕಳೆದ ಮೂರು ದಿನಗಳ ಹಿಂದೆ ವಿಶ್ವ ಕ್ಯಾನ್ಸರ್​ ಡೇ ಅಂಗವಾಗಿ ಟ್ವೀಟ್​ ಮಾಡಿದ್ದ ಪರಿಕ್ಕರ್​​,ಮನುಷ್ಯ ಮನಸ್ಸು ಮಾಡಿದರೆ, ಯಾವುದೇ ರೋಗವಿದ್ದರೂ ಅದರಿಂದ ಗುಣಮುಖವಾಗಲು ಸಾಧ್ಯ ಅಂತ ತಿಳಿಸಿದ್ದರು.

Intro:Body:

ಪಣಜಿ: ಕಳೆದ ವಾರ ಬಜೆಟ್​ ಮಂಡನೆ ಮಾಡಿ ಚೆಕ್ ​​​ಅಪ್​​ಗಾಗಿ ನವದೆಹಲಿಯ ಏಮ್ಸ್​ ಆಸ್ಪತ್ರೆಗೆ ಬಂದು ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಇಂದು ಡಿಸ್ಚಾರ್ಜ್​ ಆಗಿ ಗೋವಾಗೆ ಮರಳಿದ್ದಾರೆ.



ಏಮ್ಸ್​ ಆಸ್ಪತ್ರೆಯಲ್ಲಿ ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡಿರುವ ಅವರು ಇದೀಗ ವಾಪಸ್​ ತವರಿಗೆ ತೆರಳಿದ್ದಾರೆ. ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪರಿಕ್ಕರ್‌, ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನ್ಯೂಯಾರ್ಕ್‌ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಇದಾದ ಮೇಲೆ ನವದೆಹಲಿ, ಮುಂಬೈ ಹಾಗೂ ಗೋವಾ ಆಸ್ಪತ್ರೆಗಳಲ್ಲೂ ಪರಿಕ್ಕರ್‌ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದರು.



ಕಳೆದ ಮೂರು ದಿನಗಳ ಹಿಂದೆ ವಿಶ್ವ ಕ್ಯಾನ್ಸರ್​ ಡೇ ಅಂಗವಾಗಿ ಟ್ವೀಟ್​ ಮಾಡಿದ್ದ ಪರಿಕ್ಕರ್​​,ಮನುಷ್ಯ ಮನಸ್ಸು ಮಾಡಿದರೆ, ಯಾವುದೇ ರೋಗವಿದ್ದರೂ ಅದರಿಂದ ಗುಣಮುಖವಾಗಲು ಸಾಧ್ಯ ಅಂತ ತಿಳಿಸಿದ್ದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.