ETV Bharat / bharat

ಸ್ನಾನ ಮಾಡಿಸುತ್ತಿದ್ದ ಮಾವುತ ಆನೆ ದಾಳಿಗೆ ಬಲಿ

ಮಾವುತನೋರ್ವ ದೇವಾಲಯದ ಆನೆಯನ್ನು ಸ್ನಾನ ಮಾಡಿಸುತ್ತಿರುವಾಗ ಆತನ ಮೇಲೆಯೇ ಆನೆ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಾವುತ ಸಾವನ್ನಪ್ಪಿದ್ದಾನೆ.

author img

By

Published : May 25, 2020, 3:42 PM IST

Madurai temple elephant tramples mahout to death
ಸ್ನಾನ ಮಾಡಿಸುತ್ತಿದ್ದ ಮಾವುತನ ಮೇಲೆ ಆನೆ ದಾಳಿ

ಮಧುರೈ (ತಮಿಳುನಾಡು): ಮಧುರೈನ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆನೆಯು ಮಾವುತನ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ.

ಸ್ನಾನ ಮಾಡಿಸುತ್ತಿದ್ದ ಮಾವುತನ ಮೇಲೆ ಆನೆ ದಾಳಿ

ವರದಿಗಳ ಪ್ರಕಾರ, ಕಲಿಮುತ್ತು ಎಂಬ ಮಾವುತ ದೇವಯನೈ ಎಂದು ಕಯೆಯಲ್ಪಡುವ ದೇವಾಲಯದ ಆನೆಯನ್ನು ಸ್ನಾನ ಮಾಡಿಸುತ್ತಿದ್ದ. ಈ ವೇಳೆ ಆನೆ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಾವುತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮಧುರೈ (ತಮಿಳುನಾಡು): ಮಧುರೈನ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆನೆಯು ಮಾವುತನ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ.

ಸ್ನಾನ ಮಾಡಿಸುತ್ತಿದ್ದ ಮಾವುತನ ಮೇಲೆ ಆನೆ ದಾಳಿ

ವರದಿಗಳ ಪ್ರಕಾರ, ಕಲಿಮುತ್ತು ಎಂಬ ಮಾವುತ ದೇವಯನೈ ಎಂದು ಕಯೆಯಲ್ಪಡುವ ದೇವಾಲಯದ ಆನೆಯನ್ನು ಸ್ನಾನ ಮಾಡಿಸುತ್ತಿದ್ದ. ಈ ವೇಳೆ ಆನೆ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಾವುತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.