ETV Bharat / bharat

ಕೆಂಪು ಕೋಟೆಗೆ ಕೇಂದ್ರ ಸಚಿವ ಪ್ರಹ್ಲಾದ್​ ಪಟೇಲ್​ ಭೇಟಿ: ವಿಡಿಯೋ ರಿಲೀಸ್​

author img

By

Published : Jan 27, 2021, 12:05 PM IST

Updated : Jan 27, 2021, 12:42 PM IST

ಜ. 26ರಂದು ರೈತರು ಟ್ರ್ಯಾಕ್ಟರ್​ ಪರೇಡ್​​ ನಡೆಸುತ್ತಿರುವಾಗ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಈ ಬಗ್ಗೆ ಪರಿಶೀಲಿಸಲು ಇಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್​ ಪಟೇಲ್ ಕೆಂಪು ಕೋಟೆಗೆ ಭೇಟಿ ನೀಡಿದ್ರು.

ಕೆಂಪು ಕೋಟೆಗೆ ಸಚಿವ ಪ್ರಹ್ಲಾದ್​ ಪಟೇಲ್​ ಭೇಟಿ
ಕೆಂಪು ಕೋಟೆಗೆ ಸಚಿವ ಪ್ರಹ್ಲಾದ್​ ಪಟೇಲ್​ ಭೇಟಿ

ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್​ ಪಟೇಲ್​ ಇಂದು ಕೆಂಪು ಕೋಟೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಕೆಂಪು ಕೋಟೆಯಲ್ಲಿನ ಹಾನಿಯ ದೃಶ್ಯ

ಜ. 26ರಂದು ರೈತರು ಟ್ರ್ಯಾಕ್ಟರ್​ ಪರೇಡ್​​ ನಡೆಸುತ್ತಿರುವಾಗ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಕೆಲವರು ಕೆಂಪುಕೋಟೆಯ ಮೇಲೆ ಬೇರೆ ಧ್ವಜವನ್ನು ಹಾರಿಸಿದ್ದರು.

ಓದಿ:ಪೊಲೀಸರು - ರೈತರ ನಡುವಣ ದಿಲ್ಲಿ ದಂಗಲ್: 1000 ಅಪರಿಚಿತ ಆರೋಪಿಗಳ ವಿರುದ್ಧ ಕೇಸ್

ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ನಡುವೆ, ಕೆಂಪುಕೋಟೆ ಹಿಂಸಾಚಾರದ ಬಳಿಕ ಹೇಗಿದೆ ಎಂಬುದರ ಫೋಟೋಗಳು ಈಗ ವೈರಲ್​ ಆಗಿವೆ.

ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್​ ಪಟೇಲ್​ ಇಂದು ಕೆಂಪು ಕೋಟೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಕೆಂಪು ಕೋಟೆಯಲ್ಲಿನ ಹಾನಿಯ ದೃಶ್ಯ

ಜ. 26ರಂದು ರೈತರು ಟ್ರ್ಯಾಕ್ಟರ್​ ಪರೇಡ್​​ ನಡೆಸುತ್ತಿರುವಾಗ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಕೆಲವರು ಕೆಂಪುಕೋಟೆಯ ಮೇಲೆ ಬೇರೆ ಧ್ವಜವನ್ನು ಹಾರಿಸಿದ್ದರು.

ಓದಿ:ಪೊಲೀಸರು - ರೈತರ ನಡುವಣ ದಿಲ್ಲಿ ದಂಗಲ್: 1000 ಅಪರಿಚಿತ ಆರೋಪಿಗಳ ವಿರುದ್ಧ ಕೇಸ್

ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ನಡುವೆ, ಕೆಂಪುಕೋಟೆ ಹಿಂಸಾಚಾರದ ಬಳಿಕ ಹೇಗಿದೆ ಎಂಬುದರ ಫೋಟೋಗಳು ಈಗ ವೈರಲ್​ ಆಗಿವೆ.

Last Updated : Jan 27, 2021, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.