ETV Bharat / bharat

ಬೆಂಗಳೂರು ಏರ್​ ಶೋ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳತ್ತಾ ಒಂದು ನೋಟ

author img

By

Published : Feb 3, 2021, 6:10 AM IST

ಬೆಂಗಳೂರು ಏರ್​ ಶೋ, ಗಣರಾಜ್ಯೋತ್ಸವ ದಿನದ ಹಿಂಸಾಚಾರದ ವಿಚಾರಣೆ ಕುರಿತಂತೆ ಇಂದಿನ ಪ್ರಮುಖ ಸುದ್ದಿಗಳತ್ತಾ ಒಂದು ನೋಟ

Important news look for today
Important news look for today
  • ಯಲಹಂಕದ ವಾಯುನೆಲೆಯಲ್ಲಿ 5 ದಿನಗಳ ಏರ್​ ಶೋಗೆ ಇಂದು ಚಾಲನೆ
  • ಇಂದು ಬೆಂಗಳೂರಿಗೆ ಆಗಮಿಸಲಿದೆ ಕುರುಬರ ಎಸ್‍ಟಿ ಮೀಸಲು ಹೋರಾಟದ ಪಾದಯಾತ್ರೆ
  • ಸಂಜೆ 6:30ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಶಾಸಕಾಂಗ ಸಭೆ, ಮಹತ್ವದ ವಿಚಾರಗಳ ಬಗ್ಗೆ ಚರ್ಚೆ
  • ಗಣರಾಜ್ಯೋತ್ಸವ ದಿನದಂದು ಹಿಂಸಾಚಾರ: ಸುಪ್ರೀಮ್​ನಲ್ಲಿ ಇಂದು ನ್ಯಾಯಾಂಗ ವಿಚಾರಣೆ
  • ಇಂದು ದರ್ಶನ್​​ರ ರಾಬರ್ಟ್​ ಸಿನಿಮಾದ ತೆಲುಗು ಟೀಸರ್​ ಬಿಡುಗಡೆ
  • ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗಾಗಿ ರಚಿಸಿರುವ ಸಮಿತಿ ಜೊತೆ ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಸಭೆ
  • ರೈತರ ಪರ ಹೋರಾಟಕ್ಕೆ ವಿವಿಧ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿರುವ ಕಾಂಗ್ರೆಸ್
  • ಇಂದಿನಿಂದ ವೆಸ್ಟ್​ ಇಂಡೀಸ್​ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್​ ಆರಂಭ
  • ಕೇರಳ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ: ಕೇರಳದ ಸಿಎಂ ರವರ ಮಾಜಿ ಕಾರ್ಯದರ್ಶಿ ಎಂ. ಶಿವಶಂಕರ್​ ಜಾಮೀನು ಅರ್ಜಿ ವಿಚಾರಣೆ

  • ಯಲಹಂಕದ ವಾಯುನೆಲೆಯಲ್ಲಿ 5 ದಿನಗಳ ಏರ್​ ಶೋಗೆ ಇಂದು ಚಾಲನೆ
  • ಇಂದು ಬೆಂಗಳೂರಿಗೆ ಆಗಮಿಸಲಿದೆ ಕುರುಬರ ಎಸ್‍ಟಿ ಮೀಸಲು ಹೋರಾಟದ ಪಾದಯಾತ್ರೆ
  • ಸಂಜೆ 6:30ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಶಾಸಕಾಂಗ ಸಭೆ, ಮಹತ್ವದ ವಿಚಾರಗಳ ಬಗ್ಗೆ ಚರ್ಚೆ
  • ಗಣರಾಜ್ಯೋತ್ಸವ ದಿನದಂದು ಹಿಂಸಾಚಾರ: ಸುಪ್ರೀಮ್​ನಲ್ಲಿ ಇಂದು ನ್ಯಾಯಾಂಗ ವಿಚಾರಣೆ
  • ಇಂದು ದರ್ಶನ್​​ರ ರಾಬರ್ಟ್​ ಸಿನಿಮಾದ ತೆಲುಗು ಟೀಸರ್​ ಬಿಡುಗಡೆ
  • ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗಾಗಿ ರಚಿಸಿರುವ ಸಮಿತಿ ಜೊತೆ ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಸಭೆ
  • ರೈತರ ಪರ ಹೋರಾಟಕ್ಕೆ ವಿವಿಧ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿರುವ ಕಾಂಗ್ರೆಸ್
  • ಇಂದಿನಿಂದ ವೆಸ್ಟ್​ ಇಂಡೀಸ್​ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್​ ಆರಂಭ
  • ಕೇರಳ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ: ಕೇರಳದ ಸಿಎಂ ರವರ ಮಾಜಿ ಕಾರ್ಯದರ್ಶಿ ಎಂ. ಶಿವಶಂಕರ್​ ಜಾಮೀನು ಅರ್ಜಿ ವಿಚಾರಣೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.