ETV Bharat / bharat

ಹಥ್ರಾಸ್​ ಪ್ರಕರಣದಲ್ಲಿ ಸಂತ್ರಸ್ಥೆಯ ತೇಜೋವಧೆ ಖಂಡನೀಯ: ಪ್ರಿಯಾಂಕ ವಾದ್ರಾ

"ಹಥ್ರಾಸ್ ಸಂತ್ರಸ್ತೆ ನ್ಯಾಯಕ್ಕೆ ಅರ್ಹಳೇ ಹೊರತು ಅಪಪ್ರಚಾರಕ್ಕೆ ಅಲ್ಲ" ಎಂದು ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ ವಾದ್ರಾ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Oct 8, 2020, 3:17 PM IST

ಪ್ರಿಯಾಂಕ ಟ್ವೀಟಾಸ್ತ್ರ
ಪ್ರಿಯಾಂಕ ಟ್ವೀಟಾಸ್ತ್ರ

ನವದೆಹಲಿ: ಹಥ್ರಾಸ್ ಸಂತ್ರಸ್ತೆಯನ್ನು ಕೆಣಕಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಳ್ಳು ನಿರೂಪಣೆ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ, ಆಕೆ ನ್ಯಾಯಕ್ಕೆ ಅರ್ಹಳೇ ಹೊರತು ಅಪಪ್ರಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ.

  • Creating a narrative that defames a woman’s character and holding her somehow responsible for crimes committed against her is revolting and regressive.

    A heinous crime has been committed at Hathras, leaving a 20-year-old Dalit woman dead.

    1/2

    — Priyanka Gandhi Vadra (@priyankagandhi) October 8, 2020 " class="align-text-top noRightClick twitterSection" data=" ">

ಮಹಿಳೆಯ ವ್ಯಕ್ತಿತ್ವ ಕೆಣಕುವ ರೀತಿ ಹೇಳಿಕೆ ನೀಡುವುದು, ಅವಳ ವಿರುದ್ಧದ ಅಪರಾಧಗಳಲ್ಲಿ ಅವಳನ್ನು ಹೇಗಾದರೂ ಹೊಣೆಗಾರರನ್ನಾಗಿ ಮಾಡುವುದು ಖಂಡನೀಯ ಎಂದು ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಸಂತ್ರಸ್ತೆಯ ಮೃತದೇಹವನ್ನು ಆಕೆಯ ಕುಟುಂಬದವರ ಅನುಮತಿಯಿಲ್ಲದೆ ಹಾಗೂ ಅವರಿಗೆ ಮುಖವನ್ನೂ ತೋರಿಸದೆ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

  • ..Her body has been burned without the participation or consent of her family.

    SHE DESERVES JUSTICE NOT SLANDER.

    2/2#बेशर्मBJP

    — Priyanka Gandhi Vadra (@priyankagandhi) October 8, 2020 " class="align-text-top noRightClick twitterSection" data=" ">

ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೆಪ್ಟಂಬರ್ 29ರಂದು ನಿಧನರಾದ ಹಥ್ರಾಸ್ ಸಂತ್ರಸ್ತೆಯ ವಿರುದ್ಧ ಬಿಜೆಪಿ ಪ್ರಚಾರ ನಡೆಸುತ್ತಿದೆ ಎಂದು ಪ್ರಿಯಾಂಕಾ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಈ ವಿಷಯದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡುತ್ತೀರಾ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದರು.

ಸದ್ಯ ಘಟನೆಯ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ವಹಿಸಿದೆ.

ನವದೆಹಲಿ: ಹಥ್ರಾಸ್ ಸಂತ್ರಸ್ತೆಯನ್ನು ಕೆಣಕಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಳ್ಳು ನಿರೂಪಣೆ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ, ಆಕೆ ನ್ಯಾಯಕ್ಕೆ ಅರ್ಹಳೇ ಹೊರತು ಅಪಪ್ರಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ.

  • Creating a narrative that defames a woman’s character and holding her somehow responsible for crimes committed against her is revolting and regressive.

    A heinous crime has been committed at Hathras, leaving a 20-year-old Dalit woman dead.

    1/2

    — Priyanka Gandhi Vadra (@priyankagandhi) October 8, 2020 " class="align-text-top noRightClick twitterSection" data=" ">

ಮಹಿಳೆಯ ವ್ಯಕ್ತಿತ್ವ ಕೆಣಕುವ ರೀತಿ ಹೇಳಿಕೆ ನೀಡುವುದು, ಅವಳ ವಿರುದ್ಧದ ಅಪರಾಧಗಳಲ್ಲಿ ಅವಳನ್ನು ಹೇಗಾದರೂ ಹೊಣೆಗಾರರನ್ನಾಗಿ ಮಾಡುವುದು ಖಂಡನೀಯ ಎಂದು ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಸಂತ್ರಸ್ತೆಯ ಮೃತದೇಹವನ್ನು ಆಕೆಯ ಕುಟುಂಬದವರ ಅನುಮತಿಯಿಲ್ಲದೆ ಹಾಗೂ ಅವರಿಗೆ ಮುಖವನ್ನೂ ತೋರಿಸದೆ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

  • ..Her body has been burned without the participation or consent of her family.

    SHE DESERVES JUSTICE NOT SLANDER.

    2/2#बेशर्मBJP

    — Priyanka Gandhi Vadra (@priyankagandhi) October 8, 2020 " class="align-text-top noRightClick twitterSection" data=" ">

ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೆಪ್ಟಂಬರ್ 29ರಂದು ನಿಧನರಾದ ಹಥ್ರಾಸ್ ಸಂತ್ರಸ್ತೆಯ ವಿರುದ್ಧ ಬಿಜೆಪಿ ಪ್ರಚಾರ ನಡೆಸುತ್ತಿದೆ ಎಂದು ಪ್ರಿಯಾಂಕಾ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಈ ವಿಷಯದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡುತ್ತೀರಾ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದರು.

ಸದ್ಯ ಘಟನೆಯ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ವಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.