ETV Bharat / bharat

ಕೂಲ್​.. ಕೂಲ್​ ನಗರಿಯಲ್ಲಿ ಭಾರೀ ಹಿಮಮಳೆ... ಹಿಮದಲ್ಲಿ ಸಿಲುಕಿಕೊಂಡ ಪದವೀಧರರು ಸೇರಿ 12 ಜನ!

author img

By

Published : Nov 28, 2019, 6:29 AM IST

Updated : Nov 28, 2019, 7:23 AM IST

ಕೂಲ್​.. ಕೂಲ್​.. ನಗರಿ ಹಿಮಾಚಲಪ್ರದೇಶದಲ್ಲಿ ಭಾರೀ ಹಿಮ ಮಳೆಯಾಗುತ್ತಿದ್ದು, ಪದವೀಧರರು ಸೇರಿ 12ಜನರ ಗುಂಪು ಸಿಲುಕಿಕೊಂಡಿದೆ.

ಭಾರಿ ಹಿಮಪಾತ
ಭಾರಿ ಹಿಮಪಾತ

ಹಿಮಾಚಲ ಪ್ರದೇಶ : ಭಾರೀ ಹಿಮಪಾತದಿಂದಾಗಿ 12 ಜನರ ಗುಂಪು ಸಿಲುಕಿಕೊಂಡಿರು ಘಟನೆ ಇಲ್ಲಿನ ಲಹೌಲ್​- ಸ್ಪಿತಿ ಜಿಲ್ಲೆಯ ಸಿಸ್ಸು ಪ್ರದೇಶದಲ್ಲಿ ನಡೆದಿದೆ.

ವಿಶ್ವಬ್ಯಾಂಕ್ ಅನುದಾನಿತ ಸರ್ಕಾರಿ ಯೋಜನೆ ಅಭ್ಯಾಸಕ್ಕೆಂದು 10 ಪದವೀದರರು ಸಿಸ್ಸು ಪ್ರದೇಶಕ್ಕೆ ತೆರಳಿದ್ದರು. ಆ ಪ್ರದೇಶದಲ್ಲಿ ಭಾರೀ ಹಿಮ ಸುರಿಯುತ್ತಿದ್ದು, ಪದವೀಧರರು ಸೇರಿ 12 ಜನ ಸಿಲುಕಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಹಿಮಾಚಲ ಪ್ರದೇಶದಲ್ಲಿ ಹಲಾವಾರು ದಿನಗಳಿಂದ ಭಾರಿ ಹಿಮ ಬೀಳುತ್ತಿದೆ. ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಹಿಮಮಳೆಯಿಂದಾಗಿ ಪ್ರಾಣಿಗಳಿಗೆ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ರಸ್ತೆಗಳು ಹಿಮದಿಂದ ಸಂಪೂರ್ಣ ಮುಚ್ಚಿ ಹೋಗಿದ್ದು, ಸವಾರರು ಪರದಾಡುವಂತಾಗಿದೆ. ಇನ್ನು ಜನರು ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.

.

ಹಿಮಾಚಲ ಪ್ರದೇಶ : ಭಾರೀ ಹಿಮಪಾತದಿಂದಾಗಿ 12 ಜನರ ಗುಂಪು ಸಿಲುಕಿಕೊಂಡಿರು ಘಟನೆ ಇಲ್ಲಿನ ಲಹೌಲ್​- ಸ್ಪಿತಿ ಜಿಲ್ಲೆಯ ಸಿಸ್ಸು ಪ್ರದೇಶದಲ್ಲಿ ನಡೆದಿದೆ.

ವಿಶ್ವಬ್ಯಾಂಕ್ ಅನುದಾನಿತ ಸರ್ಕಾರಿ ಯೋಜನೆ ಅಭ್ಯಾಸಕ್ಕೆಂದು 10 ಪದವೀದರರು ಸಿಸ್ಸು ಪ್ರದೇಶಕ್ಕೆ ತೆರಳಿದ್ದರು. ಆ ಪ್ರದೇಶದಲ್ಲಿ ಭಾರೀ ಹಿಮ ಸುರಿಯುತ್ತಿದ್ದು, ಪದವೀಧರರು ಸೇರಿ 12 ಜನ ಸಿಲುಕಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಹಿಮಾಚಲ ಪ್ರದೇಶದಲ್ಲಿ ಹಲಾವಾರು ದಿನಗಳಿಂದ ಭಾರಿ ಹಿಮ ಬೀಳುತ್ತಿದೆ. ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಹಿಮಮಳೆಯಿಂದಾಗಿ ಪ್ರಾಣಿಗಳಿಗೆ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ರಸ್ತೆಗಳು ಹಿಮದಿಂದ ಸಂಪೂರ್ಣ ಮುಚ್ಚಿ ಹೋಗಿದ್ದು, ಸವಾರರು ಪರದಾಡುವಂತಾಗಿದೆ. ಇನ್ನು ಜನರು ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.

.

Intro:ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲುBody:ಗೋಕಾಕ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರ ಮೇಲೆ ಗೋಕಾಕ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕಾಕದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಜಾತಿಯವರಿಗೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಚುನಾವಣಾ ಪ್ಲಾಯಿಂಗ್ ಸ್ಕ್ವಾಡ್‍ನ ಲಕ್ಷ್ಮಣ ಅಲ್ಲಪ್ಪಗೋಳ ಅವರು ನಗರ ಪೋಲೀಸ ಠಾಣೆಗೆ ದೂರು ನೀಡಿದ್ದಾರೆ.

ಅಶೋಕ ಪೂಜಾರಿ ವಿರುದ್ಧ ದೂರು

ಗೋಕಾಕ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ವಿರುದ್ಧ ಕೂಡಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ಪ್ರಕರಣ ದಾಖಲಾಗಿದೆ.

ಅಶೋಕ ಪೂಜಾರಿ ಅವರು ಜಂಗಮ ಜೋಳಿಗೆ ಹಾಕಿ ಲಿಂಗಾಯತರ ಬಳಿ ಹೋಗಿ ಮತಯಾಚಿಸುತ್ತಿರುವದು ಕೂಡಾ ನೀತಿ ಸಂಹಿತೆ ಉಲ್ಲಂಘನೆ ಎಂದು ಚುನಾವಣಾ ಪ್ಲಾಯಿಂಗ್ ಸ್ಕ್ವಾಡ್‍ನ ಮಾರುತಿ ಗೋವಿಂದ ಉಪ್ಪಾರ ಅವರು ಗೋಕಾಕ ನಗರ ಪೋಲೀಸ ಠಾಣೆಗೆ ದೂರು ನೀಡಿದ್ದಾರೆ. ಈ ಎರಡೂ ಪ್ರಕರಣಗಳು ದಾಖಲಾಗಿವೆ.

kn_gkk_08_27_case_register_news_photo_kac10009Conclusion:ಗೋಕಾಕ
Last Updated : Nov 28, 2019, 7:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.