ETV Bharat / bharat

LIVE: ಹರಿಯಾಣ ಚುನಾವಣಾ ಫಲಿತಾಂಶ: ಬಿಜೆಪಿ-ಕಾಂಗ್ರೆಸ್​ಗೆ ದಕ್ಕದ ಬಹುಮತ, ಜೆಜೆಪಿ ಕಿಂಗ್​ಮೇಕರ್​!

author img

By

Published : Oct 24, 2019, 11:58 AM IST

Updated : Oct 24, 2019, 7:47 PM IST

ಹರಿಯಾಣ ವಿಧಾನಸಭಾ ಚುನಾವಣೆ-2019

18:04 October 24

ಹರಿಯಾಣ: ಗೆಲುವು-ಮುನ್ನಡೆ ಹೀಗಿದೆ

ಭೂಪಿಂದರ್ ಸಿಂಗ್​ ಹೂಡಾ ಪ್ರತಿಕ್ರಿಯೆ
ಪಕ್ಷ ಮುನ್ನಡೆ ಗೆಲುವು ಗಳಿಕೆ ಅಥವಾ ಇಳಿಕೆ
ಬಿಜೆಪಿ 00 40 -7
ಕಾಂಗ್ರೆಸ್  00 31 16
ಐಎನ್​ಎಲ್​ಡಿ 00 01 -19
ಜೆಜೆಪಿ 00 10 +10
ಇತರ 00 08 +2
ಒಟ್ಟು 00 90

18:03 October 24

ರಾಜ್ಯಪಾಲರನ್ನು ಭೇಟೆ ಮಾಡಲಿರುವ ಹರಿಯಾಣ ಸಿಎಂ ಖಟ್ಟರ್

  • Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN

    — ANI (@ANI) October 24, 2019 " class="align-text-top noRightClick twitterSection" data=" ">
  • ಹರಿಯಾಣದ ಹಾಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಮನೋಹರ್ ಲಾಲ್ ಖಟ್ಟರ್, ಇಂದು ಸಂಜೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರಲ್ಲಿ ಮಾತನಾಡಲಿದ್ದಾರೆ.

18:03 October 24

ಬಿಜೆಪಿ ನಾಯಕ ಅನಿಲ್​ ವಿಜ್​ಗೆ ಜಯ​

  • ಅಂಬಾಲಾ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿರೋ ಹರಿಯಾಣದ ಹಾಲಿ ಮಂತ್ರಿ ಹಾಗೂ ಬಿಜೆಪಿ ನಾಯಕ ಅನಿಲ್​ ವಿಜ್​ ಜಯಗಳಿಸಿದ್ದಾರೆ. 

17:02 October 24

ದುಶ್ಯಂತ್ ಚೌತಲಾ ಮುಂದಿನ ಮುಖ್ಯಮಂತ್ರಿ: ಮಾಜಿ ಕಾಂಗ್ರೆಸ್​ ಅಧ್ಯಕ್ಷ

  • ಜೆಜೆಪಿ ನಾಯಕ ದುಶ್ಯಂತ್ ಚೌಟಾಲ, ಹರಿಯಾಣದ ಮುಂದಿನ ಮುಂಖ್ಯಮಂತ್ರಿ ಎಂದ ರಾಜ್ಯ ಮಾಜಿ ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ತನ್ವಾರ್​

16:46 October 24

ಗರ್ಹಿ ಸಂಪ್ಲಾ ಕಿಲೋಯಿ ಕ್ಷೇತ್ರದಿಂದ ಕಾಂಗ್ರೆಸ್​ ನಾಯಕ ಬಿಎಸ್​ ಹೂಡಾ ಗೆಲುವು

  • Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW

    — ANI (@ANI) October 24, 2019 " class="align-text-top noRightClick twitterSection" data=" ">
  • ಪ್ರಜೆಗಳ ಆದೇಶ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧವಿದೆ.
  • ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಬಲಿಷ್ಟ ಸರ್ಕಾರ ರಚಿಸಲು ಮುಂದೆ ಬರಬೇಕು.
  • ಜೆಜೆಪಿ, ಬಿಎಸ್​ಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಸರ್ಕಾರ ರಚನೆಗೆ ಮುಂದೆ ಬರಬೇಕಿದೆ.
  • ಹಿರಿಯ ಕಾಂಗ್ರೆಸ್​ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್​ ಹೂಡಾ ಪ್ರತಿಕ್ರಿಯೆ
  • ಗರ್ಹಿ ಸಂಪ್ಲಾ ಕಿಲೋಯಿ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿರುವ ಬಿಎಸ್​ ಹೂಡಾ

16:31 October 24

ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ: ಜೆಜೆಪಿ ನಾಯಕ ದುಶ್ಯಂತ್ ಚೌತಲಾ

  • Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL

    — ANI (@ANI) October 24, 2019 " class="align-text-top noRightClick twitterSection" data=" ">
  • ಮತಎಣಿಕೆ ಕಾರ್ಯ ನಡೆಯುತ್ತಿದೆ. ಗೆಲುವು ನಮ್ಮದಾದ ತಕ್ಷಣ ನಾನು ಎಲ್ಲರೊಂದಿಗೆ ಚರ್ಚಿಸುತ್ತೇನೆ. 
  • ನಾಳೆ ಶಾಸಕರೊಂದಿಗೆ ಸಭೆ ನಡೆಸಿ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇನೆ.
  • ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ. ಹೀಗಾಗಿ ಜೆಜೆಪಿ ಅದನ್ನು ತರುತ್ತದೆ.
  • ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಪ್ರತಿಕ್ರಿಯೆ

16:12 October 24

ಬಿಜೆಪಿ ನಾಯಕ ಓಂಪ್ರಕಾಶ್​ ಧಂಕಾರ್​ಗೆ ಸೋಲು

  • ಬಾದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಓಂಪ್ರಕಾಶ್​ ಧಂಕಾರ್​ ಸೋಲೊಪ್ಪಿಕೊಂಡಿದ್ದಾರೆ.
  • ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್​ ವಿರುದ್ಧ 9266 ಮತಗಳ ಅಂತರದಲ್ಲಿ ಸೋತ ಓಂಪ್ರಕಾಶ್
  • ಐಎನ್​ಎಲ್​ಡಿ ನಾಯಕ ಅಭಯ್​ ಚೌಟಾಲ ಎಲ್ಲೆನಾಬಾದ್ ಕ್ಷೇತ್ರದಲ್ಲಿ ಜಯ

15:06 October 24

ಮುನ್ನಡೆಯಲ್ಲಿ ಹಾಲಿ ಮುಖ್ಯಮಂತ್ರಿ

  • ಕರ್ನಲ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರ್​ ಲಾಲ್​ ಖತ್ತರ್​ 41,950 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
  • ಕಾಂಗ್ರೆಸ್​ನ ತಾರ್ಲೋಚನ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ.

15:02 October 24

ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ದಿಗ್ವಿಜಯ

  • ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ 30,000 ಮತಗಳಿಂದ ಜಯಗಳಿಸಿದ್ದಾರೆ.
  • ಟಿಕ್​ ಟಾಕ್​ನಲ್ಲಿ ಸೆನ್ಸೇಶನ್​ ಸೃಷ್ಟಿಸಿದ್ದ ಸೊನಾಲಿ ಫೋಗತ್​ ಆದಂಪುರ್​ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿದ್ದಾರೆ.
  • ಶಹಬಾದ್​ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಕೃಷ್ಣನ್​ ಕುಮಾರ್​ ಬೇಡಿ ಪರಾಭವಗೊಂಡಿದ್ದಾರೆ. ಜೆಜೆಪಿ ಅಭ್ಯರ್ಥಿ ರಾಮ್​ ಕರಣ್​ ವಿರುದ್ಧ 37,127 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.

14:12 October 24

ಬನ್ನಿ, ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ: ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ

  • DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK

    — ANI (@ANI) October 24, 2019 " class="align-text-top noRightClick twitterSection" data=" ">
  • ಜನರು ಮನೋಹರ್​ ಲಾಲ್​ ಖತ್ತರ್​ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದಿದ್ದಾರೆ.
  • ಜೆಜೆಪಿ ನಾಯಕ ದುಶ್ಯಂತ್ ​ಚೌಟಾಲ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ
  • ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ
  • ಈ ಮೂಲಕ ಮತದಾರ ಪ್ರಭುಗಳ ತೀರ್ಮಾನವನ್ನು ಗೌರವಿಸೋಣ
  • ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ ಹೇಳಿಕೆ

13:48 October 24

ಕಾಂಗ್ರೆಸ್​ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ : ಬಿ ಎಸ್​ ಹೂಡಾ

  • ಕಾಂಗ್ರೆಸ್​ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ
  • ಜೆಜೆಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಒಗ್ಗೂಡಿ ಬಲಿಷ್ಟ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದೆ 
  • ಪ್ರತಿಯೊಬ್ಬರಿಗೂ ಗೌರವಯುತವಾದ ಸ್ಥಾನ ನೀಡುತ್ತೇವೆಂದು ನಾನು ಭರವಸೆ ನೀಡುತ್ತೇನೆ. 
  • ರೋಹ್ಟಕ್​ನಲ್ಲಿ ಮಾತನಾಡಿದ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಭೂಪಿಂದರ್ ಸಿಂಗ್​ ಹೂಡಾ

13:39 October 24

ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ!

Haryana Assembly Election Updates
ಸುಭಾಷ್​ ಬರಾಲಾ
  • ತೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್​ ಬರಾಲಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
  • ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ
  • ಸದ್ಯದ ಚಿತ್ರಣ ನೋಡಿದರೆ ಮ್ಯಾಜಿಕ್​ ಸಂಖ್ಯೆಯನ್ನು ಬಿಜೆಪಿ ದಾಟುವಂತೆ ಕಾಣುತ್ತಿಲ್ಲ
  • ಬಹುಮತ ಗಳಿಸಲು ಕೇಸರಿ ಪಡೆ ಒದ್ದಾಡುತ್ತಿದೆ ಎಂದ ಸುಭಾಷ್​ ಬರಾಲಾ

13:20 October 24

ಹರಿಯಾಣ ಹಣಕಾಸು ಸಚಿವ ಪ್ರತಿಕ್ರಿಯೆ

  • Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy

    — ANI (@ANI) October 24, 2019 " class="align-text-top noRightClick twitterSection" data=" ">
  • ಮತದಾರ ಪ್ರಭುವಿನ ಆದೇಶ ಜೆಜೆಪಿ ಪರ ಇರುವಂತಿದೆ
  • ಜನರ ಅಭಿಪ್ರಾಯಕ್ಕೆ ನಾವು ತಲೆಬಾಗಲೇ ಬೇಕು
  • ಹರಿಯಾಣ ಹಣಕಾಸು ಸಚಿವ ಕ್ಯಾಪ್ಟನ್​ ಅಭಿಮನ್ಯು ಅಭಿಪ್ರಾಯ
  • ಹರಿಯಾಣದ ಹಿಸಾರ್​ ಜಿಲ್ಲೆಯ ನಾರ್ನೌಂಡ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್​ ಅಭಿಮನ್ಯು

13:08 October 24

ಕಾಂಗ್ರೆಸ್ ನಾಯಕ ಮಮ್ಮನ್​ ಖಾನ್​ಗೆ ಗೆಲುವು

  • ಕಾಂಗ್ರೆಸ್ ನಾಯಕ ಮಮ್ಮನ್​ ಖಾನ್,​ ಫಿರೋಜ್ಪುರ್​ ಜಿರ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.
  • ಮಮ್ಮನ್​ ಖಾನ್ ಬಿಜೆಪಿಯ ನಸೀಮ್​ ಅಹ್ಮದ್​ರನ್ನು ಸೋಲಿಸಿದ್ದಾರೆ.

12:55 October 24

ಬಿಜೆಪಿ ಅಭ್ಯರ್ಥಿ ಕವಿತಾ ಜೈನ್​ಗೆ ಸೋಲು

ಹರಿಯಾದ ಮಂತ್ರಿ ಹಾಗೂ ಸೋನಿಪತ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವಿತಾ ಜೈನ್​ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಸುರೇಂದ್ರ ಪನ್ವಾರ್​ ವಿರುದ್ಧ ಕವಿತಾ ಜೈನ್ ಮುಗ್ಗರಿಸಿದ್ದಾರೆ.

12:50 October 24

ಯೋಗೇಶ್ವರ್​ ದತ್​ಗೆ ಹಿನ್ನಡೆ

ಬರೋಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಭಾರತದ ಖ್ಯಾತ ಕುಸ್ತಿಪಟು ಯೋಗೇಶ್ವರ್​ ದತ್​ಗೆ 3590 ಮತಗಳ ಹಿನ್ನಡೆ

12:38 October 24

ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಹರಿಯಾಣ ಮಾಜಿ ಮುಖ್ಯಮಂತ್ರಿ

ಒಟ್ಟು11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಕರ್ತರು ಜಿಂದ್​ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

12:37 October 24

ಜೆಜೆಪಿ ಕಾರ್ಯಕರ್ತರ ಸಂಭ್ರಮ

ಜೆಜೆಪಿ ಕಾರ್ಯಕರ್ತರ ಸಂಭ್ರಮ

ಹರಿಯಾಣದ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರೋ  ಬಿಜೆಪಿಯ ಬಬಿತಾ ಫೋಗತ್, 2387 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

12:17 October 24

ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಬಿತಾ ಫೋಗತ್ ಮುನ್ನಡೆ

ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತದೆ ಎಂಬ ಮಾತಿನ ಬಗ್ಗೆ ಜೆಜೆಪಿ(ಜನ್​ನಾಯಕ್ ಜನತಾ ಪಕ್ಷ) ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಅಂತಿಮ ಫಲಿತಾಂಶ ಬಂದ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

12:13 October 24

ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ

  • Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc

    — ANI (@ANI) October 24, 2019 " class="align-text-top noRightClick twitterSection" data=" ">
  • ಹಿರಿಯ ಬಿಜೆಪಿ ನಾಯಕ ಅನಿಲ್​ ವಿಜ್​ಗೆ ​ 3,569 ಮತಗಳ ಮುನ್ನಡೆ
  • ಹರಿಯಾಣದಲ್ಲಿ ಮ್ಯಾಜಿಕ್​ ನಂಬರ್​ 46
  • ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಹಣಾಹಣಿ
  • ಸದ್ಯ ಕಾಂಗ್ರೆಸ್ ಒಟ್ಟು​​ 30 ಸೀಟುಗಳ ಮುನ್ನಡೆ

12:06 October 24

ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಹಣಾಹಣಿ

ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.

11:44 October 24

ಬಿಜೆಪಿ-ಕಾಂಗ್ರೆಸ್​ ನಡುವೆ ಜಿದ್ದಿನ ಸಮರ!

ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.

18:04 October 24

ಹರಿಯಾಣ: ಗೆಲುವು-ಮುನ್ನಡೆ ಹೀಗಿದೆ

ಭೂಪಿಂದರ್ ಸಿಂಗ್​ ಹೂಡಾ ಪ್ರತಿಕ್ರಿಯೆ
ಪಕ್ಷ ಮುನ್ನಡೆ ಗೆಲುವು ಗಳಿಕೆ ಅಥವಾ ಇಳಿಕೆ
ಬಿಜೆಪಿ 00 40 -7
ಕಾಂಗ್ರೆಸ್  00 31 16
ಐಎನ್​ಎಲ್​ಡಿ 00 01 -19
ಜೆಜೆಪಿ 00 10 +10
ಇತರ 00 08 +2
ಒಟ್ಟು 00 90

18:03 October 24

ರಾಜ್ಯಪಾಲರನ್ನು ಭೇಟೆ ಮಾಡಲಿರುವ ಹರಿಯಾಣ ಸಿಎಂ ಖಟ್ಟರ್

  • Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN

    — ANI (@ANI) October 24, 2019 " class="align-text-top noRightClick twitterSection" data=" ">
  • ಹರಿಯಾಣದ ಹಾಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಮನೋಹರ್ ಲಾಲ್ ಖಟ್ಟರ್, ಇಂದು ಸಂಜೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರಲ್ಲಿ ಮಾತನಾಡಲಿದ್ದಾರೆ.

18:03 October 24

ಬಿಜೆಪಿ ನಾಯಕ ಅನಿಲ್​ ವಿಜ್​ಗೆ ಜಯ​

  • ಅಂಬಾಲಾ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿರೋ ಹರಿಯಾಣದ ಹಾಲಿ ಮಂತ್ರಿ ಹಾಗೂ ಬಿಜೆಪಿ ನಾಯಕ ಅನಿಲ್​ ವಿಜ್​ ಜಯಗಳಿಸಿದ್ದಾರೆ. 

17:02 October 24

ದುಶ್ಯಂತ್ ಚೌತಲಾ ಮುಂದಿನ ಮುಖ್ಯಮಂತ್ರಿ: ಮಾಜಿ ಕಾಂಗ್ರೆಸ್​ ಅಧ್ಯಕ್ಷ

  • ಜೆಜೆಪಿ ನಾಯಕ ದುಶ್ಯಂತ್ ಚೌಟಾಲ, ಹರಿಯಾಣದ ಮುಂದಿನ ಮುಂಖ್ಯಮಂತ್ರಿ ಎಂದ ರಾಜ್ಯ ಮಾಜಿ ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ತನ್ವಾರ್​

16:46 October 24

ಗರ್ಹಿ ಸಂಪ್ಲಾ ಕಿಲೋಯಿ ಕ್ಷೇತ್ರದಿಂದ ಕಾಂಗ್ರೆಸ್​ ನಾಯಕ ಬಿಎಸ್​ ಹೂಡಾ ಗೆಲುವು

  • Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW

    — ANI (@ANI) October 24, 2019 " class="align-text-top noRightClick twitterSection" data=" ">
  • ಪ್ರಜೆಗಳ ಆದೇಶ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧವಿದೆ.
  • ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಬಲಿಷ್ಟ ಸರ್ಕಾರ ರಚಿಸಲು ಮುಂದೆ ಬರಬೇಕು.
  • ಜೆಜೆಪಿ, ಬಿಎಸ್​ಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಸರ್ಕಾರ ರಚನೆಗೆ ಮುಂದೆ ಬರಬೇಕಿದೆ.
  • ಹಿರಿಯ ಕಾಂಗ್ರೆಸ್​ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್​ ಹೂಡಾ ಪ್ರತಿಕ್ರಿಯೆ
  • ಗರ್ಹಿ ಸಂಪ್ಲಾ ಕಿಲೋಯಿ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿರುವ ಬಿಎಸ್​ ಹೂಡಾ

16:31 October 24

ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ: ಜೆಜೆಪಿ ನಾಯಕ ದುಶ್ಯಂತ್ ಚೌತಲಾ

  • Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL

    — ANI (@ANI) October 24, 2019 " class="align-text-top noRightClick twitterSection" data=" ">
  • ಮತಎಣಿಕೆ ಕಾರ್ಯ ನಡೆಯುತ್ತಿದೆ. ಗೆಲುವು ನಮ್ಮದಾದ ತಕ್ಷಣ ನಾನು ಎಲ್ಲರೊಂದಿಗೆ ಚರ್ಚಿಸುತ್ತೇನೆ. 
  • ನಾಳೆ ಶಾಸಕರೊಂದಿಗೆ ಸಭೆ ನಡೆಸಿ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇನೆ.
  • ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ. ಹೀಗಾಗಿ ಜೆಜೆಪಿ ಅದನ್ನು ತರುತ್ತದೆ.
  • ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಪ್ರತಿಕ್ರಿಯೆ

16:12 October 24

ಬಿಜೆಪಿ ನಾಯಕ ಓಂಪ್ರಕಾಶ್​ ಧಂಕಾರ್​ಗೆ ಸೋಲು

  • ಬಾದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಓಂಪ್ರಕಾಶ್​ ಧಂಕಾರ್​ ಸೋಲೊಪ್ಪಿಕೊಂಡಿದ್ದಾರೆ.
  • ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್​ ವಿರುದ್ಧ 9266 ಮತಗಳ ಅಂತರದಲ್ಲಿ ಸೋತ ಓಂಪ್ರಕಾಶ್
  • ಐಎನ್​ಎಲ್​ಡಿ ನಾಯಕ ಅಭಯ್​ ಚೌಟಾಲ ಎಲ್ಲೆನಾಬಾದ್ ಕ್ಷೇತ್ರದಲ್ಲಿ ಜಯ

15:06 October 24

ಮುನ್ನಡೆಯಲ್ಲಿ ಹಾಲಿ ಮುಖ್ಯಮಂತ್ರಿ

  • ಕರ್ನಲ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರ್​ ಲಾಲ್​ ಖತ್ತರ್​ 41,950 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
  • ಕಾಂಗ್ರೆಸ್​ನ ತಾರ್ಲೋಚನ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ.

15:02 October 24

ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ದಿಗ್ವಿಜಯ

  • ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ 30,000 ಮತಗಳಿಂದ ಜಯಗಳಿಸಿದ್ದಾರೆ.
  • ಟಿಕ್​ ಟಾಕ್​ನಲ್ಲಿ ಸೆನ್ಸೇಶನ್​ ಸೃಷ್ಟಿಸಿದ್ದ ಸೊನಾಲಿ ಫೋಗತ್​ ಆದಂಪುರ್​ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿದ್ದಾರೆ.
  • ಶಹಬಾದ್​ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಕೃಷ್ಣನ್​ ಕುಮಾರ್​ ಬೇಡಿ ಪರಾಭವಗೊಂಡಿದ್ದಾರೆ. ಜೆಜೆಪಿ ಅಭ್ಯರ್ಥಿ ರಾಮ್​ ಕರಣ್​ ವಿರುದ್ಧ 37,127 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.

14:12 October 24

ಬನ್ನಿ, ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ: ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ

  • DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK

    — ANI (@ANI) October 24, 2019 " class="align-text-top noRightClick twitterSection" data=" ">
  • ಜನರು ಮನೋಹರ್​ ಲಾಲ್​ ಖತ್ತರ್​ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದಿದ್ದಾರೆ.
  • ಜೆಜೆಪಿ ನಾಯಕ ದುಶ್ಯಂತ್ ​ಚೌಟಾಲ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ
  • ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ
  • ಈ ಮೂಲಕ ಮತದಾರ ಪ್ರಭುಗಳ ತೀರ್ಮಾನವನ್ನು ಗೌರವಿಸೋಣ
  • ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ ಹೇಳಿಕೆ

13:48 October 24

ಕಾಂಗ್ರೆಸ್​ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ : ಬಿ ಎಸ್​ ಹೂಡಾ

  • ಕಾಂಗ್ರೆಸ್​ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ
  • ಜೆಜೆಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಒಗ್ಗೂಡಿ ಬಲಿಷ್ಟ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದೆ 
  • ಪ್ರತಿಯೊಬ್ಬರಿಗೂ ಗೌರವಯುತವಾದ ಸ್ಥಾನ ನೀಡುತ್ತೇವೆಂದು ನಾನು ಭರವಸೆ ನೀಡುತ್ತೇನೆ. 
  • ರೋಹ್ಟಕ್​ನಲ್ಲಿ ಮಾತನಾಡಿದ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಭೂಪಿಂದರ್ ಸಿಂಗ್​ ಹೂಡಾ

13:39 October 24

ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ!

Haryana Assembly Election Updates
ಸುಭಾಷ್​ ಬರಾಲಾ
  • ತೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್​ ಬರಾಲಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
  • ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ
  • ಸದ್ಯದ ಚಿತ್ರಣ ನೋಡಿದರೆ ಮ್ಯಾಜಿಕ್​ ಸಂಖ್ಯೆಯನ್ನು ಬಿಜೆಪಿ ದಾಟುವಂತೆ ಕಾಣುತ್ತಿಲ್ಲ
  • ಬಹುಮತ ಗಳಿಸಲು ಕೇಸರಿ ಪಡೆ ಒದ್ದಾಡುತ್ತಿದೆ ಎಂದ ಸುಭಾಷ್​ ಬರಾಲಾ

13:20 October 24

ಹರಿಯಾಣ ಹಣಕಾಸು ಸಚಿವ ಪ್ರತಿಕ್ರಿಯೆ

  • Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy

    — ANI (@ANI) October 24, 2019 " class="align-text-top noRightClick twitterSection" data=" ">
  • ಮತದಾರ ಪ್ರಭುವಿನ ಆದೇಶ ಜೆಜೆಪಿ ಪರ ಇರುವಂತಿದೆ
  • ಜನರ ಅಭಿಪ್ರಾಯಕ್ಕೆ ನಾವು ತಲೆಬಾಗಲೇ ಬೇಕು
  • ಹರಿಯಾಣ ಹಣಕಾಸು ಸಚಿವ ಕ್ಯಾಪ್ಟನ್​ ಅಭಿಮನ್ಯು ಅಭಿಪ್ರಾಯ
  • ಹರಿಯಾಣದ ಹಿಸಾರ್​ ಜಿಲ್ಲೆಯ ನಾರ್ನೌಂಡ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್​ ಅಭಿಮನ್ಯು

13:08 October 24

ಕಾಂಗ್ರೆಸ್ ನಾಯಕ ಮಮ್ಮನ್​ ಖಾನ್​ಗೆ ಗೆಲುವು

  • ಕಾಂಗ್ರೆಸ್ ನಾಯಕ ಮಮ್ಮನ್​ ಖಾನ್,​ ಫಿರೋಜ್ಪುರ್​ ಜಿರ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.
  • ಮಮ್ಮನ್​ ಖಾನ್ ಬಿಜೆಪಿಯ ನಸೀಮ್​ ಅಹ್ಮದ್​ರನ್ನು ಸೋಲಿಸಿದ್ದಾರೆ.

12:55 October 24

ಬಿಜೆಪಿ ಅಭ್ಯರ್ಥಿ ಕವಿತಾ ಜೈನ್​ಗೆ ಸೋಲು

ಹರಿಯಾದ ಮಂತ್ರಿ ಹಾಗೂ ಸೋನಿಪತ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವಿತಾ ಜೈನ್​ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಸುರೇಂದ್ರ ಪನ್ವಾರ್​ ವಿರುದ್ಧ ಕವಿತಾ ಜೈನ್ ಮುಗ್ಗರಿಸಿದ್ದಾರೆ.

12:50 October 24

ಯೋಗೇಶ್ವರ್​ ದತ್​ಗೆ ಹಿನ್ನಡೆ

ಬರೋಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಭಾರತದ ಖ್ಯಾತ ಕುಸ್ತಿಪಟು ಯೋಗೇಶ್ವರ್​ ದತ್​ಗೆ 3590 ಮತಗಳ ಹಿನ್ನಡೆ

12:38 October 24

ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಹರಿಯಾಣ ಮಾಜಿ ಮುಖ್ಯಮಂತ್ರಿ

ಒಟ್ಟು11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಕರ್ತರು ಜಿಂದ್​ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

12:37 October 24

ಜೆಜೆಪಿ ಕಾರ್ಯಕರ್ತರ ಸಂಭ್ರಮ

ಜೆಜೆಪಿ ಕಾರ್ಯಕರ್ತರ ಸಂಭ್ರಮ

ಹರಿಯಾಣದ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರೋ  ಬಿಜೆಪಿಯ ಬಬಿತಾ ಫೋಗತ್, 2387 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

12:17 October 24

ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಬಿತಾ ಫೋಗತ್ ಮುನ್ನಡೆ

ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತದೆ ಎಂಬ ಮಾತಿನ ಬಗ್ಗೆ ಜೆಜೆಪಿ(ಜನ್​ನಾಯಕ್ ಜನತಾ ಪಕ್ಷ) ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಅಂತಿಮ ಫಲಿತಾಂಶ ಬಂದ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

12:13 October 24

ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ

  • Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc

    — ANI (@ANI) October 24, 2019 " class="align-text-top noRightClick twitterSection" data=" ">
  • ಹಿರಿಯ ಬಿಜೆಪಿ ನಾಯಕ ಅನಿಲ್​ ವಿಜ್​ಗೆ ​ 3,569 ಮತಗಳ ಮುನ್ನಡೆ
  • ಹರಿಯಾಣದಲ್ಲಿ ಮ್ಯಾಜಿಕ್​ ನಂಬರ್​ 46
  • ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಹಣಾಹಣಿ
  • ಸದ್ಯ ಕಾಂಗ್ರೆಸ್ ಒಟ್ಟು​​ 30 ಸೀಟುಗಳ ಮುನ್ನಡೆ

12:06 October 24

ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಹಣಾಹಣಿ

ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.

11:44 October 24

ಬಿಜೆಪಿ-ಕಾಂಗ್ರೆಸ್​ ನಡುವೆ ಜಿದ್ದಿನ ಸಮರ!

ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.

Intro:Body:

haryana live


Conclusion:
Last Updated : Oct 24, 2019, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.