ಪಕ್ಷ | ಮುನ್ನಡೆ | ಗೆಲುವು | ಗಳಿಕೆ ಅಥವಾ ಇಳಿಕೆ |
ಬಿಜೆಪಿ | 00 | 40 | -7 |
ಕಾಂಗ್ರೆಸ್ | 00 | 31 | 16 |
ಐಎನ್ಎಲ್ಡಿ | 00 | 01 | -19 |
ಜೆಜೆಪಿ | 00 | 10 | +10 |
ಇತರ | 00 | 08 | +2 |
ಒಟ್ಟು | 00 | 90 |
LIVE: ಹರಿಯಾಣ ಚುನಾವಣಾ ಫಲಿತಾಂಶ: ಬಿಜೆಪಿ-ಕಾಂಗ್ರೆಸ್ಗೆ ದಕ್ಕದ ಬಹುಮತ, ಜೆಜೆಪಿ ಕಿಂಗ್ಮೇಕರ್!
18:04 October 24
ಹರಿಯಾಣ: ಗೆಲುವು-ಮುನ್ನಡೆ ಹೀಗಿದೆ
18:03 October 24
ರಾಜ್ಯಪಾಲರನ್ನು ಭೇಟೆ ಮಾಡಲಿರುವ ಹರಿಯಾಣ ಸಿಎಂ ಖಟ್ಟರ್
-
Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN
— ANI (@ANI) October 24, 2019 " class="align-text-top noRightClick twitterSection" data="
">Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN
— ANI (@ANI) October 24, 2019Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN
— ANI (@ANI) October 24, 2019
- ಹರಿಯಾಣದ ಹಾಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಮನೋಹರ್ ಲಾಲ್ ಖಟ್ಟರ್, ಇಂದು ಸಂಜೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರಲ್ಲಿ ಮಾತನಾಡಲಿದ್ದಾರೆ.
18:03 October 24
ಬಿಜೆಪಿ ನಾಯಕ ಅನಿಲ್ ವಿಜ್ಗೆ ಜಯ
-
Haryana Minister & BJP leader Anil Vij has won from Ambala Cantonment Assembly constituency. #HaryanaAssemblyPolls pic.twitter.com/6yWvWJZyJU
— ANI (@ANI) October 24, 2019 " class="align-text-top noRightClick twitterSection" data="
">Haryana Minister & BJP leader Anil Vij has won from Ambala Cantonment Assembly constituency. #HaryanaAssemblyPolls pic.twitter.com/6yWvWJZyJU
— ANI (@ANI) October 24, 2019Haryana Minister & BJP leader Anil Vij has won from Ambala Cantonment Assembly constituency. #HaryanaAssemblyPolls pic.twitter.com/6yWvWJZyJU
— ANI (@ANI) October 24, 2019
- ಅಂಬಾಲಾ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿರೋ ಹರಿಯಾಣದ ಹಾಲಿ ಮಂತ್ರಿ ಹಾಗೂ ಬಿಜೆಪಿ ನಾಯಕ ಅನಿಲ್ ವಿಜ್ ಜಯಗಳಿಸಿದ್ದಾರೆ.
17:02 October 24
ದುಶ್ಯಂತ್ ಚೌತಲಾ ಮುಂದಿನ ಮುಖ್ಯಮಂತ್ರಿ: ಮಾಜಿ ಕಾಂಗ್ರೆಸ್ ಅಧ್ಯಕ್ಷ
- ಜೆಜೆಪಿ ನಾಯಕ ದುಶ್ಯಂತ್ ಚೌಟಾಲ, ಹರಿಯಾಣದ ಮುಂದಿನ ಮುಂಖ್ಯಮಂತ್ರಿ ಎಂದ ರಾಜ್ಯ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್
16:46 October 24
ಗರ್ಹಿ ಸಂಪ್ಲಾ ಕಿಲೋಯಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಬಿಎಸ್ ಹೂಡಾ ಗೆಲುವು
-
Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW
— ANI (@ANI) October 24, 2019 " class="align-text-top noRightClick twitterSection" data="
">Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW
— ANI (@ANI) October 24, 2019Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW
— ANI (@ANI) October 24, 2019
- ಪ್ರಜೆಗಳ ಆದೇಶ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧವಿದೆ.
- ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಬಲಿಷ್ಟ ಸರ್ಕಾರ ರಚಿಸಲು ಮುಂದೆ ಬರಬೇಕು.
- ಜೆಜೆಪಿ, ಬಿಎಸ್ಪಿ, ಐಎನ್ಎಲ್ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಸರ್ಕಾರ ರಚನೆಗೆ ಮುಂದೆ ಬರಬೇಕಿದೆ.
- ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯೆ
- ಗರ್ಹಿ ಸಂಪ್ಲಾ ಕಿಲೋಯಿ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿರುವ ಬಿಎಸ್ ಹೂಡಾ
16:31 October 24
ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ: ಜೆಜೆಪಿ ನಾಯಕ ದುಶ್ಯಂತ್ ಚೌತಲಾ
-
Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL
— ANI (@ANI) October 24, 2019 " class="align-text-top noRightClick twitterSection" data="
">Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL
— ANI (@ANI) October 24, 2019Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL
— ANI (@ANI) October 24, 2019
- ಮತಎಣಿಕೆ ಕಾರ್ಯ ನಡೆಯುತ್ತಿದೆ. ಗೆಲುವು ನಮ್ಮದಾದ ತಕ್ಷಣ ನಾನು ಎಲ್ಲರೊಂದಿಗೆ ಚರ್ಚಿಸುತ್ತೇನೆ.
- ನಾಳೆ ಶಾಸಕರೊಂದಿಗೆ ಸಭೆ ನಡೆಸಿ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇನೆ.
- ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ. ಹೀಗಾಗಿ ಜೆಜೆಪಿ ಅದನ್ನು ತರುತ್ತದೆ.
- ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಪ್ರತಿಕ್ರಿಯೆ
16:12 October 24
ಬಿಜೆಪಿ ನಾಯಕ ಓಂಪ್ರಕಾಶ್ ಧಂಕಾರ್ಗೆ ಸೋಲು
- ಬಾದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಓಂಪ್ರಕಾಶ್ ಧಂಕಾರ್ ಸೋಲೊಪ್ಪಿಕೊಂಡಿದ್ದಾರೆ.
- ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್ ವಿರುದ್ಧ 9266 ಮತಗಳ ಅಂತರದಲ್ಲಿ ಸೋತ ಓಂಪ್ರಕಾಶ್
- ಐಎನ್ಎಲ್ಡಿ ನಾಯಕ ಅಭಯ್ ಚೌಟಾಲ ಎಲ್ಲೆನಾಬಾದ್ ಕ್ಷೇತ್ರದಲ್ಲಿ ಜಯ
15:06 October 24
ಮುನ್ನಡೆಯಲ್ಲಿ ಹಾಲಿ ಮುಖ್ಯಮಂತ್ರಿ
-
Haryana Chief Minister Manohar Lal Khattar (file pic) is leading in Karnal assembly seat by 41,950 votes. Congress' Tarlochan Singh is trailing. #HaryanaAssemblyPolls pic.twitter.com/WZ2ZOoTv85
— ANI (@ANI) October 24, 2019 " class="align-text-top noRightClick twitterSection" data="
">Haryana Chief Minister Manohar Lal Khattar (file pic) is leading in Karnal assembly seat by 41,950 votes. Congress' Tarlochan Singh is trailing. #HaryanaAssemblyPolls pic.twitter.com/WZ2ZOoTv85
— ANI (@ANI) October 24, 2019Haryana Chief Minister Manohar Lal Khattar (file pic) is leading in Karnal assembly seat by 41,950 votes. Congress' Tarlochan Singh is trailing. #HaryanaAssemblyPolls pic.twitter.com/WZ2ZOoTv85
— ANI (@ANI) October 24, 2019
- ಕರ್ನಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರ್ ಲಾಲ್ ಖತ್ತರ್ 41,950 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
- ಕಾಂಗ್ರೆಸ್ನ ತಾರ್ಲೋಚನ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ.
15:02 October 24
ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ದಿಗ್ವಿಜಯ
- ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ 30,000 ಮತಗಳಿಂದ ಜಯಗಳಿಸಿದ್ದಾರೆ.
- ಟಿಕ್ ಟಾಕ್ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ ಸೊನಾಲಿ ಫೋಗತ್ ಆದಂಪುರ್ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿದ್ದಾರೆ.
- ಶಹಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಕೃಷ್ಣನ್ ಕುಮಾರ್ ಬೇಡಿ ಪರಾಭವಗೊಂಡಿದ್ದಾರೆ. ಜೆಜೆಪಿ ಅಭ್ಯರ್ಥಿ ರಾಮ್ ಕರಣ್ ವಿರುದ್ಧ 37,127 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.
14:12 October 24
ಬನ್ನಿ, ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ: ಕಾಂಗ್ರೆಸ್ ನಾಯಕ ಡಿಎಸ್ ಹೂಡಾ
-
DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK
— ANI (@ANI) October 24, 2019 " class="align-text-top noRightClick twitterSection" data="
">DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK
— ANI (@ANI) October 24, 2019DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK
— ANI (@ANI) October 24, 2019
- ಜನರು ಮನೋಹರ್ ಲಾಲ್ ಖತ್ತರ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದಿದ್ದಾರೆ.
- ಜೆಜೆಪಿ ನಾಯಕ ದುಶ್ಯಂತ್ ಚೌಟಾಲ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ
- ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ
- ಈ ಮೂಲಕ ಮತದಾರ ಪ್ರಭುಗಳ ತೀರ್ಮಾನವನ್ನು ಗೌರವಿಸೋಣ
- ಕಾಂಗ್ರೆಸ್ ನಾಯಕ ಡಿಎಸ್ ಹೂಡಾ ಹೇಳಿಕೆ
13:48 October 24
ಕಾಂಗ್ರೆಸ್ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ : ಬಿ ಎಸ್ ಹೂಡಾ
-
#WATCH Former Haryana CM BS Hooda in Rohtak: The time has come for Congress, JJP, INLD, and independent candidates to come together to form a strong government. #HaryanaAssemblyElections pic.twitter.com/r255Dsju5H
— ANI (@ANI) October 24, 2019 " class="align-text-top noRightClick twitterSection" data="
">#WATCH Former Haryana CM BS Hooda in Rohtak: The time has come for Congress, JJP, INLD, and independent candidates to come together to form a strong government. #HaryanaAssemblyElections pic.twitter.com/r255Dsju5H
— ANI (@ANI) October 24, 2019#WATCH Former Haryana CM BS Hooda in Rohtak: The time has come for Congress, JJP, INLD, and independent candidates to come together to form a strong government. #HaryanaAssemblyElections pic.twitter.com/r255Dsju5H
— ANI (@ANI) October 24, 2019
- ಕಾಂಗ್ರೆಸ್ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ
- ಜೆಜೆಪಿ, ಐಎನ್ಎಲ್ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಒಗ್ಗೂಡಿ ಬಲಿಷ್ಟ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದೆ
- ಪ್ರತಿಯೊಬ್ಬರಿಗೂ ಗೌರವಯುತವಾದ ಸ್ಥಾನ ನೀಡುತ್ತೇವೆಂದು ನಾನು ಭರವಸೆ ನೀಡುತ್ತೇನೆ.
- ರೋಹ್ಟಕ್ನಲ್ಲಿ ಮಾತನಾಡಿದ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ
13:39 October 24
ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ!
- ತೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ
- ಸದ್ಯದ ಚಿತ್ರಣ ನೋಡಿದರೆ ಮ್ಯಾಜಿಕ್ ಸಂಖ್ಯೆಯನ್ನು ಬಿಜೆಪಿ ದಾಟುವಂತೆ ಕಾಣುತ್ತಿಲ್ಲ
- ಬಹುಮತ ಗಳಿಸಲು ಕೇಸರಿ ಪಡೆ ಒದ್ದಾಡುತ್ತಿದೆ ಎಂದ ಸುಭಾಷ್ ಬರಾಲಾ
13:20 October 24
ಹರಿಯಾಣ ಹಣಕಾಸು ಸಚಿವ ಪ್ರತಿಕ್ರಿಯೆ
-
Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy
— ANI (@ANI) October 24, 2019 " class="align-text-top noRightClick twitterSection" data="
">Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy
— ANI (@ANI) October 24, 2019Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy
— ANI (@ANI) October 24, 2019
- ಮತದಾರ ಪ್ರಭುವಿನ ಆದೇಶ ಜೆಜೆಪಿ ಪರ ಇರುವಂತಿದೆ
- ಜನರ ಅಭಿಪ್ರಾಯಕ್ಕೆ ನಾವು ತಲೆಬಾಗಲೇ ಬೇಕು
- ಹರಿಯಾಣ ಹಣಕಾಸು ಸಚಿವ ಕ್ಯಾಪ್ಟನ್ ಅಭಿಮನ್ಯು ಅಭಿಪ್ರಾಯ
- ಹರಿಯಾಣದ ಹಿಸಾರ್ ಜಿಲ್ಲೆಯ ನಾರ್ನೌಂಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಅಭಿಮನ್ಯು
13:08 October 24
ಕಾಂಗ್ರೆಸ್ ನಾಯಕ ಮಮ್ಮನ್ ಖಾನ್ಗೆ ಗೆಲುವು
- ಕಾಂಗ್ರೆಸ್ ನಾಯಕ ಮಮ್ಮನ್ ಖಾನ್, ಫಿರೋಜ್ಪುರ್ ಜಿರ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.
- ಮಮ್ಮನ್ ಖಾನ್ ಬಿಜೆಪಿಯ ನಸೀಮ್ ಅಹ್ಮದ್ರನ್ನು ಸೋಲಿಸಿದ್ದಾರೆ.
12:55 October 24
ಬಿಜೆಪಿ ಅಭ್ಯರ್ಥಿ ಕವಿತಾ ಜೈನ್ಗೆ ಸೋಲು
ಹರಿಯಾದ ಮಂತ್ರಿ ಹಾಗೂ ಸೋನಿಪತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವಿತಾ ಜೈನ್ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಪನ್ವಾರ್ ವಿರುದ್ಧ ಕವಿತಾ ಜೈನ್ ಮುಗ್ಗರಿಸಿದ್ದಾರೆ.
12:50 October 24
ಯೋಗೇಶ್ವರ್ ದತ್ಗೆ ಹಿನ್ನಡೆ
-
Wrestler and BJP candidate from Baroda, Yogeshwar Dutt trailing by 3590 votes as per official EC trends #HaryanaAssemblyPolls (file pic) pic.twitter.com/n45enqPPNA
— ANI (@ANI) October 24, 2019 " class="align-text-top noRightClick twitterSection" data="
">Wrestler and BJP candidate from Baroda, Yogeshwar Dutt trailing by 3590 votes as per official EC trends #HaryanaAssemblyPolls (file pic) pic.twitter.com/n45enqPPNA
— ANI (@ANI) October 24, 2019Wrestler and BJP candidate from Baroda, Yogeshwar Dutt trailing by 3590 votes as per official EC trends #HaryanaAssemblyPolls (file pic) pic.twitter.com/n45enqPPNA
— ANI (@ANI) October 24, 2019
ಬರೋಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಭಾರತದ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್ಗೆ 3590 ಮತಗಳ ಹಿನ್ನಡೆ
12:38 October 24
ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಹರಿಯಾಣ ಮಾಜಿ ಮುಖ್ಯಮಂತ್ರಿ
-
#HaryanaAssemblyElections2019: Former CM of Haryana & senior Congress leader Bhupinder Singh Hooda & his son Deepender Singh Hooda at Congress office in Rohtak. pic.twitter.com/iAGJNiBO3Y
— ANI (@ANI) October 24, 2019 " class="align-text-top noRightClick twitterSection" data="
">#HaryanaAssemblyElections2019: Former CM of Haryana & senior Congress leader Bhupinder Singh Hooda & his son Deepender Singh Hooda at Congress office in Rohtak. pic.twitter.com/iAGJNiBO3Y
— ANI (@ANI) October 24, 2019#HaryanaAssemblyElections2019: Former CM of Haryana & senior Congress leader Bhupinder Singh Hooda & his son Deepender Singh Hooda at Congress office in Rohtak. pic.twitter.com/iAGJNiBO3Y
— ANI (@ANI) October 24, 2019
ಒಟ್ಟು11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಕರ್ತರು ಜಿಂದ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
12:37 October 24
ಜೆಜೆಪಿ ಕಾರ್ಯಕರ್ತರ ಸಂಭ್ರಮ
ಹರಿಯಾಣದ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರೋ ಬಿಜೆಪಿಯ ಬಬಿತಾ ಫೋಗತ್, 2387 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
12:17 October 24
ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಬಿತಾ ಫೋಗತ್ ಮುನ್ನಡೆ
-
#HaryanaAssemblyElections2019: Bharatiya Janata Party's Babita Phogat leading with a margin of 2387 votes in Dadri assembly constituency (file pic) pic.twitter.com/OMxNd45AKE
— ANI (@ANI) October 24, 2019 " class="align-text-top noRightClick twitterSection" data="
">#HaryanaAssemblyElections2019: Bharatiya Janata Party's Babita Phogat leading with a margin of 2387 votes in Dadri assembly constituency (file pic) pic.twitter.com/OMxNd45AKE
— ANI (@ANI) October 24, 2019#HaryanaAssemblyElections2019: Bharatiya Janata Party's Babita Phogat leading with a margin of 2387 votes in Dadri assembly constituency (file pic) pic.twitter.com/OMxNd45AKE
— ANI (@ANI) October 24, 2019
ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತದೆ ಎಂಬ ಮಾತಿನ ಬಗ್ಗೆ ಜೆಜೆಪಿ(ಜನ್ನಾಯಕ್ ಜನತಾ ಪಕ್ಷ) ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಅಂತಿಮ ಫಲಿತಾಂಶ ಬಂದ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
12:13 October 24
ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ
-
Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc
— ANI (@ANI) October 24, 2019 " class="align-text-top noRightClick twitterSection" data="
">Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc
— ANI (@ANI) October 24, 2019Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc
— ANI (@ANI) October 24, 2019
- ಹಿರಿಯ ಬಿಜೆಪಿ ನಾಯಕ ಅನಿಲ್ ವಿಜ್ಗೆ 3,569 ಮತಗಳ ಮುನ್ನಡೆ
- ಹರಿಯಾಣದಲ್ಲಿ ಮ್ಯಾಜಿಕ್ ನಂಬರ್ 46
- ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
- ಸದ್ಯ ಕಾಂಗ್ರೆಸ್ ಒಟ್ಟು 30 ಸೀಟುಗಳ ಮುನ್ನಡೆ
12:06 October 24
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.
11:44 October 24
ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಿನ ಸಮರ!
ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.
18:04 October 24
ಹರಿಯಾಣ: ಗೆಲುವು-ಮುನ್ನಡೆ ಹೀಗಿದೆ
ಪಕ್ಷ | ಮುನ್ನಡೆ | ಗೆಲುವು | ಗಳಿಕೆ ಅಥವಾ ಇಳಿಕೆ |
ಬಿಜೆಪಿ | 00 | 40 | -7 |
ಕಾಂಗ್ರೆಸ್ | 00 | 31 | 16 |
ಐಎನ್ಎಲ್ಡಿ | 00 | 01 | -19 |
ಜೆಜೆಪಿ | 00 | 10 | +10 |
ಇತರ | 00 | 08 | +2 |
ಒಟ್ಟು | 00 | 90 |
18:03 October 24
ರಾಜ್ಯಪಾಲರನ್ನು ಭೇಟೆ ಮಾಡಲಿರುವ ಹರಿಯಾಣ ಸಿಎಂ ಖಟ್ಟರ್
-
Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN
— ANI (@ANI) October 24, 2019 " class="align-text-top noRightClick twitterSection" data="
">Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN
— ANI (@ANI) October 24, 2019Sources: Haryana Chief Minister and BJP leader Manohar Lal Khattar to meet Governor Satyadev Narayan Arya later this evening, to stake his claim to form the govt in the state. (file pic) pic.twitter.com/BWgDpkuVjN
— ANI (@ANI) October 24, 2019
- ಹರಿಯಾಣದ ಹಾಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಮನೋಹರ್ ಲಾಲ್ ಖಟ್ಟರ್, ಇಂದು ಸಂಜೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರಲ್ಲಿ ಮಾತನಾಡಲಿದ್ದಾರೆ.
18:03 October 24
ಬಿಜೆಪಿ ನಾಯಕ ಅನಿಲ್ ವಿಜ್ಗೆ ಜಯ
-
Haryana Minister & BJP leader Anil Vij has won from Ambala Cantonment Assembly constituency. #HaryanaAssemblyPolls pic.twitter.com/6yWvWJZyJU
— ANI (@ANI) October 24, 2019 " class="align-text-top noRightClick twitterSection" data="
">Haryana Minister & BJP leader Anil Vij has won from Ambala Cantonment Assembly constituency. #HaryanaAssemblyPolls pic.twitter.com/6yWvWJZyJU
— ANI (@ANI) October 24, 2019Haryana Minister & BJP leader Anil Vij has won from Ambala Cantonment Assembly constituency. #HaryanaAssemblyPolls pic.twitter.com/6yWvWJZyJU
— ANI (@ANI) October 24, 2019
- ಅಂಬಾಲಾ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿರೋ ಹರಿಯಾಣದ ಹಾಲಿ ಮಂತ್ರಿ ಹಾಗೂ ಬಿಜೆಪಿ ನಾಯಕ ಅನಿಲ್ ವಿಜ್ ಜಯಗಳಿಸಿದ್ದಾರೆ.
17:02 October 24
ದುಶ್ಯಂತ್ ಚೌತಲಾ ಮುಂದಿನ ಮುಖ್ಯಮಂತ್ರಿ: ಮಾಜಿ ಕಾಂಗ್ರೆಸ್ ಅಧ್ಯಕ್ಷ
- ಜೆಜೆಪಿ ನಾಯಕ ದುಶ್ಯಂತ್ ಚೌಟಾಲ, ಹರಿಯಾಣದ ಮುಂದಿನ ಮುಂಖ್ಯಮಂತ್ರಿ ಎಂದ ರಾಜ್ಯ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್
16:46 October 24
ಗರ್ಹಿ ಸಂಪ್ಲಾ ಕಿಲೋಯಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಬಿಎಸ್ ಹೂಡಾ ಗೆಲುವು
-
Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW
— ANI (@ANI) October 24, 2019 " class="align-text-top noRightClick twitterSection" data="
">Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW
— ANI (@ANI) October 24, 2019Congress leader Bhupinder Singh Hooda after winning from Garhi Sampla Kiloi Assembly Constituency: Mandate is against the current govt of Haryana, & all parties should come together to form a strong government whether it's JJP, BSP, INLD or independent candidates. #HaryanaPolls pic.twitter.com/lgl46Wf7OW
— ANI (@ANI) October 24, 2019
- ಪ್ರಜೆಗಳ ಆದೇಶ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧವಿದೆ.
- ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಬಲಿಷ್ಟ ಸರ್ಕಾರ ರಚಿಸಲು ಮುಂದೆ ಬರಬೇಕು.
- ಜೆಜೆಪಿ, ಬಿಎಸ್ಪಿ, ಐಎನ್ಎಲ್ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಸರ್ಕಾರ ರಚನೆಗೆ ಮುಂದೆ ಬರಬೇಕಿದೆ.
- ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯೆ
- ಗರ್ಹಿ ಸಂಪ್ಲಾ ಕಿಲೋಯಿ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿರುವ ಬಿಎಸ್ ಹೂಡಾ
16:31 October 24
ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ: ಜೆಜೆಪಿ ನಾಯಕ ದುಶ್ಯಂತ್ ಚೌತಲಾ
-
Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL
— ANI (@ANI) October 24, 2019 " class="align-text-top noRightClick twitterSection" data="
">Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL
— ANI (@ANI) October 24, 2019Dushyant Chautala,JJP: Counting of slips from a VVPAT is underway. As soon as I get certificate,I'll discuss with everyone,hold meeting with MLAs tomorrow&decide future course of action.Too early to say anything.I believe state wants change&JJP will bring it. #HaryanaAssemblyPoll pic.twitter.com/bavFtOhLJL
— ANI (@ANI) October 24, 2019
- ಮತಎಣಿಕೆ ಕಾರ್ಯ ನಡೆಯುತ್ತಿದೆ. ಗೆಲುವು ನಮ್ಮದಾದ ತಕ್ಷಣ ನಾನು ಎಲ್ಲರೊಂದಿಗೆ ಚರ್ಚಿಸುತ್ತೇನೆ.
- ನಾಳೆ ಶಾಸಕರೊಂದಿಗೆ ಸಭೆ ನಡೆಸಿ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇನೆ.
- ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ. ಹೀಗಾಗಿ ಜೆಜೆಪಿ ಅದನ್ನು ತರುತ್ತದೆ.
- ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಪ್ರತಿಕ್ರಿಯೆ
16:12 October 24
ಬಿಜೆಪಿ ನಾಯಕ ಓಂಪ್ರಕಾಶ್ ಧಂಕಾರ್ಗೆ ಸೋಲು
- ಬಾದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಓಂಪ್ರಕಾಶ್ ಧಂಕಾರ್ ಸೋಲೊಪ್ಪಿಕೊಂಡಿದ್ದಾರೆ.
- ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್ ವಿರುದ್ಧ 9266 ಮತಗಳ ಅಂತರದಲ್ಲಿ ಸೋತ ಓಂಪ್ರಕಾಶ್
- ಐಎನ್ಎಲ್ಡಿ ನಾಯಕ ಅಭಯ್ ಚೌಟಾಲ ಎಲ್ಲೆನಾಬಾದ್ ಕ್ಷೇತ್ರದಲ್ಲಿ ಜಯ
15:06 October 24
ಮುನ್ನಡೆಯಲ್ಲಿ ಹಾಲಿ ಮುಖ್ಯಮಂತ್ರಿ
-
Haryana Chief Minister Manohar Lal Khattar (file pic) is leading in Karnal assembly seat by 41,950 votes. Congress' Tarlochan Singh is trailing. #HaryanaAssemblyPolls pic.twitter.com/WZ2ZOoTv85
— ANI (@ANI) October 24, 2019 " class="align-text-top noRightClick twitterSection" data="
">Haryana Chief Minister Manohar Lal Khattar (file pic) is leading in Karnal assembly seat by 41,950 votes. Congress' Tarlochan Singh is trailing. #HaryanaAssemblyPolls pic.twitter.com/WZ2ZOoTv85
— ANI (@ANI) October 24, 2019Haryana Chief Minister Manohar Lal Khattar (file pic) is leading in Karnal assembly seat by 41,950 votes. Congress' Tarlochan Singh is trailing. #HaryanaAssemblyPolls pic.twitter.com/WZ2ZOoTv85
— ANI (@ANI) October 24, 2019
- ಕರ್ನಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರ್ ಲಾಲ್ ಖತ್ತರ್ 41,950 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
- ಕಾಂಗ್ರೆಸ್ನ ತಾರ್ಲೋಚನ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ.
15:02 October 24
ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ದಿಗ್ವಿಜಯ
- ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ 30,000 ಮತಗಳಿಂದ ಜಯಗಳಿಸಿದ್ದಾರೆ.
- ಟಿಕ್ ಟಾಕ್ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ ಸೊನಾಲಿ ಫೋಗತ್ ಆದಂಪುರ್ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿದ್ದಾರೆ.
- ಶಹಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಕೃಷ್ಣನ್ ಕುಮಾರ್ ಬೇಡಿ ಪರಾಭವಗೊಂಡಿದ್ದಾರೆ. ಜೆಜೆಪಿ ಅಭ್ಯರ್ಥಿ ರಾಮ್ ಕರಣ್ ವಿರುದ್ಧ 37,127 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.
14:12 October 24
ಬನ್ನಿ, ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ: ಕಾಂಗ್ರೆಸ್ ನಾಯಕ ಡಿಎಸ್ ಹೂಡಾ
-
DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK
— ANI (@ANI) October 24, 2019 " class="align-text-top noRightClick twitterSection" data="
">DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK
— ANI (@ANI) October 24, 2019DS Hooda,Congress:Today,it’s clear that people’s mandate is to throw off Khattar’s govt. I want to ask Dushyant Chautala (JJP), independent candidates & other parties to come together&form coalition govt in Haryana so that people’s mandate can be respected. #HaryanaAssemblyPolls pic.twitter.com/NAGaB1YLoK
— ANI (@ANI) October 24, 2019
- ಜನರು ಮನೋಹರ್ ಲಾಲ್ ಖತ್ತರ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದಿದ್ದಾರೆ.
- ಜೆಜೆಪಿ ನಾಯಕ ದುಶ್ಯಂತ್ ಚೌಟಾಲ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ
- ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ
- ಈ ಮೂಲಕ ಮತದಾರ ಪ್ರಭುಗಳ ತೀರ್ಮಾನವನ್ನು ಗೌರವಿಸೋಣ
- ಕಾಂಗ್ರೆಸ್ ನಾಯಕ ಡಿಎಸ್ ಹೂಡಾ ಹೇಳಿಕೆ
13:48 October 24
ಕಾಂಗ್ರೆಸ್ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ : ಬಿ ಎಸ್ ಹೂಡಾ
-
#WATCH Former Haryana CM BS Hooda in Rohtak: The time has come for Congress, JJP, INLD, and independent candidates to come together to form a strong government. #HaryanaAssemblyElections pic.twitter.com/r255Dsju5H
— ANI (@ANI) October 24, 2019 " class="align-text-top noRightClick twitterSection" data="
">#WATCH Former Haryana CM BS Hooda in Rohtak: The time has come for Congress, JJP, INLD, and independent candidates to come together to form a strong government. #HaryanaAssemblyElections pic.twitter.com/r255Dsju5H
— ANI (@ANI) October 24, 2019#WATCH Former Haryana CM BS Hooda in Rohtak: The time has come for Congress, JJP, INLD, and independent candidates to come together to form a strong government. #HaryanaAssemblyElections pic.twitter.com/r255Dsju5H
— ANI (@ANI) October 24, 2019
- ಕಾಂಗ್ರೆಸ್ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ
- ಜೆಜೆಪಿ, ಐಎನ್ಎಲ್ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಒಗ್ಗೂಡಿ ಬಲಿಷ್ಟ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದೆ
- ಪ್ರತಿಯೊಬ್ಬರಿಗೂ ಗೌರವಯುತವಾದ ಸ್ಥಾನ ನೀಡುತ್ತೇವೆಂದು ನಾನು ಭರವಸೆ ನೀಡುತ್ತೇನೆ.
- ರೋಹ್ಟಕ್ನಲ್ಲಿ ಮಾತನಾಡಿದ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ
13:39 October 24
ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ!
- ತೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ
- ಸದ್ಯದ ಚಿತ್ರಣ ನೋಡಿದರೆ ಮ್ಯಾಜಿಕ್ ಸಂಖ್ಯೆಯನ್ನು ಬಿಜೆಪಿ ದಾಟುವಂತೆ ಕಾಣುತ್ತಿಲ್ಲ
- ಬಹುಮತ ಗಳಿಸಲು ಕೇಸರಿ ಪಡೆ ಒದ್ದಾಡುತ್ತಿದೆ ಎಂದ ಸುಭಾಷ್ ಬರಾಲಾ
13:20 October 24
ಹರಿಯಾಣ ಹಣಕಾಸು ಸಚಿವ ಪ್ರತಿಕ್ರಿಯೆ
-
Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy
— ANI (@ANI) October 24, 2019 " class="align-text-top noRightClick twitterSection" data="
">Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy
— ANI (@ANI) October 24, 2019Captain Abhimanyu, Haryana Finance Minister& BJP candidate from Narnaund constituency in Hisar district: As per the latest trends, I feel that public mandate is in favor of Jannnayak Janta Party (JJP). We respect public mandate. pic.twitter.com/odkfpkseOy
— ANI (@ANI) October 24, 2019
- ಮತದಾರ ಪ್ರಭುವಿನ ಆದೇಶ ಜೆಜೆಪಿ ಪರ ಇರುವಂತಿದೆ
- ಜನರ ಅಭಿಪ್ರಾಯಕ್ಕೆ ನಾವು ತಲೆಬಾಗಲೇ ಬೇಕು
- ಹರಿಯಾಣ ಹಣಕಾಸು ಸಚಿವ ಕ್ಯಾಪ್ಟನ್ ಅಭಿಮನ್ಯು ಅಭಿಪ್ರಾಯ
- ಹರಿಯಾಣದ ಹಿಸಾರ್ ಜಿಲ್ಲೆಯ ನಾರ್ನೌಂಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಅಭಿಮನ್ಯು
13:08 October 24
ಕಾಂಗ್ರೆಸ್ ನಾಯಕ ಮಮ್ಮನ್ ಖಾನ್ಗೆ ಗೆಲುವು
- ಕಾಂಗ್ರೆಸ್ ನಾಯಕ ಮಮ್ಮನ್ ಖಾನ್, ಫಿರೋಜ್ಪುರ್ ಜಿರ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.
- ಮಮ್ಮನ್ ಖಾನ್ ಬಿಜೆಪಿಯ ನಸೀಮ್ ಅಹ್ಮದ್ರನ್ನು ಸೋಲಿಸಿದ್ದಾರೆ.
12:55 October 24
ಬಿಜೆಪಿ ಅಭ್ಯರ್ಥಿ ಕವಿತಾ ಜೈನ್ಗೆ ಸೋಲು
ಹರಿಯಾದ ಮಂತ್ರಿ ಹಾಗೂ ಸೋನಿಪತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವಿತಾ ಜೈನ್ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಪನ್ವಾರ್ ವಿರುದ್ಧ ಕವಿತಾ ಜೈನ್ ಮುಗ್ಗರಿಸಿದ್ದಾರೆ.
12:50 October 24
ಯೋಗೇಶ್ವರ್ ದತ್ಗೆ ಹಿನ್ನಡೆ
-
Wrestler and BJP candidate from Baroda, Yogeshwar Dutt trailing by 3590 votes as per official EC trends #HaryanaAssemblyPolls (file pic) pic.twitter.com/n45enqPPNA
— ANI (@ANI) October 24, 2019 " class="align-text-top noRightClick twitterSection" data="
">Wrestler and BJP candidate from Baroda, Yogeshwar Dutt trailing by 3590 votes as per official EC trends #HaryanaAssemblyPolls (file pic) pic.twitter.com/n45enqPPNA
— ANI (@ANI) October 24, 2019Wrestler and BJP candidate from Baroda, Yogeshwar Dutt trailing by 3590 votes as per official EC trends #HaryanaAssemblyPolls (file pic) pic.twitter.com/n45enqPPNA
— ANI (@ANI) October 24, 2019
ಬರೋಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಭಾರತದ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್ಗೆ 3590 ಮತಗಳ ಹಿನ್ನಡೆ
12:38 October 24
ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಹರಿಯಾಣ ಮಾಜಿ ಮುಖ್ಯಮಂತ್ರಿ
-
#HaryanaAssemblyElections2019: Former CM of Haryana & senior Congress leader Bhupinder Singh Hooda & his son Deepender Singh Hooda at Congress office in Rohtak. pic.twitter.com/iAGJNiBO3Y
— ANI (@ANI) October 24, 2019 " class="align-text-top noRightClick twitterSection" data="
">#HaryanaAssemblyElections2019: Former CM of Haryana & senior Congress leader Bhupinder Singh Hooda & his son Deepender Singh Hooda at Congress office in Rohtak. pic.twitter.com/iAGJNiBO3Y
— ANI (@ANI) October 24, 2019#HaryanaAssemblyElections2019: Former CM of Haryana & senior Congress leader Bhupinder Singh Hooda & his son Deepender Singh Hooda at Congress office in Rohtak. pic.twitter.com/iAGJNiBO3Y
— ANI (@ANI) October 24, 2019
ಒಟ್ಟು11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಕರ್ತರು ಜಿಂದ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
12:37 October 24
ಜೆಜೆಪಿ ಕಾರ್ಯಕರ್ತರ ಸಂಭ್ರಮ
ಹರಿಯಾಣದ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರೋ ಬಿಜೆಪಿಯ ಬಬಿತಾ ಫೋಗತ್, 2387 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
12:17 October 24
ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಬಿತಾ ಫೋಗತ್ ಮುನ್ನಡೆ
-
#HaryanaAssemblyElections2019: Bharatiya Janata Party's Babita Phogat leading with a margin of 2387 votes in Dadri assembly constituency (file pic) pic.twitter.com/OMxNd45AKE
— ANI (@ANI) October 24, 2019 " class="align-text-top noRightClick twitterSection" data="
">#HaryanaAssemblyElections2019: Bharatiya Janata Party's Babita Phogat leading with a margin of 2387 votes in Dadri assembly constituency (file pic) pic.twitter.com/OMxNd45AKE
— ANI (@ANI) October 24, 2019#HaryanaAssemblyElections2019: Bharatiya Janata Party's Babita Phogat leading with a margin of 2387 votes in Dadri assembly constituency (file pic) pic.twitter.com/OMxNd45AKE
— ANI (@ANI) October 24, 2019
ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತದೆ ಎಂಬ ಮಾತಿನ ಬಗ್ಗೆ ಜೆಜೆಪಿ(ಜನ್ನಾಯಕ್ ಜನತಾ ಪಕ್ಷ) ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಅಂತಿಮ ಫಲಿತಾಂಶ ಬಂದ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
12:13 October 24
ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ
-
Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc
— ANI (@ANI) October 24, 2019 " class="align-text-top noRightClick twitterSection" data="
">Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc
— ANI (@ANI) October 24, 2019Jannayak Janata Party Chief Dushyant Chautala on reports of Congress offering him CM post: I have not had any discussions with any one. Decision will be taken only after the final numbers are out. #Haryana pic.twitter.com/w0FRJPawwc
— ANI (@ANI) October 24, 2019
- ಹಿರಿಯ ಬಿಜೆಪಿ ನಾಯಕ ಅನಿಲ್ ವಿಜ್ಗೆ 3,569 ಮತಗಳ ಮುನ್ನಡೆ
- ಹರಿಯಾಣದಲ್ಲಿ ಮ್ಯಾಜಿಕ್ ನಂಬರ್ 46
- ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
- ಸದ್ಯ ಕಾಂಗ್ರೆಸ್ ಒಟ್ಟು 30 ಸೀಟುಗಳ ಮುನ್ನಡೆ
12:06 October 24
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.
11:44 October 24
ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಿನ ಸಮರ!
ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.
haryana live
Conclusion: