ETV Bharat / bharat

ಶಿಕ್ಷಕ, ಪತಂಜಲಿ ಅಂಗಡಿ ಮಾಲೀಕ: ಗೌರಿ ಲಂಕೇಶ್ ಹತ್ಯೆ ಆರೋಪಿಗಿದೆಯಂತೆ 'ಮಹಾ' ಲಿಂಕ್

author img

By

Published : Jan 10, 2020, 7:07 PM IST

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಪೊಲೀಸರಿಂದ ಬಂಧಿಸಲ್ಪಟ್ಟ ಜಾರ್ಖಂಡ್ ಮೂಲದ ಆರೋಪಿ ಹೃಷಿಕೇಶ್ ದೇವಾಡಿಕರ್ ಮಹಾರಾಷ್ಟ್ರದಲ್ಲಿ ಪತಂಜಲಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

Gauri Lankesh murder case,ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ
ಗೌರಿ ಲಂಕೇಶ್ ಹತ್ಯೆ ಆರೋಪಿ

ಔರಂಗಾಬಾದ್(ಮಹಾರಾಷ್ಟ್ರ): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್​ಐಟಿ ಪೊಲೀಸರು ಬಂಧಿಸಿರುವ ಜಾರ್ಖಂಡ್ ಮೂಲದ ರಿಷಿಕೇಶ್ ಧನ್ಬಾದ್ ಎರಡು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಆರೋಪಿ ಹೃಷಿಕೇಶ್ ದೇವಾಡಿಕರ್ 2 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸವಿದ್ದ

ಆರೋಪಿ ಹೃಷಿಕೇಶ್ ದೇವಾಡಿಕರ್ 2014 ರಿಂದ 2016 ವರಗೆ ಪತ್ನಿ ಮತ್ತು ಪೋಷಕರೊಂದಿಗೆ ಮಹಾರಾಷ್ಟ್ರದ ಔರಂಗಾಬಾದ್​ನ ನಿವಾಸಿ ಯಶವಂತ್ ಶುಕ್ಲಾ ಎಂಬುವವರ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ಅಲ್ಲದೆ ಇದೇ ಪ್ರದೇಶದಲ್ಲಿ ಪತಂಜಲಿ ಅಂಗಡಿಯೊಂದನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ತನ್ನ ಪತಂಜಲಿ ಅಂಗಡಿಯನ್ನು ಮಾರಾಟ ಮಾಡಿದ ಹೃಷಿಕೇಶ್ ಸೋಲಾಪುರಲ್ಲಿ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪಾಠ ಹೇಳಲು ತೆರಳುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಔರಂಗಾಬಾದ್(ಮಹಾರಾಷ್ಟ್ರ): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್​ಐಟಿ ಪೊಲೀಸರು ಬಂಧಿಸಿರುವ ಜಾರ್ಖಂಡ್ ಮೂಲದ ರಿಷಿಕೇಶ್ ಧನ್ಬಾದ್ ಎರಡು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಆರೋಪಿ ಹೃಷಿಕೇಶ್ ದೇವಾಡಿಕರ್ 2 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸವಿದ್ದ

ಆರೋಪಿ ಹೃಷಿಕೇಶ್ ದೇವಾಡಿಕರ್ 2014 ರಿಂದ 2016 ವರಗೆ ಪತ್ನಿ ಮತ್ತು ಪೋಷಕರೊಂದಿಗೆ ಮಹಾರಾಷ್ಟ್ರದ ಔರಂಗಾಬಾದ್​ನ ನಿವಾಸಿ ಯಶವಂತ್ ಶುಕ್ಲಾ ಎಂಬುವವರ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ಅಲ್ಲದೆ ಇದೇ ಪ್ರದೇಶದಲ್ಲಿ ಪತಂಜಲಿ ಅಂಗಡಿಯೊಂದನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ತನ್ನ ಪತಂಜಲಿ ಅಂಗಡಿಯನ್ನು ಮಾರಾಟ ಮಾಡಿದ ಹೃಷಿಕೇಶ್ ಸೋಲಾಪುರಲ್ಲಿ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪಾಠ ಹೇಳಲು ತೆರಳುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Intro:लंकेश गौरी हत्या प्रकरण..
पत्रकार लंकेश गौरी यांच्या हत्ये प्रकरणी एसआयटी ने अटक केलेला मास्टरमाइंड हा औरंगाबादेतील सिडको-एन 9 भागात पतंजली चे दुकान चालवत होता.तो सुमारे अडीच वर्षे परिसरात वास्तव्यास होता..



Body:पत्रकार गैर लंकेश हत्ये प्रकरणी झारखंड पोलिसांनी अटक केलेल्या मास्टर माईंड हृषीकेश देवडीकर हा सण 2014 ते 2016 या कालावधीत औरंगाबाद शहरातील सिडको एन-9 भागातील यशवंत शुक्ला यांच्या एल-44 या घरात किरायाने राहत होता.यावेळी त आई वडील पत्नी मुलगी सोबत तो राहायचा नेहमी तो सोलापूर येथे जायचा तेथे तो 8 ते10 च्या विद्यार्थ्यांची ट्युशन घ्यायचं त्या साठी तो क्वचितच औरंगाबादेत राहत असे असे घरमालक यशवंत शुक्ला यांनी सांगितले...

सिडको भागातील सोनामात शाळे जवळ जगदीश कुलकर्णी यांची 2014 मध्ये हृषीकेश ने दुकान भाड्याने घेतली होती.तेथे त्याने पतंजली चे दुकान टाकले होते.त्या दुकानावर हृषीकेश ची पत्नी आई वडील व तो स्वतः बसायचा मात्र ती दुकान त्याने नोट बंदी झाल्या नंतर 2016 मध्ये सामना सहित कुलकर्णी यांना दिली..

टीप- ज्या घरात राहत होता त्या घर मालक शुक्ल यांचा बाईट

ज्या दुकानात दुकान घेतली त्यांचे मालक
जगदीश कुलकर्णी बाईट


शेजारी जोगास बाईटConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.