ETV Bharat / bharat

ಜೈಲಿನಲ್ಲೇ ಜಾಲತಾಣ ಬಳಸ್ತಿದ್ದಾರಾ ಲಾಲೂ?: ಚುನಾವಣಾ ಆಯೋಗ ತನಿಖೆ

author img

By

Published : Mar 15, 2019, 2:29 PM IST

ಲಾಲೂ ಪ್ರಸಾದ್​ ಯಾದವ್​ ಸೋಷಿಯಲ್​ ಮೀಡಿಯಾ ಬಳಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ

ಲಾಲೂ ಪ್ರಸಾದ್​ ಯಾದವ್​ ಸಾಮಾಜಿಕ ಜಾಲತಾಣ ಬಳಸುತ್ತಿರುವ ಬಗ್ಗೆ ಚುನಾವಣೆ ಲಾಲೂ ಪ್ರಸಾದ್​ ಯಾದವ್​ ಸಾಮಾಜಿಕ ಜಾಲತಾಣ ಬಳಸುತ್ತಿರುವ ಬಗ್ಗೆ ಚುನಾವಣೆ ಆಯೋಗ ತನಿಖೆಗೆ ಆದೇಶಿಸಿದೆಆದೇಶಿಸಿದೆ

ನವದೆಹಲಿ: ಮೇವು​ ಹಗರಣದಲ್ಲಿ ಜೈಲು ಸೇರಿದ್ದರೂ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಹಾರದ ಮುಖ್ಯ ಚುನಾವಣಾಧಿಕಾರಿ ಹೆಚ್.ಆರ್​ ಶ್ರೀನಿವಾಸ, ಜೈಲಿನಲ್ಲಿದ್ದುಕೊಂಡೇ ಲಾಲೂ ಟ್ವಿಟ್ಟರ್​ ಹಾಗೂ ಫೇಸ್​ಬುಕ್​ ಖಾತೆ ಬಳಸುತ್ತಿದ್ದಾರೆಯೇ ಅಥವಾ ಬೇರೆ ಯಾರಾದರೂ ಹೊರಗಡೆ ಅವರ ಖಾತೆಗಳನ್ನು ನಿಬಾಯಿಸುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತೆ ಎಂದರು. ಲಾಲು ಜೈಲಿನಲ್ಲೇ ಸೋಶಿಯಲ್​ ಮೀಡಿಯಾ ಬಳಸುತ್ತಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಪಾಟ್ನಾದ ರಿಟರ್ನಿಂಗ್​ ಅಧಿಕಾರಿ ಸಂಜಯ್​ ಸಿಂಗ್​ ಅಹ ಚುನಾವಣಾ ಪ್ಯಾನಲ್​​ಗೆ ಲಾಲು ಟ್ವಿಟ್ಟರ್​ ಖಾತೆ ಮೇಲೆ ಕಣ್ಣಿಡುವಂತೆ ಸೂಚಿಸಿದ್ದಾರೆ.

ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಲಾಲೂ ಅಪರಾಧಿ ಎಂದು ಸಾಬೀತಾಗಿದ್ದು, ಸದ್ಯ ಅವರು ರಾಂಚಿಯ ಬಿರ್ಸಾ ಮುಂಡ ಸೆಂಟ್ರಲ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ನವದೆಹಲಿ: ಮೇವು​ ಹಗರಣದಲ್ಲಿ ಜೈಲು ಸೇರಿದ್ದರೂ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಹಾರದ ಮುಖ್ಯ ಚುನಾವಣಾಧಿಕಾರಿ ಹೆಚ್.ಆರ್​ ಶ್ರೀನಿವಾಸ, ಜೈಲಿನಲ್ಲಿದ್ದುಕೊಂಡೇ ಲಾಲೂ ಟ್ವಿಟ್ಟರ್​ ಹಾಗೂ ಫೇಸ್​ಬುಕ್​ ಖಾತೆ ಬಳಸುತ್ತಿದ್ದಾರೆಯೇ ಅಥವಾ ಬೇರೆ ಯಾರಾದರೂ ಹೊರಗಡೆ ಅವರ ಖಾತೆಗಳನ್ನು ನಿಬಾಯಿಸುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತೆ ಎಂದರು. ಲಾಲು ಜೈಲಿನಲ್ಲೇ ಸೋಶಿಯಲ್​ ಮೀಡಿಯಾ ಬಳಸುತ್ತಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಪಾಟ್ನಾದ ರಿಟರ್ನಿಂಗ್​ ಅಧಿಕಾರಿ ಸಂಜಯ್​ ಸಿಂಗ್​ ಅಹ ಚುನಾವಣಾ ಪ್ಯಾನಲ್​​ಗೆ ಲಾಲು ಟ್ವಿಟ್ಟರ್​ ಖಾತೆ ಮೇಲೆ ಕಣ್ಣಿಡುವಂತೆ ಸೂಚಿಸಿದ್ದಾರೆ.

ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಲಾಲೂ ಅಪರಾಧಿ ಎಂದು ಸಾಬೀತಾಗಿದ್ದು, ಸದ್ಯ ಅವರು ರಾಂಚಿಯ ಬಿರ್ಸಾ ಮುಂಡ ಸೆಂಟ್ರಲ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Intro:Body:

ಜೈಲಿನಲ್ಲೇ ಜಾಲತಾಣ ಬಳಸ್ತಿದ್ದಾರಾ ಲಾಲೂ?: ಚುನಾವಣಾ ಆಯೋಗ ತನಿಖೆ 

EC orders inquiry into RJD chief Lalu Yadav's social media activities



ನವದೆಹಲಿ: ಮೇವು​ ಹಗರಣದಲ್ಲಿ ಜೈಲು ಸೇರಿದ್ದರೂ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಆರೋಪಕ್ಕೆ  ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ. 



ಈ ಬಗ್ಗೆ ಮಾಹಿತಿ ನೀಡಿರುವ ಬಿಹಾರದ ಮುಖ್ಯ ಚುನಾವಣಾಧಿಕಾರಿ ಹೆಚ್.ಆರ್​ ಶ್ರೀನಿವಾಸ,  ಜೈಲಿನಲ್ಲಿದ್ದುಕೊಂಡೇ ಲಾಲೂ ಟ್ವಿಟ್ಟರ್​ ಹಾಗೂ ಫೇಸ್​ಬುಕ್​ ಖಾತೆ ಬಳಸುತ್ತಿದ್ದಾರೆಯೇ  ಅಥವಾ ಬೇರೆ ಯಾರಾದರೂ  ಹೊರಗಡೆ ಅವರ ಖಾತೆಗಳನ್ನು ನಿಬಾಯಿಸುತ್ತಿದ್ದಾರೆಯೇ  ಎಂಬ ಬಗ್ಗೆ ತನಿಖೆ ನಡೆಸಲಾಗುತ್ತೆ ಎಂದರು. ಲಾಲು ಜೈಲಿನಲ್ಲೇ ಸೋಶಿಯಲ್​ ಮೀಡಿಯಾ ಬಳಸುತ್ತಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ. 



ಪಾಟ್ನಾದ ರಿಟರ್ನಿಂಗ್​ ಅಧಿಕಾರಿ ಸಂಜಯ್​ ಸಿಂಗ್​ ಅಹ ಚುನಾವಣಾ ಪ್ಯಾನಲ್​​ಗೆ ಲಾಲು ಟ್ವಿಟ್ಟರ್​ ಖಾತೆ ಮೇಲೆ ಕಣ್ಣಿಡುವಂತೆ ಸೂಚಿಸಿದ್ದಾರೆ. 



ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಲಾಲೂ ಅಪರಾಧಿ ಎಂದು ಸಾಬೀತಾಗಿದ್ದು, ಸದ್ಯ ಅವರು ರಾಂಚಿಯ ಬಿರ್ಸಾ ಮುಂಡ ಸೆಂಟ್ರಲ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.