ETV Bharat / bharat

ಮಳೆಗಾಗಿ ಕಪ್ಪೆಗಳ ಮದುವೆ​ ಮಾಡಿಸಿದ್ರು...ವರುಣ ಅಬ್ಬರಿಸ್ತಿದ್ದಂತೆ ಡಿವೋರ್ಸ್​ ಕೂಡ ಕೊಡಿಸಿದ್ರು!

ಮಳೆಯಾಗಲೆಂದು ಕಪ್ಪೆಗಳ ಮದುವೆ ಮಾಡಿಸಿದ್ದ ಜನರು ಮಳೆ ಅಬ್ಬರಿಸುತ್ತಿದ್ದಂತೆ ಅವುಗಳಿಗೆ ಡಿವೋರ್ಸ್​​ ಕೊಡಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

author img

By

Published : Sep 11, 2019, 9:41 PM IST

Updated : Sep 11, 2019, 9:48 PM IST

ಕಪ್ಪೆಗಳಿಗೆ ಡಿವೋರ್ಸ್​​

ಭೋಪಾಲ್​​​: ತೀವ್ರ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಮಧ್ಯಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆರಾಯ ಅಬ್ಬರಿಸುತ್ತಿದ್ದು, ಕೆಲವು ಪ್ರದೇಶಗಳಲ್ಲಿ ನೆರೆಹಾವಳಿ ಉಂಟಾಗಿ, ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಜನರು ವಿಚಿತ್ರ ಆಚರಣೆಯನ್ನೂ ನಡೆಸಿದ್ದಾರೆ.

ಉತ್ತಮ ಮಳೆಗಾಗಿ ಕಳೆದ ಕೆಲ ತಿಂಗಳ ಹಿಂದೆ ಉತ್ತಮ ಮಳೆ ಆಗಲಿ ಎಂದು ಪ್ರಾರ್ಥನೆ ನಡೆಸಿ ಕಪ್ಪೆ ಮದುವೆ ಮಾಡಿಸಿದ್ದ ಇಲ್ಲಿನ ಜನರು ಇದೀಗ ಅವುಗಳಿಗೆ ಡಿವೋರ್ಸ್​ ಕೊಡಿಸಿದ್ದಾರೆ. ಇಂತಹ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್​​ನ ಇಂದ್ರಪುರಿ ದೇವಸ್ಥಾನದಲ್ಲಿ ಸಕಲ ಪೂಜಾ ಕೈಂಕರ್ಯ ನಡೆಸಿ ಅವುಗಳಿಗೆ ವಿಚ್ಚೇದನ ಕೊಡಿಸಲಾಯಿತು. ಈ ಕಾರ್ಯಕ್ರಮವನ್ನು ಅಲ್ಲಿನ ಓಂ ಶಿವ ಶಕ್ತಿ ಮಂಡಲ ಆಯೋಜನೆ ಮಾಡಿತ್ತು.

ಕಪ್ಪೆಗಳಿಗೆ ಡಿವೋರ್ಸ್​​

ಮಣ್ಣಿನಿಂದ ನಿರ್ಮಿಸಲಾಗಿದ್ದ ಗಂಡು ಮತ್ತು ಹೆಣ್ಣು ಕಪ್ಪೆಗಳಿಗೆ ಸಾಂಪ್ರದಾಯಿಕವಾಗಿ ಮದುವೆ​ ಮಾಡಿಸಿದ್ರು. ಆದರೆ ಇದೀಗ ಅವುಗಳಿಗೆ ಎಲ್ಲ ರೀತಿಯ ಪೂಜೆ-ಪುನಸ್ಕಾರ ಮಾಡಿ ಡಿವೋರ್ಸ್​ ಕೊಡಿಸಿದ್ದಾರೆ.

ಕಳೆದ ಜುಲೈ 19ರಂದು ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥನೆ ಮಾಡಿ ಇದೇ ಓಂ ಶಿವ ಶಕ್ತಿ ಮಂಡಲ ಕಪ್ಪೆಗಳ ವಿವಾಹ ​ ಮಾಡಿದ್ದರು. ಇದೀಗ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿರುವ ಕಾರಣ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. ಹೀಗಾಗಿ ಕಪ್ಪೆಗಳಿಗೆ ಡಿವೋರ್ಸ್​ ಕೊಡಿಸಲಾಗಿದೆ ಎಂದು ಹರಿಓಂ ತಿಳಿಸಿದ್ದಾರೆ. ಕಪ್ಪೆಗಳಿಗೆ ವಿಚ್ಚೇದನ ಕೊಡಿಸಿರುವುದರಿಂದ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಬಹುದು ಎಂಬ ಭರವಸೆ ಇವರದ್ದಾಗಿದೆ.

ಭೋಪಾಲ್​​​: ತೀವ್ರ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಮಧ್ಯಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆರಾಯ ಅಬ್ಬರಿಸುತ್ತಿದ್ದು, ಕೆಲವು ಪ್ರದೇಶಗಳಲ್ಲಿ ನೆರೆಹಾವಳಿ ಉಂಟಾಗಿ, ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಜನರು ವಿಚಿತ್ರ ಆಚರಣೆಯನ್ನೂ ನಡೆಸಿದ್ದಾರೆ.

ಉತ್ತಮ ಮಳೆಗಾಗಿ ಕಳೆದ ಕೆಲ ತಿಂಗಳ ಹಿಂದೆ ಉತ್ತಮ ಮಳೆ ಆಗಲಿ ಎಂದು ಪ್ರಾರ್ಥನೆ ನಡೆಸಿ ಕಪ್ಪೆ ಮದುವೆ ಮಾಡಿಸಿದ್ದ ಇಲ್ಲಿನ ಜನರು ಇದೀಗ ಅವುಗಳಿಗೆ ಡಿವೋರ್ಸ್​ ಕೊಡಿಸಿದ್ದಾರೆ. ಇಂತಹ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್​​ನ ಇಂದ್ರಪುರಿ ದೇವಸ್ಥಾನದಲ್ಲಿ ಸಕಲ ಪೂಜಾ ಕೈಂಕರ್ಯ ನಡೆಸಿ ಅವುಗಳಿಗೆ ವಿಚ್ಚೇದನ ಕೊಡಿಸಲಾಯಿತು. ಈ ಕಾರ್ಯಕ್ರಮವನ್ನು ಅಲ್ಲಿನ ಓಂ ಶಿವ ಶಕ್ತಿ ಮಂಡಲ ಆಯೋಜನೆ ಮಾಡಿತ್ತು.

ಕಪ್ಪೆಗಳಿಗೆ ಡಿವೋರ್ಸ್​​

ಮಣ್ಣಿನಿಂದ ನಿರ್ಮಿಸಲಾಗಿದ್ದ ಗಂಡು ಮತ್ತು ಹೆಣ್ಣು ಕಪ್ಪೆಗಳಿಗೆ ಸಾಂಪ್ರದಾಯಿಕವಾಗಿ ಮದುವೆ​ ಮಾಡಿಸಿದ್ರು. ಆದರೆ ಇದೀಗ ಅವುಗಳಿಗೆ ಎಲ್ಲ ರೀತಿಯ ಪೂಜೆ-ಪುನಸ್ಕಾರ ಮಾಡಿ ಡಿವೋರ್ಸ್​ ಕೊಡಿಸಿದ್ದಾರೆ.

ಕಳೆದ ಜುಲೈ 19ರಂದು ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥನೆ ಮಾಡಿ ಇದೇ ಓಂ ಶಿವ ಶಕ್ತಿ ಮಂಡಲ ಕಪ್ಪೆಗಳ ವಿವಾಹ ​ ಮಾಡಿದ್ದರು. ಇದೀಗ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿರುವ ಕಾರಣ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. ಹೀಗಾಗಿ ಕಪ್ಪೆಗಳಿಗೆ ಡಿವೋರ್ಸ್​ ಕೊಡಿಸಲಾಗಿದೆ ಎಂದು ಹರಿಓಂ ತಿಳಿಸಿದ್ದಾರೆ. ಕಪ್ಪೆಗಳಿಗೆ ವಿಚ್ಚೇದನ ಕೊಡಿಸಿರುವುದರಿಂದ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಬಹುದು ಎಂಬ ಭರವಸೆ ಇವರದ್ದಾಗಿದೆ.

Intro:बारिश के लिए जिनकी कराई थी कभी शादी अब उनकी की गई विधि विधान से विदाई

भोपाल| प्रदेश और राजधानी में लगातार बारिश का क्रम जारी है लेकिन अब इस बारिश से आमजन लगातार परेशान होने लगा है क्योंकि लगातार हो रही बारिश से जलस्तर बढ़ रहा है और लोगों के घरों में पानी पहुंच रहा है जिसकी वजह से आप लोगों को अपने ही घर से पलायन करना मजबूरी बन गई है अब लोग इस बारिश से बचाव करने के जतन ढूंढ रहे हैं ओम शिव शक्ति सेवा मंडल द्वारा राजधानी के इंद्रपुरी स्थित महादेव मंदिर में इस अत्यधिक बारिश को रोकने के लिए मान्यता अनुसार मेंढक और मेंढकी की शादी को तोड़ते हुए दोनों को अलग अलग कर दिया है मान्यता अनुसार पूरे विधि विधान के साथ इन दोनों को अलग करने की रस्म अदायगी की गई है .Body:वैसे तो वैज्ञानिक मंगल और चंद्र यान पर पहुंच रहे हैं लेकिन पृथ्वी पर रहने वाले लोगों की आस्था और अंधविश्वास कभी खत्म होने का नाम नहीं लेते हैं यही वजह है कि अब तेज बारिश को रोकने के लिए मेंढक और मेंढकी को अलग अलग किया गया है इसके लिए बाकायदा एक कार्यक्रम का आयोजन भी किया गया माना जाता है कि इन दोनों को यदि अलग कर दिया जाए तो बारिश कम हो जाती है .Conclusion:ओम शिव शक्ति सेवा मंडल के संयोजक हरिओम ने बताया कि प्रदेश में अच्छी बारिश के लिए समिति के द्वारा 19 जुलाई को मेंढक और मेंढकी की शादी पूरे विधि-विधान के साथ कराई गई थी ताकि प्रदेश और राजधानी में अच्छी बारिश हो सके और 19 जुलाई के बाद से ही प्रदेश और राजधानी में लगातार अच्छी बारिश हुई है लेकिन अब जिस तरह से बारिश हो रही है उसकी वजह से अब कई तरह के खतरे सामने दिखाई देने लगे हैं क्योंकि पानी की जो रफ्तार है उससे अब बाढ़ का खतरा बढ़ गया है तो वहीं बीमारियां भी इस पानी की वजह से बढ़ सकती हैं इसे देखते हुए समिति ने निर्णय किया कि इंद्र देव को किस तरह से मनाया जाए और मान्यता अनुसार मेंढक और मेंढकी को शादी के बंधन से अलग करने का निर्णय लिया उन्होंने बताया कि आज पूरे विधि विधान के साथ शिव मंदिर में दोनों को अलग कर दिया गया है और इन्हें पानी में छोड़ दिया गया है ताकि अब बारिश का क्रम थम जाए और अगले वर्ष फिर अच्छी बारिश वापस लौट कर आए .
Last Updated : Sep 11, 2019, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.